ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profileg
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

@hd_kumaraswamy

ಹೆಮ್ಮೆಯ ಕನ್ನಡಿಗ | Former Chief Minister of Karnataka

ID:2601301140

linkhttp://jds.ind.in calendar_today03-07-2014 08:54:23

7,3K Tweets

564,7K Followers

20 Following

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಕನ್ನಡಿಗರ ಕಣ್ಮಣಿ, ತಮ್ಮ ನಟನೆಯ ಮೂಲಕವೇ ಸಮಾಜ ಸುಧಾರಣೆಗೆ ಕಾರಣೀಭೂತರಾದ ವರನಟ, ಮೇರುನಟರಾದ ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು ಡಾ.ರಾಜಕುಮಾರ್ ಅವರ ಪುಣ್ಯಸ್ಮರಣೆ ದಿನದಂದು ನನ್ನ ಗೌರವಪೂರ್ವಕ ಪ್ರಣಾಮಗಳು.

ಅವರ ಸಾಧನೆ ನಮಗೆ ಸದಾ ಪ್ರೇರಣೆ.

ಕನ್ನಡಿಗರ ಕಣ್ಮಣಿ, ತಮ್ಮ ನಟನೆಯ ಮೂಲಕವೇ ಸಮಾಜ ಸುಧಾರಣೆಗೆ ಕಾರಣೀಭೂತರಾದ ವರನಟ, ಮೇರುನಟರಾದ ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು ಡಾ.ರಾಜಕುಮಾರ್ ಅವರ ಪುಣ್ಯಸ್ಮರಣೆ ದಿನದಂದು ನನ್ನ ಗೌರವಪೂರ್ವಕ ಪ್ರಣಾಮಗಳು. ಅವರ ಸಾಧನೆ ನಮಗೆ ಸದಾ ಪ್ರೇರಣೆ. #ಡಾ_ರಾಜಕುಮಾರ್
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಕಾಂಗ್ರೆಸ್ ಪಕ್ಷದ ದುರ್ನಿತಿಗಳಿಗೆ ಚರಮಗೀತೆ ಹಾಡುವ ಏಕೈಕ ಉದ್ದೇಶದಿಂದ Janata Dal Secular BJP Karnataka ಪಕ್ಷಗಳು ಒಂದಾಗಿವೆ. ನಮ್ಮ ಮೈತ್ರಿಯಿಂದ Karnataka Congress ಬೆದರಿರುವುದು ಸ್ಪಷ್ಟ. ಆದ್ದರಿಂದಲೇ ನಮ್ಮ ಬಗ್ಗೆ ವಿನಾಕಾರಣ ಅಪಪ್ರಚಾರ ನಡೆಸುತ್ತಿದೆ. ಇದಕ್ಕೆ ನಾಡಿನ ಜನರೇ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ.
ಈ ಎಲ್ಲಾ ಅಂಶಗಳ ಬಗ್ಗೆ…

ಕಾಂಗ್ರೆಸ್ ಪಕ್ಷದ ದುರ್ನಿತಿಗಳಿಗೆ ಚರಮಗೀತೆ ಹಾಡುವ ಏಕೈಕ ಉದ್ದೇಶದಿಂದ @JanataDal_S @BJP4Karnataka ಪಕ್ಷಗಳು ಒಂದಾಗಿವೆ. ನಮ್ಮ ಮೈತ್ರಿಯಿಂದ @INCKarnataka ಬೆದರಿರುವುದು ಸ್ಪಷ್ಟ. ಆದ್ದರಿಂದಲೇ ನಮ್ಮ ಬಗ್ಗೆ ವಿನಾಕಾರಣ ಅಪಪ್ರಚಾರ ನಡೆಸುತ್ತಿದೆ. ಇದಕ್ಕೆ ನಾಡಿನ ಜನರೇ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ. ಈ ಎಲ್ಲಾ ಅಂಶಗಳ ಬಗ್ಗೆ…
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಹೊಸ ವರ್ಷ ಯುಗಾದಿ ಹಬ್ಬದ ಮರುದಿನವಾದ ಇಂದು ಶ್ರೀ ಆದಿಚುಂಚನಗಿರಿ ಮಠದ ಪರಮಪೂಜ್ಯ ಜಗದ್ಗುರುಗಳಾದ ಡಾ.ಶ್ರೀ ಶ್ರೀ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡೆಯಲಾಯಿತು.

ಪ್ರತಿಪಕ್ಷ ನಾಯಕರಾದ ಶ್ರೀ R. Ashoka (ಮೋದಿ ಅವರ ಕುಟುಂಬ), ನಮ್ಮ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿ.ಟಿ.ದೇವೇಗೌಡರು, Janata Dal Secular
BJP Karnataka

ಹೊಸ ವರ್ಷ ಯುಗಾದಿ ಹಬ್ಬದ ಮರುದಿನವಾದ ಇಂದು ಶ್ರೀ ಆದಿಚುಂಚನಗಿರಿ ಮಠದ ಪರಮಪೂಜ್ಯ ಜಗದ್ಗುರುಗಳಾದ ಡಾ.ಶ್ರೀ ಶ್ರೀ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡೆಯಲಾಯಿತು. ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP, ನಮ್ಮ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಜಿ.ಟಿ.ದೇವೇಗೌಡರು, @JanataDal_S @BJP4Karnataka…
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ನಾಡಿನ ಸಮಸ್ತ ಜನತೆಗೆ ನಮ್ಮೆಲ್ಲರ ಹೊಸ ವರುಷದ ದಿನವಾದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

ಪ್ರಕೃತಿ ಮತ್ತು ಬದುಕಿನ ನಡುವಿನ ಸಂಭ್ರಮವಾಗಿ ಮೇಳೈಸಿರುವ ಈ ಹಬ್ಬವೂ ನಾಡಿನಲ್ಲಿ ಉಂಟಾಗಿರುವ ದುರಿತ ಕಾಲವನ್ನು ಅಳಿಸಲಿ, ಬರದಿಂದ ಕಂಗೆಟ್ಟಿರುವ ಜನರ ಬಾಳಿಗೆ ನೆಮ್ಮದಿ, ಸುಖ-ಶಾಂತಿಯನ್ನು ನೀಡಲಿ. ಆ ವರುಣದೇವನು ಕರುಣೆ ತೋರಿ ಬರದ ಬೇಗೆಯನ್ನು…

ನಾಡಿನ ಸಮಸ್ತ ಜನತೆಗೆ ನಮ್ಮೆಲ್ಲರ ಹೊಸ ವರುಷದ ದಿನವಾದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಪ್ರಕೃತಿ ಮತ್ತು ಬದುಕಿನ ನಡುವಿನ ಸಂಭ್ರಮವಾಗಿ ಮೇಳೈಸಿರುವ ಈ ಹಬ್ಬವೂ ನಾಡಿನಲ್ಲಿ ಉಂಟಾಗಿರುವ ದುರಿತ ಕಾಲವನ್ನು ಅಳಿಸಲಿ, ಬರದಿಂದ ಕಂಗೆಟ್ಟಿರುವ ಜನರ ಬಾಳಿಗೆ ನೆಮ್ಮದಿ, ಸುಖ-ಶಾಂತಿಯನ್ನು ನೀಡಲಿ. ಆ ವರುಣದೇವನು ಕರುಣೆ ತೋರಿ ಬರದ ಬೇಗೆಯನ್ನು…
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಎಸ್ ಟಿ ಮೀಸಲು ಸೌಲಭ್ಯಕ್ಕಾಗಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲಾಯಿತು.

ಮಾಜಿ ಪ್ರಧಾನಮಂತ್ರಿಗಳಾದ ಶ್ರೀ H D Deve Gowda ಅವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa (Modi Ka Parivar) ಅವರು, ಪ್ರತಿಪಕ್ಷ ನಾಯಕರಾದ ಶ್ರೀ R. Ashoka (ಮೋದಿ ಅವರ ಕುಟುಂಬ), ಮಾಜಿ ಸಚಿವರಾದ ಶ್ರೀ ಗೋಪಾಲಯ್ಯ, ಮಾಜಿ ಸಚಿವರು…

ಎಸ್ ಟಿ ಮೀಸಲು ಸೌಲಭ್ಯಕ್ಕಾಗಿ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲಾಯಿತು. ಮಾಜಿ ಪ್ರಧಾನಮಂತ್ರಿಗಳಾದ ಶ್ರೀ @H_D_Devegowda ಅವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರು, ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP, ಮಾಜಿ ಸಚಿವರಾದ ಶ್ರೀ ಗೋಪಾಲಯ್ಯ, ಮಾಜಿ ಸಚಿವರು…
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಕೇಂದ್ರದ ಮಾಜಿ ಸಚಿವರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳು, BJP Karnataka ಪಕ್ಷದ ಹಿರಿಯ ನಾಯಕರು ಆಗಿರುವ ಶ್ರೀ ಎಸ್.ಎಂ.ಕೃಷ್ಣ ಅವರನ್ನು ಸೌಹಾರ್ದಯುವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಾಯಿತು.

ಪ್ರತಿಪಕ್ಷ ನಾಯಕರಾದ ಶ್ರೀ R. Ashoka (ಮೋದಿ ಅವರ ಕುಟುಂಬ), ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ Dr. C.N. Ashwath Narayan (ಮೋದಿ ಅವರ ಪರಿವಾರ), ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ…

ಕೇಂದ್ರದ ಮಾಜಿ ಸಚಿವರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳು, @BJP4Karnataka ಪಕ್ಷದ ಹಿರಿಯ ನಾಯಕರು ಆಗಿರುವ ಶ್ರೀ ಎಸ್.ಎಂ.ಕೃಷ್ಣ ಅವರನ್ನು ಸೌಹಾರ್ದಯುವಾಗಿ ಭೇಟಿ ಮಾಡಿ ಮಾತುಕತೆ ನಡೆಸಲಾಯಿತು. ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP, ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ @drashwathcn, ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ…
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಅಧಿಕಾರ ಇರುವುದು ನಿಮ್ಮ ಕೈಯ್ಯಲ್ಲಿ. ಜನ ಪೆನ್ನು-ಪೇಪರ್ ಕೊಟ್ಟಿರುವುದೂ ನಿಮಗೇ. ಕೆಲಸ ಮಾಡಿ ಎಂದರೆ ಹಳೆಯದನ್ನು ಕೆದಕುತ್ತಿದ್ದೀರಿ, ಯಾಕೆ? ಜನರು ಕೊಟ್ಟ ಪೆನ್ನು-ಪೇಪರ್ ಹಿಡಿದುಕೊಳ್ಳುವ ನಿಮ್ಮ ಶಕ್ತಿ ಕೇವಲ ಹತ್ತೇ ತಿಂಗಳಿಗೆ ನಿಸ್ತೇಜವಾಯಿತಾ DK Shivakumar ರವರೇ? ಕೈಲಾಗದೆ ಮೈ ಪರಚಿಕೊಳ್ಳುವುದು ಎಂದರೆ ಇದೆ ಅಲ್ಲವೇ? 1/7

ಅಧಿಕಾರ…

account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಮಾಜಿ ಸಚಿವರು, ಹಿರಿಯ ನಾಯಕರು ಆದ ಶ್ರೀ ಹೆಚ್.ವಿಶ್ವನಾಥ್ ಅವರನ್ನು ಮೈಸೂರು ಜಿಲ್ಲೆಯ ಕೆ.ಆರ್.ನಗರದ ಅವರ ನಿವಾಸದಲ್ಲಿ ಭೇಟಿಯಾಗಿ ಲೋಕಸಭೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡೆ. ಅವರ ಪ್ರೀತಿ, ವಿಶ್ವಾಸ ಮತ್ತು ಸಕಾರಾತ್ಮಕ ಸ್ಪಂದನೆಗೆ ಕೃತಜ್ಞತೆಗಳನ್ನು ತಿಳಿಸಿದ್ದೇನೆ.

ಈ ಭೇಟಿಯ ಸಂದರ್ಭದಲ್ಲಿ Janata Dal Secular ಕೋರ್ ಕಮಿಟಿ…

ಮಾಜಿ ಸಚಿವರು, ಹಿರಿಯ ನಾಯಕರು ಆದ ಶ್ರೀ ಹೆಚ್.ವಿಶ್ವನಾಥ್ ಅವರನ್ನು ಮೈಸೂರು ಜಿಲ್ಲೆಯ ಕೆ.ಆರ್.ನಗರದ ಅವರ ನಿವಾಸದಲ್ಲಿ ಭೇಟಿಯಾಗಿ ಲೋಕಸಭೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡೆ. ಅವರ ಪ್ರೀತಿ, ವಿಶ್ವಾಸ ಮತ್ತು ಸಕಾರಾತ್ಮಕ ಸ್ಪಂದನೆಗೆ ಕೃತಜ್ಞತೆಗಳನ್ನು ತಿಳಿಸಿದ್ದೇನೆ. ಈ ಭೇಟಿಯ ಸಂದರ್ಭದಲ್ಲಿ @JanataDal_S ಕೋರ್ ಕಮಿಟಿ…
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ದೀನ ದಲಿತರ ದನಿಯಾಗಿದ್ದವರು, ದುರ್ಬಲರ ಶಕ್ತಿಯಾಗಿದ್ದವರು, ಹಸಿರು ಕ್ರಾಂತಿಯ ಹರಿಕಾರರು ಆಗಿದ್ದ ಮಾಜಿ ಉಪ ಪ್ರಧಾನಿಗಳಾದ ಶ್ರೀ ಜಗಜೀವನ್ ರಾಂ ಅವರ ಜಯಂತಿ ದಿನದಂದು ಆ ಮಹಾನ್ ಚೇತನಕ್ಕೆ ನನ್ನ ಗೌರವಪೂರ್ವಕ ನಮನಗಳು.

ದೀನ ದಲಿತರ ದನಿಯಾಗಿದ್ದವರು, ದುರ್ಬಲರ ಶಕ್ತಿಯಾಗಿದ್ದವರು, ಹಸಿರು ಕ್ರಾಂತಿಯ ಹರಿಕಾರರು ಆಗಿದ್ದ ಮಾಜಿ ಉಪ ಪ್ರಧಾನಿಗಳಾದ ಶ್ರೀ ಜಗಜೀವನ್ ರಾಂ ಅವರ ಜಯಂತಿ ದಿನದಂದು ಆ ಮಹಾನ್ ಚೇತನಕ್ಕೆ ನನ್ನ ಗೌರವಪೂರ್ವಕ ನಮನಗಳು. #BabuJagjivanRam
account_circle
Dr. Pramod Sawant (Modi Ka Parivar)(@DrPramodPSawant) 's Twitter Profile Photo

Addressed a massive NDA public meeting at Bengaluru for Bengaluru Rural (Ramanagara) Loksabha candidate Dr.C.N.Manjunath Ji, in the presence of Former Chief Minister of Karnataka & Senior BJP leader Shri B.S.Yediyurappa (Modi Ka Parivar), Former CM & JDS leader Shri ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy, leaders and Karyakartas…

Addressed a massive NDA public meeting at Bengaluru for Bengaluru Rural (Ramanagara) Loksabha candidate @DrCNManjunath Ji, in the presence of Former Chief Minister of Karnataka & Senior BJP leader Shri @BSYBJP, Former CM & JDS leader Shri @hd_kumaraswamy, leaders and Karyakartas…
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ Janata Dal Secular BJP Karnataka ಮೈತ್ರಿ ಅಭ್ಯರ್ಥಿ ಆಗಿರುವ ಶ್ರೀ Dr Sudhakar K (Modi ka Parivar) ಅವರ ಪರವಾಗಿ ಬೃಹತ್ ರೋಡ್ ಶೋದಲ್ಲಿ ಪಾಲ್ಗೊಳ್ಳಲಾಯಿತು. ಅತ್ಯಂತ ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ಎಂ.ಟಿ.ಬಿ.ನಾಗರಾಜ್, ಶ್ರೀ ಸಾ.ರಾ.ಮಹೇಶ್, ಶ್ರೀ ಭೈರತಿ ಬಸವರಾಜ್,
ಕೋಲಾರ ಸಂಸದರಾದ…

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ @JanataDal_S @BJP4Karnataka ಮೈತ್ರಿ ಅಭ್ಯರ್ಥಿ ಆಗಿರುವ ಶ್ರೀ @DrSudhakar_ ಅವರ ಪರವಾಗಿ ಬೃಹತ್ ರೋಡ್ ಶೋದಲ್ಲಿ ಪಾಲ್ಗೊಳ್ಳಲಾಯಿತು. ಅತ್ಯಂತ ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಶ್ರೀ ಎಂ.ಟಿ.ಬಿ.ನಾಗರಾಜ್, ಶ್ರೀ ಸಾ.ರಾ.ಮಹೇಶ್, ಶ್ರೀ ಭೈರತಿ ಬಸವರಾಜ್, ಕೋಲಾರ ಸಂಸದರಾದ…
account_circle
Dr. Pramod Sawant (Modi Ka Parivar)(@DrPramodPSawant) 's Twitter Profile Photo

Addressed a massive NDA public meeting at Mandya, in the presence of BJP-JDS alliance candidate Shri. ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy for the constituency, Former CM of Karnataka & Senior BJP leader Shri B.S.Yediyurappa (Modi Ka Parivar), and Leaders & Karyakartas of BJP & JDS.

Phir Ek Baar Modi Sarkar with…

Addressed a massive NDA public meeting at Mandya, in the presence of BJP-JDS alliance candidate Shri. @hd_kumaraswamy for the constituency, Former CM of Karnataka & Senior BJP leader Shri @BSYBJP, and Leaders & Karyakartas of BJP & JDS. Phir Ek Baar Modi Sarkar with…
account_circle
Dr. Pramod Sawant (Modi Ka Parivar)(@DrPramodPSawant) 's Twitter Profile Photo

Accompanied BJP-JDS alliance candidate for Mandya Loksabha Constituency Shri ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy for filling his nomination for the Loksabha Election 2024 on JDS, in the presence of former Chief Minister of Karnataka and senior leader of BJP Shri B.S.Yediyurappa (Modi Ka Parivar) Ji, C S Puttaraju Ji & Shri…

Accompanied BJP-JDS alliance candidate for Mandya Loksabha Constituency Shri @hd_kumaraswamy for filling his nomination for the Loksabha Election 2024 on JDS, in the presence of former Chief Minister of Karnataka and senior leader of BJP Shri @BSYBJP Ji, @CS_Puttaraju_ Ji & Shri…
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ BJP Karnataka, Janata Dal Secular ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಅವರು ನಾಮಪತ್ರ ಸಲ್ಲಿಸಿದರು. ಬಳಿಕ ನಡೆದ ಬೃಹತ್ ಸಮಾವೇಶದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ Dr. Pramod Sawant (Modi Ka Parivar) ಅವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa (Modi Ka Parivar) ಅವರು, ಮಾಜಿ ಸಚಿವರಾದ ಶ್ರೀ ಬಂಡೆಪ್ಪ…

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ @BJP4Karnataka, @JanataDal_S ಮೈತ್ರಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಅವರು ನಾಮಪತ್ರ ಸಲ್ಲಿಸಿದರು. ಬಳಿಕ ನಡೆದ ಬೃಹತ್ ಸಮಾವೇಶದಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ @DrPramodPSawant ಅವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರು, ಮಾಜಿ ಸಚಿವರಾದ ಶ್ರೀ ಬಂಡೆಪ್ಪ…
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಮಂಡ್ಯ ಲೋಕಸಭೆ ಕ್ಷೇತ್ರದ Janata Dal Secular BJP Karnataka ಪಕ್ಷಗಳಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಆಯೋಜಿಸಲಾಗಿದ್ದ ಬೃಹತ್ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ Dr. Pramod Sawant (Modi Ka Parivar) ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa (Modi Ka Parivar) ಅವರು, ಮಾಜಿ ಸಚಿವರಾದ ಶ್ರೀ ಬಂಡೆಪ್ಪ…

ಮಂಡ್ಯ ಲೋಕಸಭೆ ಕ್ಷೇತ್ರದ @JanataDal_S @BJP4Karnataka ಪಕ್ಷಗಳಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಆಯೋಜಿಸಲಾಗಿದ್ದ ಬೃಹತ್ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆಯಿತು. ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ @DrPramodPSawant ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP ಅವರು, ಮಾಜಿ ಸಚಿವರಾದ ಶ್ರೀ ಬಂಡೆಪ್ಪ…
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ನಾಮಪತ್ರ ಸಲ್ಲಿಸಿದ ನಂತರ ಮಂಡ್ಯದಲ್ಲಿ ನಡೆದ Janata Dal Secular BJP Karnataka ಸಮಾವೇಶದಲ್ಲಿ ಭಾಗಹಿಸಿ ಮಾತನಾಡಿದೆ.
ಮೈತ್ರಿ ಪಕ್ಷಗಳ ಈ ಮಹತ್ವದ ಸಭೆಯಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ Dr. Pramod Sawant (Modi Ka Parivar) ಹಾಗೂ ಶ್ರೀ B.S.Yediyurappa (Modi Ka Parivar) ಅವರು ಪಾಲ್ಗೊಂಡು ಜನತೆಯನ್ನು ಉದ್ದೇಶಿಸಿ ಮಾತನಾಡಿದರು.

ನಾಮಪತ್ರ ಸಲ್ಲಿಸಿದ ನಂತರ ಮಂಡ್ಯದಲ್ಲಿ ನಡೆದ @JanataDal_S @BJP4Karnataka ಸಮಾವೇಶದಲ್ಲಿ ಭಾಗಹಿಸಿ ಮಾತನಾಡಿದೆ. ಮೈತ್ರಿ ಪಕ್ಷಗಳ ಈ ಮಹತ್ವದ ಸಭೆಯಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ @DrPramodPSawant ಹಾಗೂ ಶ್ರೀ @BSYBJP ಅವರು ಪಾಲ್ಗೊಂಡು ಜನತೆಯನ್ನು ಉದ್ದೇಶಿಸಿ ಮಾತನಾಡಿದರು. #ಮಂಡ್ಯ
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಮಂಡ್ಯದ ಅಭಿಮಾನಿಗಳು ತೋರಿದ ಪ್ರೀತಿ, ವಿಶ್ವಾಸದ ಪರಿ ಇದು. ನಾನು ಚಿರಋಣಿ.

ಮಂಡ್ಯದ ಅಭಿಮಾನಿಗಳು ತೋರಿದ ಪ್ರೀತಿ, ವಿಶ್ವಾಸದ ಪರಿ ಇದು. ನಾನು ಚಿರಋಣಿ. #ಮಂಡ್ಯ
account_circle