ಸಾರಿಗೆ ಇಲಾಖೆ ,Transport Department Karnataka(@tdkarnataka) 's Twitter Profileg
ಸಾರಿಗೆ ಇಲಾಖೆ ,Transport Department Karnataka

@tdkarnataka

Official Twitter Account Of Transport Department , Government Of Karnataka (RTO)

ID:958709680167034880

calendar_today31-01-2018 14:32:54

3,5K Tweets

17,5K Followers

167 Following

ಸಾರಿಗೆ ಇಲಾಖೆ ,Transport Department Karnataka(@tdkarnataka) 's Twitter Profile Photo

Mandatory road signs are essential for ensuring road safety. Adhering to these signs promotes order and reduces the risk of accidents on our roads.
ಯಾನ ಅಪಘಾತಗಳ ಸಂಖ್ಯೆ ಕಡಿಮೆಯಾಗಬೇಕಾದರೆ ರಸ್ತೆ ಚಿಹ್ನೆಗಳನ್ನು ಪಾಲನೆ ಮಾಡಬೇಕು.

Mandatory road signs are essential for ensuring road safety. Adhering to these signs promotes order and reduces the risk of accidents on our roads. ಯಾನ ಅಪಘಾತಗಳ ಸಂಖ್ಯೆ ಕಡಿಮೆಯಾಗಬೇಕಾದರೆ ರಸ್ತೆ ಚಿಹ್ನೆಗಳನ್ನು ಪಾಲನೆ ಮಾಡಬೇಕು. #MandatoryRoadSigns #RoadSafety #DriveResponsibly
account_circle
ಸಾರಿಗೆ ಇಲಾಖೆ ,Transport Department Karnataka(@tdkarnataka) 's Twitter Profile Photo

ರಾಜ್ಯದ ಹಲವಾರು ಚೆಕ್ ಪೋಸ್ಟ್ ಗಳಲ್ಲಿ ಸಾರಿಗೆ ಇಲಾಖೆ ವತಿಯಿಂದ ವಾಹನಗಳ ತಪಾಸಣೆ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ.

Election Commission of India Chief Electoral Officer, Karnataka

ರಾಜ್ಯದ ಹಲವಾರು ಚೆಕ್ ಪೋಸ್ಟ್ ಗಳಲ್ಲಿ ಸಾರಿಗೆ ಇಲಾಖೆ ವತಿಯಿಂದ ವಾಹನಗಳ ತಪಾಸಣೆ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. @ECISVEEP @ceo_karnataka
account_circle
ಸಾರಿಗೆ ಇಲಾಖೆ ,Transport Department Karnataka(@tdkarnataka) 's Twitter Profile Photo

ರಸ್ತ ಸುರಕ್ಷತೆ ಜಾಗೃತಿ ಚಿಹ್ನೆಗಳನ್ನು ತಮ್ಮ ಪ್ರಯಾಣದಲ್ಲಿ ಗಮನಿಸಿ ಹೇಳಿ

ರಸ್ತ ಸುರಕ್ಷತೆ ಜಾಗೃತಿ ಚಿಹ್ನೆಗಳನ್ನು ತಮ್ಮ ಪ್ರಯಾಣದಲ್ಲಿ ಗಮನಿಸಿ ಹೇಳಿ #RoadSafety
account_circle
Ramalinga Reddy(@RLR_BTM) 's Twitter Profile Photo

ಶಿರಸಿಯ ನೂತನ ಮುಂಡಗೋಡು ಘಟಕ ಹಾಗೂ ಕುಮಟಾ ಘಟಕದ ನೂತನ ಆಡಳಿತ ಕಚೇರಿ ಕಟ್ಟಡವನ್ನು ಲೋಕಾರ್ಪಣೆ ಮಾಡಿದೆ.

ಮುಂಡಗೋಡು ಘಟಕದ ನಿರ್ಮಾಣಕ್ಕೆ ರೂ. 4 ಕೋಟಿ ವೆಚ್ಚವಾಗಿರುತ್ತದೆ. ಘಟಕವು 2 ಎಕರೆ 20 ಗುಂಟೆ ವಿಸ್ತೀರ್ಣ ಹೊಂದಿದ್ದು, ಘಟಕದಲ್ಲಿ ಆಡಳಿತ /ತಾಂತ್ರಿಕ / ಲೆಕ್ಕಪತ್ರ ಶಾಖೆ ಹಾಗೂ ಪುರುಷ ಮತ್ತು ಮಹಿಳೆಯರ ಪ್ರತ್ಯೇಕ ವಿಶ್ರಾಂತಿ ಗೃಹ…

ಶಿರಸಿಯ ನೂತನ ಮುಂಡಗೋಡು ಘಟಕ ಹಾಗೂ ಕುಮಟಾ ಘಟಕದ ನೂತನ ಆಡಳಿತ ಕಚೇರಿ ಕಟ್ಟಡವನ್ನು ಲೋಕಾರ್ಪಣೆ ಮಾಡಿದೆ. ಮುಂಡಗೋಡು ಘಟಕದ ನಿರ್ಮಾಣಕ್ಕೆ ರೂ. 4 ಕೋಟಿ ವೆಚ್ಚವಾಗಿರುತ್ತದೆ. ಘಟಕವು 2 ಎಕರೆ 20 ಗುಂಟೆ ವಿಸ್ತೀರ್ಣ ಹೊಂದಿದ್ದು, ಘಟಕದಲ್ಲಿ ಆಡಳಿತ /ತಾಂತ್ರಿಕ / ಲೆಕ್ಕಪತ್ರ ಶಾಖೆ ಹಾಗೂ ಪುರುಷ ಮತ್ತು ಮಹಿಳೆಯರ ಪ್ರತ್ಯೇಕ ವಿಶ್ರಾಂತಿ ಗೃಹ…
account_circle
Ramalinga Reddy(@RLR_BTM) 's Twitter Profile Photo

ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಅನುಕಂಪದ ಆಧಾರದಡಿಯಲ್ಲಿ ಸೂಕ್ತ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ ಅಭ್ಯರ್ಥಿಗಳು ಮತ್ತು ಕುಟುಂಬದವರಿಗೆ ಶುಭ ಹಾರೈಸಿದೆ.

ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿಗಾಗಿ ನಿರೀಕ್ಷಣೆಯಲ್ಲಿದ್ದ ಮೃತಾವಲಂಭಿತ ಅಭ್ಯರ್ಥಿಗಳ…

ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಅನುಕಂಪದ ಆಧಾರದಡಿಯಲ್ಲಿ ಸೂಕ್ತ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಿ ಅಭ್ಯರ್ಥಿಗಳು ಮತ್ತು ಕುಟುಂಬದವರಿಗೆ ಶುಭ ಹಾರೈಸಿದೆ. ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿಗಾಗಿ ನಿರೀಕ್ಷಣೆಯಲ್ಲಿದ್ದ ಮೃತಾವಲಂಭಿತ ಅಭ್ಯರ್ಥಿಗಳ…
account_circle
MORTHINDIA(@MORTHIndia) 's Twitter Profile Photo

Mandatory road signs are essential for ensuring road safety. They guide drivers with instructions and actions that must be followed, such as stopping at a stop sign, yielding to others, or observing speed limits. Adhering to these signs promotes order and reduces the risk of…

Mandatory road signs are essential for ensuring road safety. They guide drivers with instructions and actions that must be followed, such as stopping at a stop sign, yielding to others, or observing speed limits. Adhering to these signs promotes order and reduces the risk of…
account_circle
ಸಾರಿಗೆ ಇಲಾಖೆ ,Transport Department Karnataka(@tdkarnataka) 's Twitter Profile Photo

ಹಂಪಿಯಲ್ಲಿ ನಡೆಯುತ್ತಿರುವ ಉತ್ಸವದ ಸಂದರ್ಭದಲ್ಲಿ , ಸಾರಿಗೆ ಇಲಾಖೆ ಸಿಬ್ಬಂದಿ ವತಿಯಿಂದ ರಸ್ತ ಸುರಕ್ಷತಾ ಸಂಬಂಧಪಟ್ಟಂತೆ ಜನರಲ್ಲಿ ಅರಿವು ಮೂಡಿಸಲು ಒಂದು ವಿನೂತನ ಪ್ರಯತ್ನ . ಸಾರಿಗೆ ಇಲಾಖೆ ವತಿಯಿಂದ ಆಯೋಜಿಸಲಾಯಿತು
Ramalinga Reddy DIPR Karnataka

ಹಂಪಿಯಲ್ಲಿ ನಡೆಯುತ್ತಿರುವ ಉತ್ಸವದ ಸಂದರ್ಭದಲ್ಲಿ , ಸಾರಿಗೆ ಇಲಾಖೆ ಸಿಬ್ಬಂದಿ ವತಿಯಿಂದ ರಸ್ತ ಸುರಕ್ಷತಾ ಸಂಬಂಧಪಟ್ಟಂತೆ ಜನರಲ್ಲಿ ಅರಿವು ಮೂಡಿಸಲು ಒಂದು ವಿನೂತನ ಪ್ರಯತ್ನ . ಸಾರಿಗೆ ಇಲಾಖೆ ವತಿಯಿಂದ ಆಯೋಜಿಸಲಾಯಿತು @RLR_BTM @KarnatakaVarthe
account_circle
DIPR Karnataka(@KarnatakaVarthe) 's Twitter Profile Photo

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ದಲ್ಲಿ ನಡೆಯಲಿದೆ.
awareness

CM of Karnataka
Siddaramaiah
Ramalinga Reddy

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ದಲ್ಲಿ ನಡೆಯಲಿದೆ. #roadsafety #roadsafetyawareness #RoadSafetyFirst @CMofKarnataka @siddaramaiah @RLR_BTM
account_circle
Ramalinga Reddy(@RLR_BTM) 's Twitter Profile Photo

ಯುವ ಸಮೃದ್ಧಿ ಸಮ್ಮೇಳನ - ಬೃಹತ್ ಉದ್ಯೋಗ ಮೇಳ 2024.

ರಾಜ್ಯದ ಯುವ ಜನತೆಯ ಭವಿಷ್ಯ ರೂಪಿಸಲು ನಮ್ಮ ಸರ್ಕಾರ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳದ ಸುವರ್ಣಾವಕಾಶವನ್ನು ಬಿಟಿಎಂ ಕ್ಷೇತ್ರ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.

ಜನಪರ ಸರ್ಕಾರ - ಕಾಂಗ್ರೆಸ್ ಸರ್ಕಾರ…

ಯುವ ಸಮೃದ್ಧಿ ಸಮ್ಮೇಳನ - ಬೃಹತ್ ಉದ್ಯೋಗ ಮೇಳ 2024. ರಾಜ್ಯದ ಯುವ ಜನತೆಯ ಭವಿಷ್ಯ ರೂಪಿಸಲು ನಮ್ಮ ಸರ್ಕಾರ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳದ ಸುವರ್ಣಾವಕಾಶವನ್ನು ಬಿಟಿಎಂ ಕ್ಷೇತ್ರ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ. ಜನಪರ ಸರ್ಕಾರ - ಕಾಂಗ್ರೆಸ್ ಸರ್ಕಾರ…
account_circle
ಸಾರಿಗೆ ಇಲಾಖೆ ,Transport Department Karnataka(@tdkarnataka) 's Twitter Profile Photo

ಸಂವಿಧಾನ ದಿನ ಹಾಗೂ ರಾಷ್ಟ್ರೀಯ ಏಕತಾ ಸಮಾವೇಶ 2024 ರ ಪ್ರಯುಕ್ತ, ಸಾರಿಗೆ ಇಲಾಖೆ ವತಿಯಿಂದ ನಿರ್ವಹಣ ಕಾರ್ಯಾಚರಣೆ.

Ramalinga Reddy

ಸಂವಿಧಾನ ದಿನ ಹಾಗೂ ರಾಷ್ಟ್ರೀಯ ಏಕತಾ ಸಮಾವೇಶ 2024 ರ ಪ್ರಯುಕ್ತ, ಸಾರಿಗೆ ಇಲಾಖೆ ವತಿಯಿಂದ ನಿರ್ವಹಣ ಕಾರ್ಯಾಚರಣೆ. @RLR_BTM
account_circle
ಸಾರಿಗೆ ಇಲಾಖೆ ,Transport Department Karnataka(@tdkarnataka) 's Twitter Profile Photo

ಸಾರಿಗೆ ಇಲಾಖೆ ವತಿಯಿಂದ ರಾಜ್ಯ ವ್ಯಾಪಿ ಆಯೋಜಿಸಲಾದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ 2024ರ ಸಮಾರೋಪ ಸಮಾರಂಭ ಫೆಬ್ರವರಿ 26 ರಂದು ಆಯೋಜಿಸಲಾಗಿದೆ.

ವಿವರಗಳು 👇

Ramalinga Reddy DIPR Karnataka

ಸಾರಿಗೆ ಇಲಾಖೆ ವತಿಯಿಂದ ರಾಜ್ಯ ವ್ಯಾಪಿ ಆಯೋಜಿಸಲಾದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ 2024ರ ಸಮಾರೋಪ ಸಮಾರಂಭ ಫೆಬ್ರವರಿ 26 ರಂದು ಆಯೋಜಿಸಲಾಗಿದೆ. ವಿವರಗಳು 👇 @RLR_BTM @KarnatakaVarthe
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ನಿಮ್ಮ ವಾಹನದ ನಂಬರ್ ಪ್ಲೇಟನ್ನು ಅಧಿಕೃತ ವೆಬ್ ಸೈಟ್ ಗಳಲ್ಲಿ ಮಾತ್ರವೇ ಬುಕ್ ಮಾಡಿ.

Book your vehicle's number plate only through authorized websites.

Official websites-
transport.karnataka.gov.in
siam.in



ನಿಮ್ಮ ವಾಹನದ #HSRP ನಂಬರ್ ಪ್ಲೇಟನ್ನು ಅಧಿಕೃತ ವೆಬ್ ಸೈಟ್ ಗಳಲ್ಲಿ ಮಾತ್ರವೇ ಬುಕ್ ಮಾಡಿ. Book your vehicle's #HSRP number plate only through authorized websites. Official websites- transport.karnataka.gov.in siam.in #hsrpnumberplate #GoldenJubileeOf_KSP #KSP_ಸುವರ್ಣಸಂಭ್ರಮ
account_circle
ಸಾರಿಗೆ ಇಲಾಖೆ ,Transport Department Karnataka(@tdkarnataka) 's Twitter Profile Photo

Public Notice on HSRP Number Plate

ಸಾರ್ವಜನಿಕ ಸೂಚನೆ ,ಹ್ ಎಸ್ ಆರ್ ಪಿ ನಂಬರ್ ಸಂಬಂಧಪಟ್ಟಂತೆ

Ramalinga Reddy DIPR Karnataka

Public Notice on HSRP Number Plate ಸಾರ್ವಜನಿಕ ಸೂಚನೆ ,ಹ್ ಎಸ್ ಆರ್ ಪಿ ನಂಬರ್ ಸಂಬಂಧಪಟ್ಟಂತೆ @RLR_BTM @KarnatakaVarthe
account_circle
ಸಾರಿಗೆ ಇಲಾಖೆ ,Transport Department Karnataka(@tdkarnataka) 's Twitter Profile Photo

ರಸ್ತಾ ಸುರಕ್ಷತಾ ಮಾಸ ಸಂಬಂಧ ಪಟ್ಟಂತೆ , ರಸ್ತೆ ಸುರಕ್ಷತಾ ವಿವಿಧ ಆಯಾಮಗಳ ಬಗ್ಗೆ ಬಿಎಂಟಿಸಿ ಚಾಲಕರಿಗೆ ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಬಿಎಂಟಿಸಿ ಹಿರಿಯ ಅಧಿಕಾರಿಗಳು, ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು

ರಸ್ತಾ ಸುರಕ್ಷತಾ ಮಾಸ ಸಂಬಂಧ ಪಟ್ಟಂತೆ , ರಸ್ತೆ ಸುರಕ್ಷತಾ ವಿವಿಧ ಆಯಾಮಗಳ ಬಗ್ಗೆ ಬಿಎಂಟಿಸಿ ಚಾಲಕರಿಗೆ ತರಬೇತಿ ನೀಡಲಾಯಿತು. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಬಿಎಂಟಿಸಿ ಹಿರಿಯ ಅಧಿಕಾರಿಗಳು, ಸಂಚಾರಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು
account_circle
Ramalinga Reddy(@RLR_BTM) 's Twitter Profile Photo

ಮಾನ್ಯ ಮುಖ್ಯಮಂತ್ರಿ ಶ್ರೀ Siddaramaiah ಅವರ ನೇತೃತ್ವದಲ್ಲಿ ಇಂದು ನಡೆದ ವಾಣಿಜ್ಯ ಸಂಸ್ಥೆಗಳ ಮುಖಂಡರೊಂದಿಗೆ 2024- 25ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಿದೆ.

ಕೈಗಾರಿಕಾ ಸಚಿವರಾದ ಶ್ರೀ M B Patil , ಎಫ್.ಕೆ.ಸಿ.ಸಿ.ಐ, ಕಾಸ್ಸಿಯಾ, ಜಿ.ಎಸ್.ಟಿ ಸಮಿತಿ , ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್…

ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ಅವರ ನೇತೃತ್ವದಲ್ಲಿ ಇಂದು ನಡೆದ ವಾಣಿಜ್ಯ ಸಂಸ್ಥೆಗಳ ಮುಖಂಡರೊಂದಿಗೆ 2024- 25ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಿದೆ. ಕೈಗಾರಿಕಾ ಸಚಿವರಾದ ಶ್ರೀ @MBPatil , ಎಫ್.ಕೆ.ಸಿ.ಸಿ.ಐ, ಕಾಸ್ಸಿಯಾ, ಜಿ.ಎಸ್.ಟಿ ಸಮಿತಿ , ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್…
account_circle
Ramalinga Reddy(@RLR_BTM) 's Twitter Profile Photo

ಗದಗದಲ್ಲಿ ನೂತನ 50 ಬಸ್ ಗಳ ಲೋಕಾರ್ಪಣೆ, ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮಕ್ಕೆ ಸಚಿವರಾದ ಶ್ರೀ ಎಚ್.ಕೆ ಪಾಟೀಲ್ ಅವರೊಂದಿಗೆ ಶನಿವಾರ ಚಾಲನೆ ನೀಡಿದೆ.

ಸರ್ಕಾರವು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 375 ಗ್ರಾಮಾಂತರ ಸಾರಿಗೆ ವಾಹನಗಳ ಖರೀದಿಗಾಗಿ ರೂ.150 ಕೋಟಿ ಅನುದಾನವನ್ನು ಮಂಜೂರಾತಿ…

ಗದಗದಲ್ಲಿ ನೂತನ 50 ಬಸ್ ಗಳ ಲೋಕಾರ್ಪಣೆ, ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮಕ್ಕೆ ಸಚಿವರಾದ ಶ್ರೀ ಎಚ್.ಕೆ ಪಾಟೀಲ್ ಅವರೊಂದಿಗೆ ಶನಿವಾರ ಚಾಲನೆ ನೀಡಿದೆ. ಸರ್ಕಾರವು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 375 ಗ್ರಾಮಾಂತರ ಸಾರಿಗೆ ವಾಹನಗಳ ಖರೀದಿಗಾಗಿ ರೂ.150 ಕೋಟಿ ಅನುದಾನವನ್ನು ಮಂಜೂರಾತಿ…
account_circle