ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party(@krs_party) 's Twitter Profileg
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party

@krs_party

ಪ್ರಾದೇಶಿಕ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣಕ್ಕಾಗಿ.
For Clean, Honest and Pro-People Politics

ID:1110043596051439616

linkhttp://www.krsparty.org calendar_today25-03-2019 04:59:51

1,3K Tweets

3,9K Followers

51 Following

ರಘುಪತಿ ಭಟ್ - Raghupathi Bhat(@raghsb) 's Twitter Profile Photo

ಬೆಂಗಳೂರು ದಕ್ಷಿಣ ಲೋಕಸಭಾ ಪ್ರಚಾರದಲ್ಲಿ ಬನಶಂಕರಿ ಬಸ್ ಸ್ಟ್ಯಾಂಡ್ ಬಳಿ
ಕ್ರಮ ಸಂ. 8 - ಗುರುತು ಟಾರ್ಚ್

- KRS ಪಕ್ಷ

account_circle
ರಘುಪತಿ ಭಟ್ - Raghupathi Bhat(@raghsb) 's Twitter Profile Photo

KRSಪಕ್ಷಕ್ಕೆ ಯಾಕೆ ಮತ ಹಾಕಬೇಕು ಎಂದು ಮತದಾರರಿಗೆ ಅರ್ಥ ಆಗುವ ರೀತಿ ವಿವರಿಸುತ್ತಿರುವುದು. ಇಲ್ಲಿಯವರೆಗೆ KRS ಪಕ್ಷದಂತಹ ಅತ್ಯುತ್ತಮ ಆಯ್ಕೆ ಇರಲಿಲ್ಲ. ಇರುವುದರಲ್ಲಿ ಒಳ್ಳೆಯದನ್ನು ಆಯ್ಕೆ ಮಾಡುತ್ತಿದ್ದರು. ಈ ಕಾಂಗ್ರೆಸ್ ಬಿಜೆಪಿ ಅನ್ನುವ ಚಟಗಳಿಂದ ಮತದಾರರನ್ನು ಬಿಡಿಸಬೇಕಾದರೆ ಅವರ ಬಳಿ ಸ್ವಲ್ಪ ಸಮಯ ಮಾತನಾಡಿ ವಿವರಿಸಬೇಕು.

KRSಪಕ್ಷಕ್ಕೆ ಯಾಕೆ ಮತ ಹಾಕಬೇಕು ಎಂದು ಮತದಾರರಿಗೆ ಅರ್ಥ ಆಗುವ ರೀತಿ ವಿವರಿಸುತ್ತಿರುವುದು. ಇಲ್ಲಿಯವರೆಗೆ KRS ಪಕ್ಷದಂತಹ ಅತ್ಯುತ್ತಮ ಆಯ್ಕೆ ಇರಲಿಲ್ಲ. ಇರುವುದರಲ್ಲಿ ಒಳ್ಳೆಯದನ್ನು ಆಯ್ಕೆ ಮಾಡುತ್ತಿದ್ದರು. ಈ ಕಾಂಗ್ರೆಸ್ ಬಿಜೆಪಿ ಅನ್ನುವ ಚಟಗಳಿಂದ ಮತದಾರರನ್ನು ಬಿಡಿಸಬೇಕಾದರೆ ಅವರ ಬಳಿ ಸ್ವಲ್ಪ ಸಮಯ ಮಾತನಾಡಿ ವಿವರಿಸಬೇಕು. #Vote4Torch
account_circle
ರಘುಪತಿ ಭಟ್ - Raghupathi Bhat(@raghsb) 's Twitter Profile Photo

DGP KARNATAKA ನಮಸ್ಕಾರ ಸರ್. ನಮ್ಮ ಬೆಂ.ದಕ್ಷಿಣ ಕ್ಷೇತ್ರದಲ್ಲಿ ಪೊಲೀಸರು ಧ್ವಜದಿನಾಚರಣೆಯ 2000ರೂ ಸ್ಟಾಂಪ್ ಮಾರಾಟ ಮಾಡುತ್ತಿದ್ದಾರೆ. ಕಳೆದಬಾರಿ ನಾವು KRSಪಕ್ಷದ ಎಕ್ಸ್ ಹ್ಯಾಂಡಲ್ ನಿಂದ ವಿಷಯ ತಮ್ಮ ಗಮನಕ್ಕೆ ತಂದಿದ್ದೆವು. ಪೊಲೀಸರು ಕೇಳುತ್ತಿದ್ದಾರೆ ಅಂತ ಹೆದರಿಕೆಯಿಂದ ಜನ ಖರೀದಿಸುತ್ತಿದ್ದಾರೆ. ತಕ್ಷಣವೇ ನಿಲ್ಲಿಸಬೇಕೆಂದು ಮನವಿ.

@DgpKarnataka ನಮಸ್ಕಾರ ಸರ್. ನಮ್ಮ ಬೆಂ.ದಕ್ಷಿಣ ಕ್ಷೇತ್ರದಲ್ಲಿ ಪೊಲೀಸರು ಧ್ವಜದಿನಾಚರಣೆಯ 2000ರೂ ಸ್ಟಾಂಪ್ ಮಾರಾಟ ಮಾಡುತ್ತಿದ್ದಾರೆ. ಕಳೆದಬಾರಿ ನಾವು KRSಪಕ್ಷದ ಎಕ್ಸ್ ಹ್ಯಾಂಡಲ್ ನಿಂದ ವಿಷಯ ತಮ್ಮ ಗಮನಕ್ಕೆ ತಂದಿದ್ದೆವು. ಪೊಲೀಸರು ಕೇಳುತ್ತಿದ್ದಾರೆ ಅಂತ ಹೆದರಿಕೆಯಿಂದ ಜನ ಖರೀದಿಸುತ್ತಿದ್ದಾರೆ. ತಕ್ಷಣವೇ ನಿಲ್ಲಿಸಬೇಕೆಂದು ಮನವಿ.
account_circle
Gnana Sindhu Swamy(@Gnanasindhus) 's Twitter Profile Photo

ಕನ್ನಡಿಗರು ಏಕೆ ಕನ್ನಡಿಗರ ಪಕ್ಷವನ್ನು ಬೆಂಬಲಿಸಬೇಕು !? ಕಾಮೆಂಟ್ ಮಾಡಿ .
ಕನ್ನಡಿಗರ ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕರ್ನಾಟಕದ 28 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡತ್ತ ಇದೆ. ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಈ ನಾಡಿನಲ್ಲಿ ಪ್ರಬಲ ಪ್ರಾದೇಶಿಕ ಪಕ್ಷ ಕಟ್ಟೋಣ ಬನ್ನಿ.

PLE Karnataka
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party

account_circle
ರಘುಪತಿ ಭಟ್ - Raghupathi Bhat(@raghsb) 's Twitter Profile Photo


- KRS ಪಕ್ಷ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ - ಕ್ರಮ ಸಂ. 8
ಅಭ್ಯರ್ಥಿ - ರಘುಪತಿ ಭಟ್

#vote4torch #ಕರ್ನಾಟಕಕ್ಕಾಗಿನಾವು - KRS ಪಕ್ಷ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ - ಕ್ರಮ ಸಂ. 8 ಅಭ್ಯರ್ಥಿ - ರಘುಪತಿ ಭಟ್
account_circle
ರಘುಪತಿ ಭಟ್ - Raghupathi Bhat(@raghsb) 's Twitter Profile Photo

ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ KRSಪಕ್ಷದ ವತಿಯಿಂದ ಇವತ್ತು, ಬುಧವಾರ ಸಂಜೆ 4 ಗಂಟೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ತಿಲಕನಗರದಲ್ಲಿ 'ಲೋಕಸಭೆಯಲ್ಲಿ ಜನದನಿ' ಅನ್ನುವ ಬೀದಿಸಭೆಯನ್ನು ಆಯೋಜಿಸಲಾಗಿದೆ
ರಾಜ್ಯಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿಯವರು ಚಾಲನೆ ನೀಡಲಿದ್ದಾರೆ

-KRS ಪಕ್ಷ

ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ KRSಪಕ್ಷದ ವತಿಯಿಂದ ಇವತ್ತು, ಬುಧವಾರ ಸಂಜೆ 4 ಗಂಟೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ತಿಲಕನಗರದಲ್ಲಿ 'ಲೋಕಸಭೆಯಲ್ಲಿ ಜನದನಿ' ಅನ್ನುವ ಬೀದಿಸಭೆಯನ್ನು ಆಯೋಜಿಸಲಾಗಿದೆ ರಾಜ್ಯಾಧ್ಯಕ್ಷರಾದ ಶ್ರೀ ರವಿ ಕೃಷ್ಣಾರೆಡ್ಡಿಯವರು ಚಾಲನೆ ನೀಡಲಿದ್ದಾರೆ #vote4torch #ಕರ್ನಾಟಕಕ್ಕಾಗಿನಾವು -KRS ಪಕ್ಷ
account_circle
ರಘುಪತಿ ಭಟ್ - Raghupathi Bhat(@raghsb) 's Twitter Profile Photo

ಈ ಬಾರಿ ಕರ್ನಾಟಕಕ್ಕೆ ಪಾರದರ್ಶಕವಾಗಿ ಜನತಾ ಬಾಂಡ್ ಮೂಲಕ ಚುನಾವಣೆ ನಡೆಸುತಿರುವ KRS ಪಕ್ಷವನ್ನು ಬೆಂಬಲಿಸಿ.
ಎಲೆಕ್ಟಾರಲ್ ಬಾಂಡ್ ಮೂಲಕ ವಸೂಲಿ ಮಾಡಿದ ಪಕ್ಷಗಳನ್ನು ತಿರಸ್ಕರಿಸಿ.

- KRS ಪಕ್ಷ

account_circle
Gnana Sindhu Swamy(@Gnanasindhus) 's Twitter Profile Photo

ಕನ್ನಡಿಗರ ಸಹಭಾಗಿತ್ವದಲ್ಲಿ ಕೆ ಆರ್ ಎಸ್ ಪಕ್ಷ .
ಬಿಸಿಲಿನಲ್ಲಿ ಪ್ರಚಾರ ಮಾಡುತ್ತಿದ್ದ ಕೆ ಆರ್ ಎಸ್ ಕಾರ್ಯಕರ್ತರನ್ನು ಊಟ ಹಾಕಿ ಸತ್ಕಾರ ಮಾಡಿದ ಗ್ರಾಮಸ್ಥರು .

account_circle
ರಘುಪತಿ ಭಟ್ - Raghupathi Bhat(@raghsb) 's Twitter Profile Photo

ಬಿಜೆಪಿಯ ಬೇಜವಾಬ್ದಾರಿ, ಡೇಂಜರಸ್ ಅಭ್ಯರ್ಥಿಗಳನ್ನು ತಿರಸ್ಕರಿಸಿ, ಪ್ರಾದೇಶಿಕ, ಪ್ರಾಮಾಣಿಕ KRS ಪಕ್ಷವ ಅಭ್ಯರ್ಥಿಗಳನ್ನು ಬೆಂಬಲಿಸಿ.
- KRS ಪಕ್ಷ

account_circle
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party(@krs_party) 's Twitter Profile Photo

fb.watch/rjilaEa3eO/
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ KRS ರಾಜ್ಯಾಧ್ಯಕ್ಷರದ ಶ್ರೀ ರವಿ ಕೃಷ್ಣಾರೆಡ್ಡಿಯವರಿಂದ ಪತ್ರಿಕಾಗೋಷ್ಠಿ

account_circle
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party(@krs_party) 's Twitter Profile Photo

ಅಹಾ ಎಂತಹ ಅಣಿಮುತ್ತು! ಹಣಕಾಸು ಮಂತ್ರಿಗಳಿಗೆ ಒಕ್ಕೂಟ ಸರ್ಕಾರದ ಅಧಿಕಾರಿಗಳ ತಂಡವು ಕರ್ನಾಟಕಕ್ಕೆ ಬಂದು ಬರ ಪರಿಸ್ಥಿತಿ ಅಧ್ಯಯನ ಮಾಡಿ ಯಾವಾಗ ವರದಿ ಸಲ್ಲಿಸಿದೆ ಎಂದು ತಿಳಿದಿಲ್ಲವೆ. ಕನ್ನಡಿಗರನ್ನು ಮೂರ್ಖರನ್ನಾಗಿ ಮಾಡಬೇಡಿ. ಆಯ್ಕೆ ಮಾಡಿ ಕಳುಹಿಸಿದ್ದಕ್ಕೆ ಕೊಟ್ಟ ಉಡುಗೊರೆ.

prajavani.net/news/karnataka… via Prajavani

account_circle