ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
@hd_kumaraswamy
ಹೆಮ್ಮೆಯ ಕನ್ನಡಿಗ | Former Chief Minister of Karnataka
ID:2601301140
http://jds.ind.in 03-07-2014 08:54:23
7,3K Tweets
564,7K Followers
20 Following
ಕನ್ನಡಿಗರ ಕಣ್ಮಣಿ, ತಮ್ಮ ನಟನೆಯ ಮೂಲಕವೇ ಸಮಾಜ ಸುಧಾರಣೆಗೆ ಕಾರಣೀಭೂತರಾದ ವರನಟ, ಮೇರುನಟರಾದ ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು ಡಾ.ರಾಜಕುಮಾರ್ ಅವರ ಪುಣ್ಯಸ್ಮರಣೆ ದಿನದಂದು ನನ್ನ ಗೌರವಪೂರ್ವಕ ಪ್ರಣಾಮಗಳು.
ಅವರ ಸಾಧನೆ ನಮಗೆ ಸದಾ ಪ್ರೇರಣೆ.
#ಡಾ_ರಾಜಕುಮಾರ್
ಕಾಂಗ್ರೆಸ್ ಪಕ್ಷದ ದುರ್ನಿತಿಗಳಿಗೆ ಚರಮಗೀತೆ ಹಾಡುವ ಏಕೈಕ ಉದ್ದೇಶದಿಂದ Janata Dal Secular BJP Karnataka ಪಕ್ಷಗಳು ಒಂದಾಗಿವೆ. ನಮ್ಮ ಮೈತ್ರಿಯಿಂದ Karnataka Congress ಬೆದರಿರುವುದು ಸ್ಪಷ್ಟ. ಆದ್ದರಿಂದಲೇ ನಮ್ಮ ಬಗ್ಗೆ ವಿನಾಕಾರಣ ಅಪಪ್ರಚಾರ ನಡೆಸುತ್ತಿದೆ. ಇದಕ್ಕೆ ನಾಡಿನ ಜನರೇ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ.
ಈ ಎಲ್ಲಾ ಅಂಶಗಳ ಬಗ್ಗೆ…
ಹೊಸ ವರ್ಷ ಯುಗಾದಿ ಹಬ್ಬದ ಮರುದಿನವಾದ ಇಂದು ಶ್ರೀ ಆದಿಚುಂಚನಗಿರಿ ಮಠದ ಪರಮಪೂಜ್ಯ ಜಗದ್ಗುರುಗಳಾದ ಡಾ.ಶ್ರೀ ಶ್ರೀ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡೆಯಲಾಯಿತು.
ಪ್ರತಿಪಕ್ಷ ನಾಯಕರಾದ ಶ್ರೀ R. Ashoka (ಮೋದಿ ಅವರ ಕುಟುಂಬ), ನಮ್ಮ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿ.ಟಿ.ದೇವೇಗೌಡರು, Janata Dal Secular
BJP Karnataka…
ಎಸ್ ಟಿ ಮೀಸಲು ಸೌಲಭ್ಯಕ್ಕಾಗಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲಾಯಿತು.
ಮಾಜಿ ಪ್ರಧಾನಮಂತ್ರಿಗಳಾದ ಶ್ರೀ H D Deve Gowda ಅವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa (Modi Ka Parivar) ಅವರು, ಪ್ರತಿಪಕ್ಷ ನಾಯಕರಾದ ಶ್ರೀ R. Ashoka (ಮೋದಿ ಅವರ ಕುಟುಂಬ), ಮಾಜಿ ಸಚಿವರಾದ ಶ್ರೀ ಗೋಪಾಲಯ್ಯ, ಮಾಜಿ ಸಚಿವರು…
ಕೇಂದ್ರದ ಮಾಜಿ ಸಚಿವರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳು, BJP Karnataka ಪಕ್ಷದ ಹಿರಿಯ ನಾಯಕರು ಆಗಿರುವ ಶ್ರೀ ಎಸ್.ಎಂ.ಕೃಷ್ಣ ಅವರನ್ನು ಸೌಹಾರ್ದಯುವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಾಯಿತು.
ಪ್ರತಿಪಕ್ಷ ನಾಯಕರಾದ ಶ್ರೀ R. Ashoka (ಮೋದಿ ಅವರ ಕುಟುಂಬ), ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ Dr. C.N. Ashwath Narayan (ಮೋದಿ ಅವರ ಪರಿವಾರ), ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ…
ಅಧಿಕಾರ ಇರುವುದು ನಿಮ್ಮ ಕೈಯ್ಯಲ್ಲಿ. ಜನ ಪೆನ್ನು-ಪೇಪರ್ ಕೊಟ್ಟಿರುವುದೂ ನಿಮಗೇ. ಕೆಲಸ ಮಾಡಿ ಎಂದರೆ ಹಳೆಯದನ್ನು ಕೆದಕುತ್ತಿದ್ದೀರಿ, ಯಾಕೆ? ಜನರು ಕೊಟ್ಟ ಪೆನ್ನು-ಪೇಪರ್ ಹಿಡಿದುಕೊಳ್ಳುವ ನಿಮ್ಮ ಶಕ್ತಿ ಕೇವಲ ಹತ್ತೇ ತಿಂಗಳಿಗೆ ನಿಸ್ತೇಜವಾಯಿತಾ DK Shivakumar ರವರೇ? ಕೈಲಾಗದೆ ಮೈ ಪರಚಿಕೊಳ್ಳುವುದು ಎಂದರೆ ಇದೆ ಅಲ್ಲವೇ? 1/7
ಅಧಿಕಾರ…
ಮಾಜಿ ಸಚಿವರು, ಹಿರಿಯ ನಾಯಕರು ಆದ ಶ್ರೀ ಹೆಚ್.ವಿಶ್ವನಾಥ್ ಅವರನ್ನು ಮೈಸೂರು ಜಿಲ್ಲೆಯ ಕೆ.ಆರ್.ನಗರದ ಅವರ ನಿವಾಸದಲ್ಲಿ ಭೇಟಿಯಾಗಿ ಲೋಕಸಭೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡೆ. ಅವರ ಪ್ರೀತಿ, ವಿಶ್ವಾಸ ಮತ್ತು ಸಕಾರಾತ್ಮಕ ಸ್ಪಂದನೆಗೆ ಕೃತಜ್ಞತೆಗಳನ್ನು ತಿಳಿಸಿದ್ದೇನೆ.
ಈ ಭೇಟಿಯ ಸಂದರ್ಭದಲ್ಲಿ Janata Dal Secular ಕೋರ್ ಕಮಿಟಿ…
ದೀನ ದಲಿತರ ದನಿಯಾಗಿದ್ದವರು, ದುರ್ಬಲರ ಶಕ್ತಿಯಾಗಿದ್ದವರು, ಹಸಿರು ಕ್ರಾಂತಿಯ ಹರಿಕಾರರು ಆಗಿದ್ದ ಮಾಜಿ ಉಪ ಪ್ರಧಾನಿಗಳಾದ ಶ್ರೀ ಜಗಜೀವನ್ ರಾಂ ಅವರ ಜಯಂತಿ ದಿನದಂದು ಆ ಮಹಾನ್ ಚೇತನಕ್ಕೆ ನನ್ನ ಗೌರವಪೂರ್ವಕ ನಮನಗಳು.
#BabuJagjivanRam
Addressed a massive NDA public meeting at Bengaluru for Bengaluru Rural (Ramanagara) Loksabha candidate Dr.C.N.Manjunath Ji, in the presence of Former Chief Minister of Karnataka & Senior BJP leader Shri B.S.Yediyurappa (Modi Ka Parivar), Former CM & JDS leader Shri ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy, leaders and Karyakartas…
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ Janata Dal Secular BJP Karnataka ಮೈತ್ರಿ ಅಭ್ಯರ್ಥಿ ಆಗಿರುವ ಶ್ರೀ Dr Sudhakar K (Modi ka Parivar) ಅವರ ಪರವಾಗಿ ಬೃಹತ್ ರೋಡ್ ಶೋದಲ್ಲಿ ಪಾಲ್ಗೊಳ್ಳಲಾಯಿತು. ಅತ್ಯಂತ ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ಎಂ.ಟಿ.ಬಿ.ನಾಗರಾಜ್, ಶ್ರೀ ಸಾ.ರಾ.ಮಹೇಶ್, ಶ್ರೀ ಭೈರತಿ ಬಸವರಾಜ್,
ಕೋಲಾರ ಸಂಸದರಾದ…
Addressed a massive NDA public meeting at Mandya, in the presence of BJP-JDS alliance candidate Shri. ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy for the constituency, Former CM of Karnataka & Senior BJP leader Shri B.S.Yediyurappa (Modi Ka Parivar), and Leaders & Karyakartas of BJP & JDS.
Phir Ek Baar Modi Sarkar with…
Accompanied BJP-JDS alliance candidate for Mandya Loksabha Constituency Shri ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy for filling his nomination for the Loksabha Election 2024 on JDS, in the presence of former Chief Minister of Karnataka and senior leader of BJP Shri B.S.Yediyurappa (Modi Ka Parivar) Ji, C S Puttaraju Ji & Shri…
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ BJP Karnataka, Janata Dal Secular ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಅವರು ನಾಮಪತ್ರ ಸಲ್ಲಿಸಿದರು. ಬಳಿಕ ನಡೆದ ಬೃಹತ್ ಸಮಾವೇಶದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ Dr. Pramod Sawant (Modi Ka Parivar) ಅವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa (Modi Ka Parivar) ಅವರು, ಮಾಜಿ ಸಚಿವರಾದ ಶ್ರೀ ಬಂಡೆಪ್ಪ…
ಮಂಡ್ಯ ಲೋಕಸಭೆ ಕ್ಷೇತ್ರದ Janata Dal Secular BJP Karnataka ಪಕ್ಷಗಳಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಆಯೋಜಿಸಲಾಗಿದ್ದ ಬೃಹತ್ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ Dr. Pramod Sawant (Modi Ka Parivar) ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa (Modi Ka Parivar) ಅವರು, ಮಾಜಿ ಸಚಿವರಾದ ಶ್ರೀ ಬಂಡೆಪ್ಪ…
ನಾಮಪತ್ರ ಸಲ್ಲಿಸಿದ ನಂತರ ಮಂಡ್ಯದಲ್ಲಿ ನಡೆದ Janata Dal Secular BJP Karnataka ಸಮಾವೇಶದಲ್ಲಿ ಭಾಗಹಿಸಿ ಮಾತನಾಡಿದೆ.
ಮೈತ್ರಿ ಪಕ್ಷಗಳ ಈ ಮಹತ್ವದ ಸಭೆಯಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ Dr. Pramod Sawant (Modi Ka Parivar) ಹಾಗೂ ಶ್ರೀ B.S.Yediyurappa (Modi Ka Parivar) ಅವರು ಪಾಲ್ಗೊಂಡು ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
#ಮಂಡ್ಯ