Sanjeeva Matandoor
@s__matandoor
MLA Puttur Constituency,
Convener State BJP Coperative Cell
Ex- BJP President Dakshina Kannada
ID:1027868963953410049
10-08-2018 10:47:12
1,1K Tweets
3,4K Followers
1,0K Following
ಮನುಕುಲದ ಸಮಸ್ಯೆಗಳಿಗೆ, ದುಃಖ ದುಮ್ಮಾನಗಳಿಗೆ ಸತ್ಯ, ಅಹಿಂಸೆ, ತ್ಯಾಗಗಳೆಂಬ ತತ್ವಗಳ ಮೂಲಕ ಪರಿಹಾರ ಸೊಚಿಸಿದ ಭಾಗವಾನ್ ಮಹಾವೀರ ಜಯಂತಿಯ ಶುಭಾಶಯಗಳು..
#MahaveeraJayanthi
ಕಳೆದ 5 ವರ್ಷಗಳ ನನ್ನ ಕಾರ್ಯವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿಯಿದೆ.
ಈ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ ಸಮಾಧಾನ ನನಗಿದೆ. ನನ್ನ ಕಾರ್ಯಕ್ಕೆ ಸಹಕರಿಸಿದ ಯಲ್ಲರಿಗೂ ಈ ಮೂಲಕ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತೇನೆ.
#ನಮ್ಮಪುತ್ತೂರು
ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ತುಳುನಾಡ ಅವಳಿ ವೀರರಾದ 'ಕೋಟಿ ಚೆನ್ನಯ' ರ ಹೆಸರು ನಾಮಕರಣ ಸಮಾರಂಭದ ಕಿರುನೋಟ ...
#ನಮ್ಮಪುತ್ತೂರು | #ನವಪುತ್ತೂರು
13 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಹುದಿನಗಳ ಬೇಡಿಕೆಯಾಗಿದ್ದ ಪುತ್ತೂರು ಎ.ಪಿ.ಎಂ.ಸಿ ಸಂಪರ್ಕ ರಸ್ತೆಯ ರೈಲ್ವೆ ಅಂಡರ್ ಪಾಸ್ ಅನ್ನು ಲೋಕಾರ್ಪಣೆಗೊಳಿಸಿದೆ.
#ನಮ್ಮಪುತ್ತೂರು | #ನವಪುತ್ತೂರು
ಬೆಂಗಳೂರಿನಲ್ಲಿ ಉದ್ಯೋಗ, ವಿದ್ಯೆ, ವ್ಯಾಪಾರ ಹೀಗೆ ಹಲವಾರು ಉದ್ದೇಶಗಳಿಂದ ನೆಲೆಸಿರುವ ನಮ್ಮ ಪುತ್ತೂರಿನ ಬಂಧುಗಳಿಗಾಗಿ ವಿಜಯನಗರದ ಬಂಟರ ಭವನದಲ್ಲಿ ನಡೆದ 'ಸ್ನೇಹ ಮಿಲನ' ಕಾರ್ಯಕ್ರಮದ ಚಿತ್ರಗಳು...
#ಸ್ನೇಹಮಿಲನ | #ನಮ್ಮಪುತ್ತೂರು
ಬನ್ನೂರಿನ ಶಿವ ಪಾರ್ವತಿ ಮಂದಿರದಲ್ಲಿ ಅನುಷ್ಠಾನಗೊಳ್ಳಲಿರುವ ಇಂಟರ್ ಲಾಕ್ ಅಳವಡಿಕೆ ಕಾಮಗಾರಿ ಶಿಲಾನ್ಯಾಸ ನೆರವೇರಿಸಿದೆ.
#ನಮ್ಮಪುತ್ತೂರು
ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಆಯೋಜಿಸಲಾಗಿದೆ 'ಬೃಹತ್ ರೈತ ಸಮಾವೇಶ'...
ದಿನಾಂಕ :- 22 ಮಾರ್ಚ್ 2023, ಬುಧವಾರ
ಸ್ಥಳ :- ಬಸ್ತಿಪಡ್ಪು ಮೈದಾನ, ಬಂಟ್ವಾಳ
ರೈತಾಪಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ...
#ರೈತಸಮಾವೇಶ | #ಬಿಜೆಪಿಯೇಭರವಸೆ
ಭಾರತ್ ಸಭಾಭವನ ಚಂದಳಿಕೆ, ವಿಟ್ಲ ಇಲ್ಲಿ ನಡೆದ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿ ಉದ್ಘಾಟನೆ ಮತ್ತು ಶಿಲಾನ್ಯಾಸ ಹಾಗೂ 94cc ಹಕ್ಕುಪತ್ರ ವಿತರಣೆ,ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
#ನಮ್ಮಪುತ್ತೂರು | #ನವಪುತ್ತೂರು
.Karnataka Congress &SDPI ಒಂದೇ ನಾಣ್ಯದ ಎರಡು ಮುಖಗಳು. ಎರಡಕ್ಕೂ ಭಾರತ, ಭಾರತೀಯತೆ, ಬಿಜೆಪಿಯೇ ಶತ್ರು.
ಕಾಂಗ್ರೆಸ್-SDPI ಮೈತ್ರಿಯ ಬಗ್ಗೆ ಖುದ್ದು SDPI ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಹೇಳಿದ್ದಾರೆ ಕೇಳಿ.
ಜನರ ಕಿವಿ ಮೇಲೆ ಹೂ ಇಡುವ ಕಾಲ ಮುಗಿದಿದೆ DK Shivakumarರವರೇ. ಸತ್ಯ ಹೆಚ್ಚುದಿನ ಮುಚ್ಚಿಡಲಾಗದು, ಅದು ಹೊರ ಬರಲೇಬೇಕು, ಬಂದಿದೆ.