ಕರವೇ (KRV)(@karave_KRV) 's Twitter Profileg
ಕರವೇ (KRV)

@karave_KRV

ಶ್ರೀ. ಟಿ.ಎ. ನಾರಾಯಣ ಗೌಡರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಾಡಿನ ಅತಿದೊಡ್ಡ ಬಲಿಷ್ಟ ಕನ್ನಡಪರ ಕರ್ನಾಟಕಪರ ಸಂಘಟನೆಯಾಗಿದೆ.

ID:49229928

linkhttp://www.karnatakarakshanavedike.org calendar_today21-06-2009 04:24:03

4,5K Tweets

14,2K Followers

1 Following

ಕರವೇ (KRV)(@karave_KRV) 's Twitter Profile Photo

ಕನ್ನಡಿಗರು ಮನವಿ ಮಾಡೋ ಜಗದಲ್ಲಿ ಅಲ್ಲಾ ಆದೇಶ ಮಾಡೋ ಜಾಗದಲ್ಲಿ ಇರಬೇಕು! ಕರ್ನಾಟಕದಲ್ಲಿ ಒಂದು ಅಪ್ಪಟ ಕನ್ನಡ ಪ್ರಾದೇಶಿಕ ಪಕ್ಷದ ತುಂಬಾ ಅಗತ್ಯವಿದೆ. ಬರೋ ಚುನಾವಣೆ ಒಳಗೆ ಅಪ್ಪಟ ಕನ್ನಡ ಪರವಾದ ಚಿಂತನೆ ಈ ನೆಲದಲ್ಲಿ ನಡೆಯುತ್ತೆ.

ಸಾಮಾಜಿಕಜಾಲತಾಣ

account_circle
ಕರವೇ (KRV)(@karave_KRV) 's Twitter Profile Photo

ನಿನ್ನೆ ಕರ್ನಾಟಕ ರಕ್ಷಣಾ ವೇದಿಕೆ ಬೀದರ್ ಜಿಲ್ಲಾ ಘಟಕದ ಸಭೆಯ ಸುದ್ದಿ ಇಂದಿನ ಪ್ರಮುಖ ದಿನಪತ್ರಿಕೆಗಳಲ್ಲಿ.

ನಿನ್ನೆ ಕರ್ನಾಟಕ ರಕ್ಷಣಾ ವೇದಿಕೆ ಬೀದರ್ ಜಿಲ್ಲಾ ಘಟಕದ ಸಭೆಯ ಸುದ್ದಿ ಇಂದಿನ ಪ್ರಮುಖ ದಿನಪತ್ರಿಕೆಗಳಲ್ಲಿ.
account_circle
ಕರವೇ (KRV)(@karave_KRV) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ಬೀದರ್ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ಮತ್ತು ಸದಸ್ಯತ್ವ ಅಭಿಯಾನವು ಬೀದರ್ ನಗರದ ಶಿವ ಇಂಟರ್ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಅಚ್ಚುಕಟ್ಟಾಗಿ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆ ಬೀದರ್ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ಮತ್ತು ಸದಸ್ಯತ್ವ ಅಭಿಯಾನವು ಬೀದರ್ ನಗರದ ಶಿವ ಇಂಟರ್ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಅಚ್ಚುಕಟ್ಟಾಗಿ ನಡೆಯಿತು. #ಕರವೇ #KRV #karave
account_circle
ಕರವೇ (KRV)(@karave_KRV) 's Twitter Profile Photo

ಬೀದರ್ ಜಿಲ್ಲಾ ಘಟಕದ ಸಭೆ
ದಿನಾಂಕ 13.04.2024
ಸ್ಥಳ ಹೊಟೆಲ್ ಶಿವ ಇಂಟರ್ನ್ಯಾಷನಲ್ ಬೀದರ್.
ಬನ್ನಿ ಕಲ್ಯಾಣ ಕರ್ನಾಟಕದ ಗಡಿ ಜಿಲ್ಲೆ, ಬೀದರ್ ಜಿಲ್ಲೆಯ ಕನ್ನಡಿಗರೆ ಕರವೇ ಸೇರ್ಪಡೆಗೊಳ್ಳಿ ಕನ್ನಡದ ವಿರೋಧಿಗಳ ಸದ್ದಡಗಿಸಲು.

ಸಾಮಾಜಿಕಜಾಲತಾಣ

ಬೀದರ್ ಜಿಲ್ಲಾ ಘಟಕದ ಸಭೆ ದಿನಾಂಕ 13.04.2024 ಸ್ಥಳ ಹೊಟೆಲ್ ಶಿವ ಇಂಟರ್ನ್ಯಾಷನಲ್ ಬೀದರ್. ಬನ್ನಿ ಕಲ್ಯಾಣ ಕರ್ನಾಟಕದ ಗಡಿ ಜಿಲ್ಲೆ, ಬೀದರ್ ಜಿಲ್ಲೆಯ ಕನ್ನಡಿಗರೆ ಕರವೇ ಸೇರ್ಪಡೆಗೊಳ್ಳಿ ಕನ್ನಡದ ವಿರೋಧಿಗಳ ಸದ್ದಡಗಿಸಲು. #ಕರವೇಸಾಮಾಜಿಕಜಾಲತಾಣ #ಕರವೇ #KRV #karave
account_circle
ಕರವೇ (KRV)(@karave_KRV) 's Twitter Profile Photo

ನಾಡಿನ ಸಮಸ್ತ ಜನತೆಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ತ್ಯಾಗ, ಪ್ರೀತಿ, ಸೌಹಾರ್ದತೆಯ ಸಂಕೇತವಾದ ಈ ಹಬ್ಬವು ಎಲ್ಲರಿಗೂ ಸುಖ, ಸಂತೋಷ ಕರುಣಿಸಲಿ.


ಸಾಮಾಜಿಕಜಾಲತಾಣ

ನಾಡಿನ ಸಮಸ್ತ ಜನತೆಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು. ತ್ಯಾಗ, ಪ್ರೀತಿ, ಸೌಹಾರ್ದತೆಯ ಸಂಕೇತವಾದ ಈ ಹಬ್ಬವು ಎಲ್ಲರಿಗೂ ಸುಖ, ಸಂತೋಷ ಕರುಣಿಸಲಿ. #eidulfitr2024 #Ramzan #ಕರವೇಸಾಮಾಜಿಕಜಾಲತಾಣ #ಕರವೇ #KRV #karave
account_circle
ಕರವೇ (KRV)(@karave_KRV) 's Twitter Profile Photo

ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸಿಂಹಾಸನಾದಿಶ್ವರ
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ
ಜಗದ್ಗುರುಗಳಾದ ಪರಮಪೂಜ್ಯ
ಶ್ರೀ ಶ್ರೀ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ ಯವರಿಗೆ ಜನ್ಮ ದಿನದ ಶುಭಾಶಯಗಳು.

ಸಾಮಾಜಿಕಜಾಲತಾಣ

ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸಿಂಹಾಸನಾದಿಶ್ವರ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ ಯವರಿಗೆ ಜನ್ಮ ದಿನದ ಶುಭಾಶಯಗಳು. #ಕರವೇಸಾಮಾಜಿಕಜಾಲತಾಣ #ಕರವೇ #KRV #karave
account_circle
ಕರವೇ (KRV)(@karave_KRV) 's Twitter Profile Photo

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.
ಈ ಯುಗಾದಿ ಎಲ್ಲರಲ್ಲಿ ಹರ್ಷ, ನೆಮ್ಮದಿ, ಆರೋಗ್ಯ, ಸಮೃದ್ಧಿ ತರಲಿ ಎಂದು ಹಾರೈಸುವೆ.

ಸಾಮಾಜಿಕಜಾಲತಾಣ

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ಯುಗಾದಿ ಎಲ್ಲರಲ್ಲಿ ಹರ್ಷ, ನೆಮ್ಮದಿ, ಆರೋಗ್ಯ, ಸಮೃದ್ಧಿ ತರಲಿ ಎಂದು ಹಾರೈಸುವೆ. #ಕರವೇಸಾಮಾಜಿಕಜಾಲತಾಣ #ಕರವೇ #KRV #karave #ugadi2024
account_circle
ಕರವೇ (KRV)(@karave_KRV) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು ಜಿಲ್ಲಾ ಘಟಕದಿಂದ ಬೃಹತ್ ಕಾರ್ಯಕರ್ತರ ಸಭೆಯು ತುಮಕೂರು ನಗರದ ಬಾಲ ಭವನದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಟಿ.ಎ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಸಾಮಾಜಿಕಜಾಲತಾಣ

ಕರ್ನಾಟಕ ರಕ್ಷಣಾ ವೇದಿಕೆ ತುಮಕೂರು ಜಿಲ್ಲಾ ಘಟಕದಿಂದ ಬೃಹತ್ ಕಾರ್ಯಕರ್ತರ ಸಭೆಯು ತುಮಕೂರು ನಗರದ ಬಾಲ ಭವನದಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಟಿ.ಎ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. #ಕರವೇಸಾಮಾಜಿಕಜಾಲತಾಣ #ಕರವೇ #KRV #karave
account_circle
ಕರವೇ (KRV)(@karave_KRV) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲೂಕು ಪದಾಧಿಕಾರಿಗಳ ಸಭೆಯು ದಿನಾಂಕ 5/4/2024ರ ಮುಂಜಾನೆ 11 ಗಂಟೆಗೆ ಕಾರವಾರ ನಗರದ ಪ್ರೀಮಿಯರ್ ಹೋಟೆಲ್ ನಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಟಿ‌.ಎ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಸಾಮಾಜಿಕಜಾಲತಾಣ

ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲೂಕು ಪದಾಧಿಕಾರಿಗಳ ಸಭೆಯು ದಿನಾಂಕ 5/4/2024ರ ಮುಂಜಾನೆ 11 ಗಂಟೆಗೆ ಕಾರವಾರ ನಗರದ ಪ್ರೀಮಿಯರ್ ಹೋಟೆಲ್ ನಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಟಿ‌.ಎ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. #ಕರವೇಸಾಮಾಜಿಕಜಾಲತಾಣ #ಕರವೇ
account_circle
ಕರವೇ (KRV)(@karave_KRV) 's Twitter Profile Photo

ಮಾನವ ನಿರ್ಮಿತ ಮಾಲಿನ್ಯದಿಂದ ಇಡೀ ಜೀವವೈವಿಧ್ಯ ಅಪಾಯಕ್ಕೆ ಸಿಲುಕಿದೆ. ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣದಿಂದ ಶುದ್ಧ ಗಾಳಿ, ನೀರು, ಆಹಾರ ಪಡೆದು ಉತ್ತಮ ಆರೋಗ್ಯಯುತ ಪರಿಸರಕ್ಕೆ ಕೈ ಜೋಡಿಸೋಣ. ಜೀವನದಲ್ಲಿ ಅತಿ ಮುಖ್ಯವಾದ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸೋಣ.

ಎಲ್ಲರಿಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳು.

ಮಾನವ ನಿರ್ಮಿತ ಮಾಲಿನ್ಯದಿಂದ ಇಡೀ ಜೀವವೈವಿಧ್ಯ ಅಪಾಯಕ್ಕೆ ಸಿಲುಕಿದೆ. ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ನಿಯಂತ್ರಣದಿಂದ ಶುದ್ಧ ಗಾಳಿ, ನೀರು, ಆಹಾರ ಪಡೆದು ಉತ್ತಮ ಆರೋಗ್ಯಯುತ ಪರಿಸರಕ್ಕೆ ಕೈ ಜೋಡಿಸೋಣ. ಜೀವನದಲ್ಲಿ ಅತಿ ಮುಖ್ಯವಾದ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸೋಣ. ಎಲ್ಲರಿಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳು. #WorldHealthDay
account_circle
ಕರವೇ (KRV)(@karave_KRV) 's Twitter Profile Photo

ಕರವೇ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು ಹಾಗೂ ಹೊಸ ಕಾರ್ಯಕರ್ತರನ್ನು ಸೇರ್ಪಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಸಾಮಾಜಿಕಜಾಲತಾಣ

ಕರವೇ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು ಹಾಗೂ ಹೊಸ ಕಾರ್ಯಕರ್ತರನ್ನು ಸೇರ್ಪಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. #ಕರವೇಸಾಮಾಜಿಕಜಾಲತಾಣ #ಕರವೇ #KRV
account_circle
ಕರವೇ (KRV)(@karave_KRV) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸಮರಸಿಂಹ ಟಿ.ಎ ನಾರಾಯಣಗೌಡರ ಆದೇಶದಂತೆ ನೂತನವಾಗಿ ಬೆಂಗಳೂರು ನಗರ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಗಿರಿಧರ್ ಅವರಿಗೆ ಹಾರ್ದಿಕ ಅಭಿನಂದನೆಗಳು.....💛❤️

ಸಾಮಾಜಿಕಜಾಲತಾಣ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸಮರಸಿಂಹ ಟಿ.ಎ ನಾರಾಯಣಗೌಡರ ಆದೇಶದಂತೆ ನೂತನವಾಗಿ ಬೆಂಗಳೂರು ನಗರ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಗಿರಿಧರ್ ಅವರಿಗೆ ಹಾರ್ದಿಕ ಅಭಿನಂದನೆಗಳು.....💛❤️ #ಕರವೇಸಾಮಾಜಿಕಜಾಲತಾಣ #ಕರವೇ #KRV
account_circle
ಕರವೇ (KRV)(@karave_KRV) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸಮರಸಿಂಹ ಟಿ.ಎ ನಾರಾಯಣಗೌಡರ ಆದೇಶದಂತೆ ತುಮಕೂರು ಜಿಲ್ಲೆ ಉಸ್ತುವಾರಿಗಳು ಹಾಗೂ ನೂತನವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಟಿ.ಎ ಕಾಂತರಾಜು ಅವರಿಗೆ ಹಾರ್ದಿಕ ಅಭಿನಂದನೆಗಳು.....💛❤️

ಸಾಮಾಜಿಕಜಾಲತಾಣ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸಮರಸಿಂಹ ಟಿ.ಎ ನಾರಾಯಣಗೌಡರ ಆದೇಶದಂತೆ ತುಮಕೂರು ಜಿಲ್ಲೆ ಉಸ್ತುವಾರಿಗಳು ಹಾಗೂ ನೂತನವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಟಿ.ಎ ಕಾಂತರಾಜು ಅವರಿಗೆ ಹಾರ್ದಿಕ ಅಭಿನಂದನೆಗಳು.....💛❤️ #ಕರವೇಸಾಮಾಜಿಕಜಾಲತಾಣ #ಕರವೇ #KRV
account_circle
ಕರವೇ (KRV)(@karave_KRV) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಶಿಸ್ತು ಬದ್ಧ ಹೋರಾಟ ನಾಡಿನ ಕಳಕಳಿಯನ್ನು ಮೆಚ್ಚಿ ಸಾವಿರಾರು ಯುವಕರು ಪ್ರತಿನಿತ್ಯ ಬೆಂಗಳೂರಿನ ಗಾಂಧಿನಗರದ ಕೇಂದ್ರ ಕಚೇರಿಗೆ ಆಗಮಿಸಿ ಕರವೇ ಸೇರ್ಪಡೆಯಾಗುತ್ತಿರುವುದು.
ಯುವಕರೇ ಒಂದಾಗಿ ಕರವೇ ಸೇರಲು ಮುಂದಾಗಿ

ಸಾಮಾಜಿಕಜಾಲತಾಣ

account_circle
ಕರವೇ (KRV)(@karave_KRV) 's Twitter Profile Photo

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ನೇತೃತ್ವದಲ್ಲಿ ನಡೆದ ಡಿ 27ರ ಕಡ್ಡಾಯ ಕನ್ನಡ ನಾಮಫಲಕ ಹೋರಾಟವನ್ನು ಮೆಚ್ಚಿ ಅಭಿನಂದನೆಗಳನ್ನು ತಿಳಿಸಲು ಆಗಮಿಸಿದ ಕನ್ನಡ ಚಿತ್ರರಂಗದ ಖ್ಯಾತ ಪೋಷಕನ್ನಟ ನಿರ್ದೇಶಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು.


ಹೋರಾಟಗಳು

account_circle
ಕರವೇ (KRV)(@karave_KRV) 's Twitter Profile Photo

ಕರವೇ ಹೋರಾಟ ಹಾಗೂ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಹೋರಾಟವನ್ನು ಮೆಚ್ಚಿ ಕೇರಳ ಮೂಲದ ನೂರಾರು ಯುವಕರು ಕರವೇಗೆ ಸೇರ್ಪಡೆಗೊಂಡಿದ್ದಾರೆ.

ಸಾಮಾಜಿಕಜಾಲತಾಣ
ಹೋರಾಟಗಳು

account_circle
ಕರವೇ (KRV)(@karave_KRV) 's Twitter Profile Photo

ಕರವೇ ಹೋರಾಟವನ್ನು ಮೆಚ್ಚಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕನ್ನಡದ ದೀಕ್ಷೆ ಪಡೆಯಲು ಒಂದಾಗುತ್ತಿರುವ ಕನ್ನಡದ ಯುವ ಸಮೂಹ.

ಸಾಮಾಜಿಕಜಾಲತಾಣ

ಹೋರಾಟಗಳು

account_circle
ಕರವೇ (KRV)(@karave_KRV) 's Twitter Profile Photo

ಕನ್ನಡಿಗರೆ ಒಂದಾಗಿ ಕನ್ನಡ ಕಟ್ಟಲು ಕರವೇ ಸೇರಲು ಮುಂದಾಗಿ

ಸಾಮಾಜಿಕಜಾಲತಾಣ

ಕನ್ನಡಿಗರೆ ಒಂದಾಗಿ ಕನ್ನಡ ಕಟ್ಟಲು ಕರವೇ ಸೇರಲು ಮುಂದಾಗಿ #ಕರವೇಸಾಮಾಜಿಕಜಾಲತಾಣ #ಕರವೇ #KRV #karave
account_circle
ಕರವೇ (KRV)(@karave_KRV) 's Twitter Profile Photo

ನಡೆದಾಡಿದ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳು.
ಪೂಜ್ಯರ ಸಾಮಾಜಿಕ ಸೇವೆ ಸದಾ ಸ್ಮರಣೀಯ.


ಸಾಮಾಜಿಕಜಾಲತಾಣ

ನಡೆದಾಡಿದ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳು. ಪೂಜ್ಯರ ಸಾಮಾಜಿಕ ಸೇವೆ ಸದಾ ಸ್ಮರಣೀಯ. #shivakumaraswamiji #ಕರವೇಸಾಮಾಜಿಕಜಾಲತಾಣ #ಕರವೇ #KRV #karave
account_circle
ಕರವೇ (KRV)(@karave_KRV) 's Twitter Profile Photo

ಡಾ. ಗುರುಲಿಂಗ ಕಾಪಸೆ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಒಬ್ಬ ಹಿರಿಯ ಮತ್ತು‌ ಸಜ್ಜನ ಸಾಹಿತಿಯನ್ನು ಕಳೆದುಕೊಂಡು ಬಡವಾಗಿದೆ. ಪ್ರಾಧ್ಯಾಪಕರಾಗಿ ಒಂದು ದೊಡ್ಡ ಶಿಷ್ಯ ಸಮೂಹವನ್ನು ಪೋಷಿಸಿ ಬೆಳೆಸಿದ್ದ ಡಾ.ಕಾಪಸೆ ಸಾಹಿತ್ಯ ಲೋಕದ ವಿವಾದಗಳಿಂದ ದೂರ ಇದ್ದು ನಾಡು-ನುಡಿಗೆ ಮೌಲ್ವಿಕ‌ ಕೊಡುಗೆ ನೀಡಿದ್ದರು.
ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇವೆ.

ಡಾ. ಗುರುಲಿಂಗ ಕಾಪಸೆ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕ ಒಬ್ಬ ಹಿರಿಯ ಮತ್ತು‌ ಸಜ್ಜನ ಸಾಹಿತಿಯನ್ನು ಕಳೆದುಕೊಂಡು ಬಡವಾಗಿದೆ. ಪ್ರಾಧ್ಯಾಪಕರಾಗಿ ಒಂದು ದೊಡ್ಡ ಶಿಷ್ಯ ಸಮೂಹವನ್ನು ಪೋಷಿಸಿ ಬೆಳೆಸಿದ್ದ ಡಾ.ಕಾಪಸೆ ಸಾಹಿತ್ಯ ಲೋಕದ ವಿವಾದಗಳಿಂದ ದೂರ ಇದ್ದು ನಾಡು-ನುಡಿಗೆ ಮೌಲ್ವಿಕ‌ ಕೊಡುಗೆ ನೀಡಿದ್ದರು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇವೆ.
account_circle