Asianet Suvarna News(@AsianetNewsSN) 's Twitter Profile Photo

ಇಂಗ್ಲೀಷ್‌ನಲ್ಲಿ ಜಮೀರ್‌ ಪ್ರಮಾಣವಚನ: 18 ವರ್ಷವಾದ್ರೂ ಕನ್ನಡ ಕಲಿಯದ ಸಚಿವನಿಗೆ ಕರವೇ ತರಾಟೆ
@Siddaramaiah DK Shivakumar CM of Karnataka B Z Zameer Ahmed Khan ನಾರಾಯಣಗೌಡ್ರು.ಟಿ.ಎ | ‌Narayanagowdru T.A. ರೂಪೇಶ್ ರಾಜಣ್ಣ(RUPESH RAJANNA)
kannada.asianetnews.com/politics/minis…

account_circle
ಎಂ ಆರ್ ಲೋಕೇಶ್ ಕರವೇ(@MrKarave) 's Twitter Profile Photo

ಆತ್ಮೀಯರು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ದಾಪಿ ಅಂಜಿನಪ್ಪ ನವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಆತ್ಮೀಯರು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷರಾದ ದಾಪಿ ಅಂಜಿನಪ್ಪ ನವರಿಗೆ ಹುಟ್ಟು ಹಬ್ಬದ ಶುಭಾಶಯಗಳು
account_circle
BJP Lakkundi(@BjpLakkundi) 's Twitter Profile Photo

2005ರಲ್ಲಿ B Z Zameer Ahmed Khan ಜಮೀರ್ ಅಹಮದ್ ಖಾನ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?

2005ರಲ್ಲಿ @BZZameerAhmedK ಜಮೀರ್ ಅಹಮದ್ ಖಾನ್  ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು  ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು  ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?
account_circle
Sachin Ganiger(@SachinGanger3) 's Twitter Profile Photo

ಸ್ನೇಹಜೀವಿ ,ಹುಟ್ಟು ಹೋರಾಟಗಾರರು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರು ಆತ್ಮೀಯ ಸಹೋದರ ಅಂಜನ್ ಗೌಡ ದಾ.ಪಿ. ಕರವೇ ರವರಿಗೆ....
ಜನ್ಮದಿನದ ಶುಭಾಶಯಗಳು,
ತಾಯಿ ಚನ್ನಮ್ಮ ಅಣ್ಣ ರಾಯಣ್ಣ ಆಶೀರ್ವಾದ ಸದಾ ಇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ......

ಸಾಮಾಜಿಕಜಾಲತಾಣ

ದಾ.ಪಿ.ಆಂಜನಪ್ಪ

ಸ್ನೇಹಜೀವಿ ,ಹುಟ್ಟು ಹೋರಾಟಗಾರರು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರು ಆತ್ಮೀಯ ಸಹೋದರ ಅಂಜನ್ ಗೌಡ ದಾ.ಪಿ. ಕರವೇ  ರವರಿಗೆ....
ಜನ್ಮದಿನದ ಶುಭಾಶಯಗಳು,
ತಾಯಿ ಚನ್ನಮ್ಮ ಅಣ್ಣ ರಾಯಣ್ಣ ಆಶೀರ್ವಾದ ಸದಾ ಇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ......

#ಕರವೇಸಾಮಾಜಿಕಜಾಲತಾಣ 
#ಕರವೇ #Karave #KRV 
@AnjanappaP
account_circle
ಜಗದೀಶ ಬಸರಿಗಿಡದ(@JagadeeshMB_) 's Twitter Profile Photo

ಜಮೀರ್ ಅಹಮದ್ ಖಾನ್ ಮೊದಲ ಬಾರಿ ಸಚಿವರಾದಾಗಲೂ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆಗಲೂ ಕರವೇ ಹೋರಾಟ ಮಾಡಿತ್ತು.

ಜಮೀರ್ ಅಹಮದ್ ಖಾನ್ ಮೊದಲ ಬಾರಿ ಸಚಿವರಾದಾಗಲೂ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆಗಲೂ ಕರವೇ ಹೋರಾಟ ಮಾಡಿತ್ತು.
account_circle
ದಾ.ಪಿ.ಆಂಜನಪ್ಪ(@AnjanappaP) 's Twitter Profile Photo

ಕರವೇ ಹಿತೈಷಿಗಳು ಮುಂದಿನ ಮುಖ್ಯಮಂತ್ರಿಗಳಾದ ಅವರಿಗೆ ಜನ್ಮದಿನದ ಶುಭಾಶಯಗಳು ಕರ್ನಾಟಕಕ್ಕೆ ಒಳ್ಳೆಯ ಕೆಲಸಗಳು ನಿಮ್ಮಿಂದ ಆಗಲಿ 💛❤️🎂🎂🎂🎂🎂🎂💐💐💐💐💐💐💐💐💐
DK Shivakumar
ಕರವೇ (KRV)
Congress
KPCC Karnataka

ಕರವೇ ಹಿತೈಷಿಗಳು ಮುಂದಿನ ಮುಖ್ಯಮಂತ್ರಿಗಳಾದ #ಡಿ_ಕೆ_ಶಿವಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು ಕರ್ನಾಟಕಕ್ಕೆ  ಒಳ್ಳೆಯ ಕೆಲಸಗಳು ನಿಮ್ಮಿಂದ ಆಗಲಿ 💛❤️🎂🎂🎂🎂🎂🎂💐💐💐💐💐💐💐💐💐
@DKShivakumar 
@karave_KRV 
@INCIndia 
@KPCCKarnataka
account_circle
John(ಕರವೇ)(@Johnkannadiga) 's Twitter Profile Photo

Rahul Maheshwari If you do not want to respect the language or sentiments of the land kindly you are free to leave Karnataka we kannadigas have given place for you and your family food where you cannot do it in your home place, we are so kind enough we don't want your apology just leave Karnataka

account_circle
BJP Lakkundi(@BjpLakkundi) 's Twitter Profile Photo

ರೂಪೇಶ್ ರಾಜಣ್ಣ(RUPESH RAJANNA) B Z Zameer Ahmed Khan ಪದೇ ಪದೇ ಅದೇ ತಪ್ಪು ...!
2005ರಲ್ಲಿ ಜಮೀರ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?

@rajanna_rupesh @BZZameerAhmedK ಪದೇ ಪದೇ ಅದೇ ತಪ್ಪು ...!
2005ರಲ್ಲಿ  ಜಮೀರ್  ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು  ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು  ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?
account_circle
𝐍𝐀𝐌𝐂𝐈𝐍𝐄𝐌𝐀(@NamCinema) 's Twitter Profile Photo

ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಮಗ ಪ್ರವೀರ್ ಶೆಟ್ಟಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೇ. 26ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಸೈರನ್​ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ‌ 🤗

6️⃣ Days To Go For ಸೈರನ್ 🚨

in theatres from May 26th.…

ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ಮಗ ಪ್ರವೀರ್ ಶೆಟ್ಟಿ #ಸೈರನ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೇ. 26ರಂದು ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಸೈರನ್​ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ‌ 🤗

6️⃣ Days To Go For ಸೈರನ್ 🚨

#Siren in theatres from May 26th.…
account_circle
ಶೆಟ್ಟಿ ( SHETTY ) 💛❤️(@MonsterRocky21) 's Twitter Profile Photo

Bhimesh Prasanna S P ʸᵃˢʰ¹⁹ ಕರವೇ ಇಂದ tweet ಬಂದಿದೆ ನೋಡು...
& ಎಲ್ಲರೂ ಕನ್ನಡಿಗರು ಉಗಿತಿದ್ದಾರೆ, ಕನ್ನಡ ಅಂತ ಬಂದಾಗ ಯಾವ್ ಪಕ್ಷ / ಯಾರಾದರೂ ಸರಿ ಎಲ್ಲರಿಗೂ ಒಂದೇ ಮರ್ಯಾದೆ

account_circle
ಕರವೇ ಸಲ್ಮಾನ ಚಿಕ್ಕೊಪ್ಪ(@ChikkoppaSalman) 's Twitter Profile Photo

ದಯವಿಟ್ಟು ಸಚಿವ ಸ್ಥಾನ ನೀಡಿ ಗೌರವಿಸಿ ನಮ್ಮ ಜಿಎಸ್ ಪಾಟೀಲ್ ಸಾಹೇಬರಿಗೆ

ದಯವಿಟ್ಟು ಸಚಿವ ಸ್ಥಾನ ನೀಡಿ ಗೌರವಿಸಿ ನಮ್ಮ ಜಿಎಸ್ ಪಾಟೀಲ್ ಸಾಹೇಬರಿಗೆ
account_circle
drmanuas(@drmanuas) 's Twitter Profile Photo

Siddaramaiah CISB ಕರವೇ ನಾರಾಯಣ ಗೌಡ್ರು ಎಲ್ಲಿದಿರಾ? ನಾರಾಯಣಗೌಡ್ರು.ಟಿ.ಎ | ‌Narayanagowdru T.A. ಕನ್ನಡ ಉಳಿಸಿ ಹೋರಾಟ ಸಾಮಾನ್ಯ ಜನಕ್ಕೆ ಸೀಮಿತ. ಶ್ರೀಮಂತರು, ದೊಡ್ಡ ರಾಜಕಾರಣಿಗಳು ಎಂದೂ ಕನ್ನಡವನ್ನ ಅಪ್ಪಿಲ್ಲ, ಒಪ್ಪಿ ಬೆಳೆಸಿಲ್ಲ. ಬರೀ ಭೂಟಾಟಿಕೆ. ತಾತ ವಿಧಾನ ಸೌಧದಲ್ಲಿ ಕನ್ನಡ ಸಂಧಿಗಳ ಬಗ್ಗೆ ಪುಗಸಟ್ಟೆ ಜ್ಞಾನ ಹಂಚೋಕೆ ಹೋಗಿದ್ರು, ಎಂತಾ ವಿಪರ್ಯಾಸ ನೋಡಿ

account_circle
ಮಂದಿ ಏನ್ ಅಂತಾರ🤷🏻‍♂.(@basavachakoti) 's Twitter Profile Photo

Nalinkumar Kateel Siddaramaiah ಬಂಡು ಬಾಳು ಅಂತಾ ಇದ್ರೆ ಇದೇ ಅನ್ಸುತ್ತೆ🤣🤣🤣, ನೀವು ಮತ್ತೆ ಕಾಂಗ್ರೆಸ್ ಎರಡು ಒಂದೇ. ಮುಂದೆ ಒಂದು ದಿನ ಲಿಂಗಾಯತ ಪಕ್ಷ, ಕರವೇ ಪಕ್ಷ ಬರ್ಲಿ ಅವಾಗ ಐತೆ ನೋಡು ಮಾರಿ ಹಬ್ಬ

account_circle
Gnan ಜ್ಞಾನ್ ಕಲ್ಲಹಳ್ಳಿ(@gnan007) 's Twitter Profile Photo

ಕರವೇ ಶ್ರೀ ನಾರಾಯಣ ಗೌಡರನ್ನು MLC ಮಾಡಿ ಗೌರವಿಸಬೇಕು. It's high time. ಇದಕ್ಕಾಗಿ ನಾನು ರಸ್ತೆ ಹೋರಾಟಕ್ಕೂ ಸಿದ್ದ, ಉಪವಾಸಕ್ಕೂ ಸಿದ್ದ!
ಅವರ ಕನ್ನಡನಾಡ ಕೊಡುಗೆಗಳನ್ನು ಅಳಿಯಲು ತಿಂಗಳು ಬೇಕು.
A living legend ನಾರಾಯಣಗೌಡ್ರು.ಟಿ.ಎ | ‌Narayanagowdru T.A.
DK Shivakumar
Siddaramaiah
Karnataka Congress
ಜ್ಞಾನ್

account_circle
ನಾರಾಯಣಗೌಡ್ರು.ಟಿ.ಎ | ‌Narayanagowdru T.A.(@narayanagowdru) 's Twitter Profile Photo

2005ರಲ್ಲಿ B Z Zameer Ahmed Khan ಜಮೀರ್ ಅಹಮದ್ ಖಾನ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?

2005ರಲ್ಲಿ @BZZameerAhmedK ಜಮೀರ್ ಅಹಮದ್ ಖಾನ್  ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು  ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು  ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?
account_circle
Chakravarty Real Astitvam 🚩(@realastitvam) 's Twitter Profile Photo

2013ರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಮೀರ್ ಅಹ್ಮದ್ ಅವರು ಇಂಗ್ಲಿಷ್ನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಮತ್ತು ಈ ವರ್ಷ ಕೂಡ ಅದನ್ನೇ ಮುಂದುವರಿಸಿದ್ದಾರೆ ಕನ್ನಡ 18 ವರ್ಷವಾದರೂ ಬರಲೇ ಇಲ್ಲವೇ ? kannada.asianetnews.com/politics/minis…

account_circle