C.K. Ramamurthy(Modi ka Parivar)
@CKRBJP
ಕನ್ನಡಿಗ | M. L. A Jayanagar Assembly Constituency | Nationalist 🇮🇳
ID:777089034170413056
https://www.ckramamurthy.in/ 17-09-2016 10:17:18
1,2K Tweets
1,1K Followers
96 Following
ಕೂಡಲಗಿ ಗ್ರಾಮದಲ್ಲಿ ಜಳ ಬಿಸಿಲನ್ನು ಲೆಕ್ಕಿಸದೆ ರಾಜು ಗೌಡರ ಹಾಗೂ ರಾಜ ಅಮರೇಶ್ ನಾಯಕ್ ಪರವಾಗಿ ಮಗದೊಮ್ಮೆ ಮೋದಿ ರವರನ್ನು ಪ್ರಧಾನಮಂತ್ರಿ ಮಾಡಲು ಶ್ರಮಿಸುತ್ತಿರುವ ದೇವ ದುರ್ಲಭ ಕಾರ್ಯಕರ್ತರನ್ನು ಮಾತನಾಡಿಸಿ ಪ್ರೋತ್ಸಾಹಿಸಿದೆನು.
#bjpkaranataka
'ಮಗದೊಮ್ಮೆ Narendra Modi
ಮತ್ತೊಮ್ಮೆ ಸೂರ್ಯ'
ತೇಜಸ್ವಿ ಸೂರ್ಯ ಕ್ರಮ ಸಂಖ್ಯೆ - 2
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 26/04/2024ರಂದು ನೆಡೆಯುವ ಲೋಕಸಭಾ ಚುನಾವಣೆಯ ಪ್ರಯುಕ್ತ ಬೆಂಗಳೂರು ದಕ್ಷಿಣದ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಎನ್.ಡಿ.ಎ ಅಭ್ಯರ್ಥಿಯಾದ ಶ್ರೀ tejasvi suryawanshi ರವರನ್ನು ಬೆಂಬಲಿಸಿ ಬೈಕ್ ರ್ಯಾಲಿಯಲ್ಲಿ…
'ಮಗದೊಮ್ಮೆ Narendra Modi
ಮತ್ತೊಮ್ಮೆ ಸೂರ್ಯ'
ತೇಜಸ್ವಿ ಸೂರ್ಯ ಕ್ರಮ ಸಂಖ್ಯೆ - 2
ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 26/04/2024ರಂದು ನೆಡೆಯುವ ಲೋಕಸಭಾ ಚುನಾವಣೆಯ ಪ್ರಯುಕ್ತ ಬೆಂಗಳೂರು ದಕ್ಷಿಣದ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ಎನ್.ಡಿ.ಎ ಅಭ್ಯರ್ಥಿಯಾದ ಶ್ರೀ Tejasvi Surya (ಮೋದಿಯ ಪರಿವಾರ) ರವರನ್ನು ಬೆಂಬಲಿಸಿ ಬೈಕ್ ರ್ಯಾಲಿಯಲ್ಲಿ…
ಗುರಪ್ಪನಪಾಳ್ಯ ವಾರ್ಡಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಕರಪತ್ರ ಹಂಚಿ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದರು ಹಾಗೂ ಎನ್.ಡಿ.ಎ ಅಭ್ಯರ್ಥಿಯಾದ ಶ್ರೀ Tejasvi Surya (ಮೋದಿಯ ಪರಿವಾರ) ಪರವಾಗಿ ಮತಯಾಚನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ರಾಜು, ಹಿರಿಯ ಮುಖಂಡರಾದ ಚಿನ್ನಗಿರಿಯಪ್ಪ, ವೇಣುಗೋಪಾಲ್ ರೆಡ್ಡಿ, ವಾರ್ಡಿನ ಅಧ್ಯಕ್ಷರಾದ…
26/04/2024 ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ.
ತೇಜಸ್ವಿ ಸೂರ್ಯ ಕ್ರಮ ಸಂಖ್ಯೆ 2
#NaMoAgainInKarnataka #ಮತ್ತೊಮ್ಮೆಮೋದಿಸರ್ಕಾರ
#LokSamvadYatra
#PhirEkBaarModiSarkar
#AbkiBaar400Paar
#LokSabhaElections2024
#GeneralElections2024 …
26/04/2024 ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ.
ತೇಜಸ್ವಿ ಸೂರ್ಯ ಕ್ರಮ ಸಂಖ್ಯೆ 2
#NaMoAgainInKarnataka #ಮತ್ತೊಮ್ಮೆಮೋದಿಸರ್ಕಾರ
#LokSamvadYatra
#PhirEkBaarModiSarkar
#AbkiBaar400Paar
#LokSabhaElections2024
#GeneralElections2024 …
ವಿಜಯನಗರ ಮತ್ತು ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ NDAದ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ Tejasvi Surya (ಮೋದಿಯ ಪರಿವಾರ) ರವರನ್ನು ಬೆಂಬಲಿಸಿ ರೈತ ನಾಯಕ, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಆದ ಶ್ರೀ ಹೆಚ್. ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ರವರು ನೆಡೆಸಿದ ಬೃಹತ್ ರೋಡ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.
ಈ…
'ಮಗದೊಮ್ಮೆ ಮೋದಿ
ಮತ್ತೊಮ್ಮೆ ಸೂರ್ಯ'
Tejasvi Surya (ಮೋದಿಯ ಪರಿವಾರ) ಕ್ರಮ ಸಂಖ್ಯೆ - 2
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 26/04/2024ರಂದು ನೆಡೆಯುವ ಲೋಕಸಭಾ ಚುನಾವಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ @byvijayendra ರವರು ಹಾಗೂ ಬೆಂಗಳೂರು ದಕ್ಷಿಣದ ಲೋಕಸಭಾ ಎನ್.ಡಿ.ಎ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ ತೇಜಸ್ವಿ…
ಜಯನಗರದ ಶಾಕಾಂಬರಿನಗರ, ಸಾರಕ್ಕಿ, ಜೆಪಿ ನಗರ ಹಾಗೂ ಪಟ್ಟಾಭಿರಾಮನಗರ ವಾರ್ಡಿನ ವಿವಿಧ ಪ್ರದೇಶಗಳಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರದ ಬೈಕ್ ರ್ಯಾಲಿಯಲ್ಲಿ ಮಾನ್ಯ ಸಂಸದರು ಹಾಗೂ ಅಭ್ಯರ್ಥಿಯಾದ ಶ್ರೀ
Tejasvi Surya (ಮೋದಿಯ ಪರಿವಾರ) ರೊಂದಿಗೆ ಪಾಲ್ಗೊಂಡೆನು.
ಈ ರ್ಯಾಲಿಯಲ್ಲಿ ಬಿಬಿಎಂಪಿ ಮಾಜಿ ಮಹಾಪೌರರಾದ ಎಸ್.ಕೆ. ನಟರಾಜ್, ರಾಜ್ಯ ಒಬಿಸಿ ಮೋರ್ಚಾ…