Veerashaiva Lingayata Maha Vedike (R.)(@vlyvedike) 's Twitter Profileg
Veerashaiva Lingayata Maha Vedike (R.)

@vlyvedike

Veerashaiva Lingayata Maha Vedike (R.)
ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ, ಕರ್ನಾಟಕ ರಾಜ್ಯದ ಅತಿ ದೊಡ್ಡ ವೀರಶೈವ ಸಮುದಾಯದ ಬಲಿಷ್ಠ ಸಂಘಟನೆಯಾಗಿದೆ.

ID:438496642

linkhttp://www.vlyvedike.org calendar_today16-12-2011 17:15:43

1,8K Tweets

2,7K Followers

672 Following

Veerashaiva Lingayata Maha Vedike (R.)(@vlyvedike) 's Twitter Profile Photo

ಶ್ರೀ ಸಿದ್ದಗಂಗಾ ಶ್ರೀಗಳಾದ ಪೂಜ್ಯ ಶ್ರೀ. ಶಿವಸಿದ್ದೇಶ್ವರ ಸ್ವಾಮಿಗಳವರಿಗೆ ಪ್ರಥಮ ವರ್ಷದ ಪಟ್ಟಾಧಿಕಾರ ಮಹೋತ್ಸವದ ಶುಭಾಶಯಗಳು

ಶ್ರೀ ಸಿದ್ದಗಂಗಾ ಶ್ರೀಗಳಾದ ಪೂಜ್ಯ ಶ್ರೀ. ಶಿವಸಿದ್ದೇಶ್ವರ ಸ್ವಾಮಿಗಳವರಿಗೆ ಪ್ರಥಮ ವರ್ಷದ ಪಟ್ಟಾಧಿಕಾರ ಮಹೋತ್ಸವದ ಶುಭಾಶಯಗಳು
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ವೈರಾಗ್ಯದ ಮೇರು, ಕನ್ನಡದ ಪ್ರಥಮ ಕವಯಿತ್ರಿ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು.....

ವೈರಾಗ್ಯದ ಮೇರು, ಕನ್ನಡದ ಪ್ರಥಮ ಕವಯಿತ್ರಿ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು.....
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ರವರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀ ಪ್ರಶಾಂತ್ ಕಲ್ಲೂರ್ ರವರು

account_circle
Veerashaiva Lingayata Maha Vedike (R.)(@vlyvedike) 's Twitter Profile Photo

ಈ ಯುಗಾದಿ ಹಬ್ಬವು ಜೀವನದಲ್ಲಿ ನೀವಂದುಕೊಂಡದ್ದೆಲ್ಲಾ ನೆರವೇರಲಿ ನಿಮ್ಮ ಕನಸುಗಳು ನನಸಾಗಲಿ, ಸುಖ, ಸಮೃದ್ಧಿ ನೆಮ್ಮದಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಹೊಸ ವರ್ಷದ ಹಾರ್ಧಿಕ ಶುಭಾಶಯಗಳು....

ಈ ಯುಗಾದಿ ಹಬ್ಬವು ಜೀವನದಲ್ಲಿ ನೀವಂದುಕೊಂಡದ್ದೆಲ್ಲಾ ನೆರವೇರಲಿ ನಿಮ್ಮ ಕನಸುಗಳು ನನಸಾಗಲಿ, ಸುಖ, ಸಮೃದ್ಧಿ ನೆಮ್ಮದಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.... #HappyNewYear #ugadi2024
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಅನ್ನ, ಅಕ್ಷರ, ಆಶ್ರಯ ಎಂಬ ತ್ರಿವಿಧ ದಾಸೋಹ ತತ್ವವನ್ನು ಕ್ರಿಯೆಯ ಮೂಲಕ ಪರಿಣಾಮಕಾರಿಯಾಗಿ ಜಗತ್ತಿಗೆ ತಿಳಿಸಿದ,ಬಸವಾದಿ ಶರಣರ ಆಶಯದಂತೆ ನಡೆದ.... ಕನ್ನಡನಾಡಿನ ಸಿದ್ದಗಂಗಾದ ಪದ್ಮಭೂಷಣ, ಕರ್ನಾಟಕ ರತ್ನ, ಬಸವಶ್ರೀಪ್ರಶಸ್ತಿ ಪುರಸ್ಕೃತರು,ತ್ರಿವಿಧ ದಾಸೋಹಿಗಳು, ಶ್ರೀ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಅನ್ನ, ಅಕ್ಷರ, ಆಶ್ರಯ ಎಂಬ ತ್ರಿವಿಧ ದಾಸೋಹ ತತ್ವವನ್ನು ಕ್ರಿಯೆಯ ಮೂಲಕ ಪರಿಣಾಮಕಾರಿಯಾಗಿ ಜಗತ್ತಿಗೆ ತಿಳಿಸಿದ,ಬಸವಾದಿ ಶರಣರ ಆಶಯದಂತೆ ನಡೆದ.... ಕನ್ನಡನಾಡಿನ ಸಿದ್ದಗಂಗಾದ ಪದ್ಮಭೂಷಣ, ಕರ್ನಾಟಕ ರತ್ನ, ಬಸವಶ್ರೀಪ್ರಶಸ್ತಿ ಪುರಸ್ಕೃತರು,ತ್ರಿವಿಧ ದಾಸೋಹಿಗಳು, ಶ್ರೀ
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ಪರಮಪೂಜ್ಯ ಡಾ. ಶ್ರೀ. ಶ್ರೀ. ಶ್ರೀ. ಶಿವಕುಮಾರ ಮಹಾಶಿವಯೋಗಿಗಳವರ 117ನೇ ಜಯಂತಿ ಹಾಗು ಗುರುವಂದನಾ ಸಮಾರಂಭಕ್ಕೆ ಸರ್ವ ಸದ್ಭಕ್ತರೂ ಸಕಾಲಕ್ಕೆ ದಯಮಾಡಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ. ಶ್ರೀ. ಸಿದ್ಧಲಿಂಗಮಹಾಸ್ವಾಮಿಗಳವರು ನುಡಿದರು....

account_circle
Veerashaiva Lingayata Maha Vedike (R.)(@vlyvedike) 's Twitter Profile Photo

ಅಪ್ಪಟ ಮಲೆನಾಡ ಸೊಗಡಿನಲ್ಲಿ, ಹಳ್ಳಿಯ ನೈಜ ಕಥೆಯನ್ನೊಳಗೊಂಡಿರುವ ಸಿನಿಮಾದಲ್ಲಿ ನೈಜವಾಗಿ ಅಭಿನಯಿಸಿ ಅಲ್ಲಿನ ಸೊಗಡಿನ ಭಾಷೆ ಸಂಭಾಷಣೆಯಾಗಿ ಹೊರತರುವಲ್ಲಿ ಸಿನಿಮಾ ಗೆದ್ದಿದೆ ಎನ್ನಬಹುದು.
ಹುಲಿಮನೆ ನಾಗನ ಪಾತ್ರದಾರಿಯಾಗಿ ಚಿತ್ರದ ನಾಯಕನಟ ನಮ್ಮ ಮನೆಯ ಹುಡುಗ *ಗೌರಿಶಂಕರ್* ಅದ್ಭುತವಾಗಿ ಅಭಿನಯಿಸಿದ್ದಾರೆ, ನಾಯಕನಟಿಯನ್ನೂ ಸೇರಿದಂತೆ ಚಿತ್ರದ

account_circle
Veerashaiva Lingayata Maha Vedike (R.)(@vlyvedike) 's Twitter Profile Photo

ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆದ ಶ್ರೀ ಶ್ರೀ ರಾಜೇಂದ್ರ ಮಹಾಶಿವಯೋಗಿಗಳವರ 108ನೇ ಜಯಂತಿ ಕಾರ್ಯಕ್ರಮ...

account_circle
Veerashaiva Lingayata Maha Vedike (R.)(@vlyvedike) 's Twitter Profile Photo

ವೀರಶೈವ ಲಿಂಗಾಯತ ಮಹಾ ವೇದಿಕೆಯ
ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ
ಶ್ರೀ. ಎಚ್. ಎನ್. ಪ್ರವೀಣ್ (ಎಸ್ಎಂಎಲ್) ರವರಿಗೆ ಅಭಿನಂದನೆಗಳು...

“ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ”

ವೀರಶೈವ ಲಿಂಗಾಯತ ಮಹಾ ವೇದಿಕೆಯ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ. ಎಚ್. ಎನ್. ಪ್ರವೀಣ್ (ಎಸ್ಎಂಎಲ್) ರವರಿಗೆ ಅಭಿನಂದನೆಗಳು... “ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ”
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ವೀರಶೈವ ಲಿಂಗಾಯತ ಮಹಾ ವೇದಿಕೆಯ
ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ
ಶ್ರೀ ಪಟೇಲ್ ಎನ್.ಬಿ ನಂಜೇಗೌಡರಿಗೆ ಅಭಿನಂದನೆಗಳು...

“ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ”

ವೀರಶೈವ

ವೀರಶೈವ ಲಿಂಗಾಯತ ಮಹಾ ವೇದಿಕೆಯ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ಪಟೇಲ್ ಎನ್.ಬಿ ನಂಜೇಗೌಡರಿಗೆ ಅಭಿನಂದನೆಗಳು... “ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ” ವೀರಶೈವ
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ. ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ.ವೀರೇಂದ್ರ ಪಾಟೀಲ್ ರವರ ಜನ್ಮಶತಮಾನೋತ್ಸವವನ್ನು ಆಚರಿಸಲು ಕರ್ನಾಟಕ ಸರ್ಕಾರದ ನಿರ್ಲಕ್ಷತನ ಖಂಡನೀಯ,ರಾಜ್ಯ ಸರ್ಕಾರ ಅನೇಕ ಗಣ್ಯಮಾನ್ಯರ ಜನ್ಮಶತಮಾನೋತ್ಸವ ಅಚರಿಸಿ ಗೌರವಿಸಿದೆ. ದಕ್ಷ ಅಡಳಿತಗಾರ. ಮಾಜಿ ಕೇಂದ್ರ ಸಚಿವರು ಮತ್ತು ಕರ್ನಾಟದ ಮುಖ್ಯಮಂತ್ರಿಗಳಾಗಿ

ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ. ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ.ವೀರೇಂದ್ರ ಪಾಟೀಲ್ ರವರ ಜನ್ಮಶತಮಾನೋತ್ಸವವನ್ನು ಆಚರಿಸಲು ಕರ್ನಾಟಕ ಸರ್ಕಾರದ ನಿರ್ಲಕ್ಷತನ ಖಂಡನೀಯ,ರಾಜ್ಯ ಸರ್ಕಾರ ಅನೇಕ ಗಣ್ಯಮಾನ್ಯರ ಜನ್ಮಶತಮಾನೋತ್ಸವ ಅಚರಿಸಿ ಗೌರವಿಸಿದೆ. ದಕ್ಷ ಅಡಳಿತಗಾರ. ಮಾಜಿ ಕೇಂದ್ರ ಸಚಿವರು ಮತ್ತು ಕರ್ನಾಟದ ಮುಖ್ಯಮಂತ್ರಿಗಳಾಗಿ
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ವೀರಶೈವ ಲಿಂಗಾಯತ ಮಹಾ ವೇದಿಕೆಯ
ನೂತನ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ
ಶ್ರೀ ಪಿ. ಬಿ. ಸಿದ್ದಲಿಂಗಸ್ವಾಮಿರವರಿಗೆ ಅಭಿನಂದನೆಗಳು

“ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ”

ವೀರಶೈವ ಲಿಂಗಾಯತ ಮಹಾ ವೇದಿಕೆಯ ನೂತನ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ಪಿ. ಬಿ. ಸಿದ್ದಲಿಂಗಸ್ವಾಮಿರವರಿಗೆ ಅಭಿನಂದನೆಗಳು “ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ”
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ವೀರಶೈವ ಲಿಂಗಾಯತ ಮಹಾ ವೇದಿಕೆಯ
ನೂತನ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ
ಶ್ರೀಮತಿ ಮಂಜುಳಾ ಕಿರಣ್ ಎಸ್. ವಿ. ರವರಿಗೆ ಅಭಿನಂದನೆಗಳು..

“ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ”

ವೀರಶೈವ ಲಿಂಗಾಯತ ಮಹಾ ವೇದಿಕೆಯ ನೂತನ ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀಮತಿ ಮಂಜುಳಾ ಕಿರಣ್ ಎಸ್. ವಿ. ರವರಿಗೆ ಅಭಿನಂದನೆಗಳು.. “ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ”
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ವೀರಶೈವ ಲಿಂಗಾಯತ ಮಹಾ ವೇದಿಕೆಯ ನೂತನ ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ಅಶ್ವಿನ್ ಸಿದ್ದರಾಮಯ್ಯಶ್ವರವರಿಗೆ ಅಭಿನಂದನೆಗಳು...

“ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ”

ವೀರಶೈವ ಲಿಂಗಾಯತ ಮಹಾ ವೇದಿಕೆಯ ನೂತನ ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ಅಶ್ವಿನ್ ಸಿದ್ದರಾಮಯ್ಯಶ್ವರವರಿಗೆ ಅಭಿನಂದನೆಗಳು... “ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ”
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ವೀರಶೈವ ಲಿಂಗಾಯತ ಮಹಾ ವೇದಿಕೆಯ ನೂತನ ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ಅಶ್ವಿನ್ ಸಿದ್ದರಾಮಯ್ಯಶ್ವರವರಿಗೆ ಅಭಿನಂದನೆಗಳು...

“ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ”

ವೀರಶೈವ ಲಿಂಗಾಯತ ಮಹಾ ವೇದಿಕೆಯ ನೂತನ ರಾಜ್ಯ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ಅಶ್ವಿನ್ ಸಿದ್ದರಾಮಯ್ಯಶ್ವರವರಿಗೆ ಅಭಿನಂದನೆಗಳು... “ವೀರಶೈವ ಲಿಂಗಾಯತ ಮಹಾ ವೇದಿಕೆ'ಯ 2024-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಆರಂಭವಾಗಿದ್ದು ರಾಜ್ಯಾದ್ಯಂತ ಸಂಘಟನೆ ಬಲಪಡಿಸುವ ಸದುದ್ದೇಶದಿಂದ ಕಾರ್ಯಕರ್ತರನ್ನು ತಂಡಕ್ಕೆ ಆಹ್ವಾನಿಸುತಿದ್ದೇವೆ”
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ಜನವರಿ 21ರಂದು ಪರಮಪೂಜ್ಯ ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯ ಸಂಸ್ಮರಣೋತ್ಸವ...

ಜನವರಿ 21ರಂದು ಪರಮಪೂಜ್ಯ ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯ ಸಂಸ್ಮರಣೋತ್ಸವ... #ದಾಸೋಹದಿನ #DaasohaDina
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ಭಾರತೀಯ ಅಂಚೆ ಇಲಾಖೆ ಹೊರತಂದಿರುವ, ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ಪ್ರಾಯೋಜಕತ್ವದಲ್ಲಿ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಬಸವಶ್ರೀ ಪುರಸ್ಕೃತ , ಪರಮಪೂಜ್ಯ ಶ್ರೀ ಮ.ನಿ.ಪ್ರ ಸ್ವರೂಪಿ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳವರ ಪೋಸ್ಟ್ ಕಾರ್ಡ್ ಬಿಡುಗಡೆ ಸಮಾರಂಭವು 5-1-2024 ರ

ಭಾರತೀಯ ಅಂಚೆ ಇಲಾಖೆ ಹೊರತಂದಿರುವ, ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ಪ್ರಾಯೋಜಕತ್ವದಲ್ಲಿ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಬಸವಶ್ರೀ ಪುರಸ್ಕೃತ , ಪರಮಪೂಜ್ಯ ಶ್ರೀ ಮ.ನಿ.ಪ್ರ ಸ್ವರೂಪಿ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳವರ ಪೋಸ್ಟ್ ಕಾರ್ಡ್ ಬಿಡುಗಡೆ ಸಮಾರಂಭವು 5-1-2024 ರ
account_circle
Veerashaiva Lingayata Maha Vedike (R.)(@vlyvedike) 's Twitter Profile Photo

ಭಾರತೀಯ ಅಂಚೆ ಇಲಾಖೆ ಹೊರತಂದಿರುವ, ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ಪ್ರಾಯೋಜಕತ್ವದಲ್ಲಿ ಈ ದಿನ ಬಿಡುಗಡೆಗೊಂಡ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಬಸವಶ್ರೀ ಪುರಸ್ಕೃತ , ಪರಮಪೂಜ್ಯ ಶ್ರೀ ಮ.ನಿ.ಪ್ರ ಸ್ವರೂಪಿ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳವರ ಐದು ಪೋಸ್ಟ್ ಕಾರ್ಡ್ಸ್ ...

ಭಾರತೀಯ ಅಂಚೆ ಇಲಾಖೆ ಹೊರತಂದಿರುವ, ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ಪ್ರಾಯೋಜಕತ್ವದಲ್ಲಿ ಈ ದಿನ ಬಿಡುಗಡೆಗೊಂಡ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಬಸವಶ್ರೀ ಪುರಸ್ಕೃತ , ಪರಮಪೂಜ್ಯ ಶ್ರೀ ಮ.ನಿ.ಪ್ರ ಸ್ವರೂಪಿ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳವರ ಐದು ಪೋಸ್ಟ್ ಕಾರ್ಡ್ಸ್ ...
account_circle