ಇಂಗ್ಲೀಷ್ನಲ್ಲಿ ಜಮೀರ್ ಪ್ರಮಾಣವಚನ: 18 ವರ್ಷವಾದ್ರೂ ಕನ್ನಡ ಕಲಿಯದ ಸಚಿವನಿಗೆ ಕರವೇ ತರಾಟೆ
#Karnataka #Government @Siddaramaiah #OathCeremony DK Shivakumar CM of Karnataka B Z Zameer Ahmed Khan ನಾರಾಯಣಗೌಡ್ರು.ಟಿ.ಎ | Narayanagowdru T.A. ರೂಪೇಶ್ ರಾಜಣ್ಣ(RUPESH RAJANNA)
kannada.asianetnews.com/politics/minis…
2005ರಲ್ಲಿ B Z Zameer Ahmed Khan ಜಮೀರ್ ಅಹಮದ್ ಖಾನ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?
ಸ್ನೇಹಜೀವಿ ,ಹುಟ್ಟು ಹೋರಾಟಗಾರರು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರು ಆತ್ಮೀಯ ಸಹೋದರ ಅಂಜನ್ ಗೌಡ ದಾ.ಪಿ. ಕರವೇ ರವರಿಗೆ....
ಜನ್ಮದಿನದ ಶುಭಾಶಯಗಳು,
ತಾಯಿ ಚನ್ನಮ್ಮ ಅಣ್ಣ ರಾಯಣ್ಣ ಆಶೀರ್ವಾದ ಸದಾ ಇರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ......
#ಕರವೇ ಸಾಮಾಜಿಕಜಾಲತಾಣ
#ಕರವೇ #Karave #KRV
ದಾ.ಪಿ.ಆಂಜನಪ್ಪ
ಕರವೇ ಹಿತೈಷಿಗಳು ಮುಂದಿನ ಮುಖ್ಯಮಂತ್ರಿಗಳಾದ #ಡಿ_ಕೆ_ಶಿವಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು ಕರ್ನಾಟಕಕ್ಕೆ ಒಳ್ಳೆಯ ಕೆಲಸಗಳು ನಿಮ್ಮಿಂದ ಆಗಲಿ 💛❤️🎂🎂🎂🎂🎂🎂💐💐💐💐💐💐💐💐💐
DK Shivakumar
ಕರವೇ (KRV)
Congress
KPCC Karnataka
Rahul Maheshwari If you do not want to respect the language or sentiments of the land kindly you are free to leave Karnataka we kannadigas have given place for you and your family food where you cannot do it in your home place, we are so kind enough we don't want your apology just leave Karnataka
ರೂಪೇಶ್ ರಾಜಣ್ಣ(RUPESH RAJANNA) B Z Zameer Ahmed Khan ಪದೇ ಪದೇ ಅದೇ ತಪ್ಪು ...!
2005ರಲ್ಲಿ ಜಮೀರ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?
Siddaramaiah CISB ಕರವೇ ನಾರಾಯಣ ಗೌಡ್ರು ಎಲ್ಲಿದಿರಾ? ನಾರಾಯಣಗೌಡ್ರು.ಟಿ.ಎ | Narayanagowdru T.A. ಕನ್ನಡ ಉಳಿಸಿ ಹೋರಾಟ ಸಾಮಾನ್ಯ ಜನಕ್ಕೆ ಸೀಮಿತ. ಶ್ರೀಮಂತರು, ದೊಡ್ಡ ರಾಜಕಾರಣಿಗಳು ಎಂದೂ ಕನ್ನಡವನ್ನ ಅಪ್ಪಿಲ್ಲ, ಒಪ್ಪಿ ಬೆಳೆಸಿಲ್ಲ. ಬರೀ ಭೂಟಾಟಿಕೆ. ತಾತ ವಿಧಾನ ಸೌಧದಲ್ಲಿ ಕನ್ನಡ ಸಂಧಿಗಳ ಬಗ್ಗೆ ಪುಗಸಟ್ಟೆ ಜ್ಞಾನ ಹಂಚೋಕೆ ಹೋಗಿದ್ರು, ಎಂತಾ ವಿಪರ್ಯಾಸ ನೋಡಿ
Nalinkumar Kateel Siddaramaiah ಬಂಡು ಬಾಳು ಅಂತಾ ಇದ್ರೆ ಇದೇ ಅನ್ಸುತ್ತೆ🤣🤣🤣, ನೀವು ಮತ್ತೆ ಕಾಂಗ್ರೆಸ್ ಎರಡು ಒಂದೇ. ಮುಂದೆ ಒಂದು ದಿನ ಲಿಂಗಾಯತ ಪಕ್ಷ, ಕರವೇ ಪಕ್ಷ ಬರ್ಲಿ ಅವಾಗ ಐತೆ ನೋಡು ಮಾರಿ ಹಬ್ಬ
ಕರವೇ ಶ್ರೀ ನಾರಾಯಣ ಗೌಡರನ್ನು MLC ಮಾಡಿ ಗೌರವಿಸಬೇಕು. It's high time. ಇದಕ್ಕಾಗಿ ನಾನು ರಸ್ತೆ ಹೋರಾಟಕ್ಕೂ ಸಿದ್ದ, ಉಪವಾಸಕ್ಕೂ ಸಿದ್ದ!
ಅವರ ಕನ್ನಡನಾಡ ಕೊಡುಗೆಗಳನ್ನು ಅಳಿಯಲು ತಿಂಗಳು ಬೇಕು.
A living legend ನಾರಾಯಣಗೌಡ್ರು.ಟಿ.ಎ | Narayanagowdru T.A.
DK Shivakumar
Siddaramaiah
Karnataka Congress
ಜ್ಞಾನ್
2005ರಲ್ಲಿ B Z Zameer Ahmed Khan ಜಮೀರ್ ಅಹಮದ್ ಖಾನ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ?
ಇಂಗ್ಲೀಷ್ನಲ್ಲಿ ಜಮೀರ್ ಪ್ರಮಾಣವಚನ, ಕನ್ನಡ ಕಲಿಯದ ಸಚಿವನಿಗೆ ಕರವೇ ತರಾಟೆ... 😡😡😡
B Z Zameer Ahmed Khan
ಅರುಣ್ ಜಾವಗಲ್ | Arun Javgal
DK Shivakumar
Byrathi Suresh
Siddaramaiah
Prajavani
NewsFirst Kannada
ನಾರಾಯಣಗೌಡ್ರು.ಟಿ.ಎ | Narayanagowdru T.A.