Commissioner of Police Mysuru(@CPMysuru) 's Twitter Profileg
Commissioner of Police Mysuru

@CPMysuru

ID:3010110978

linkhttp://mysurucitypolice.karnataka.gov.in/ calendar_today05-02-2015 12:18:03

3,3K Tweets

11,2K Followers

38 Following

alok kumar(@alokkumar6994) 's Twitter Profile Photo

Karnataka Police has launched a website with url :
payfine.mchallan.com:7271, to facilitate pending fine amount for the state except Bangalore City
Citizen can check the pending fine against their vehicles too

“An effort to minimise inconvenience & visit to Police Station”

Karnataka Police has launched a website with url : payfine.mchallan.com:7271, to facilitate pending fine amount for the state except Bangalore City Citizen can check the pending fine against their vehicles too “An effort to minimise inconvenience & visit to Police Station”
account_circle
Commissioner of Police Mysuru(@CPMysuru) 's Twitter Profile Photo

ಲೋಕಸಭಾ ಚುನಾವಣೆ ಸಂಬಂಧ ಈ ದಿನ ದಿ:26.04.2024 ರಂದು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರು ತಮ್ಮ ಶ್ರೀಮತಿರವರೊಂದಿಗೆ ಮತಗಟ್ಟೆಗೆ ಹೋಗಿ ಮತದಾನ ಮಾಡಿ ನಾಡಿನ ಸಮಸ್ತ ನಾಗರೀಕರು ಮತದಾನ ನೀಡುವಂತೆ ಕರೆ ನೀಡಿದರು.

ಲೋಕಸಭಾ ಚುನಾವಣೆ ಸಂಬಂಧ ಈ ದಿನ ದಿ:26.04.2024 ರಂದು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರು ತಮ್ಮ ಶ್ರೀಮತಿರವರೊಂದಿಗೆ ಮತಗಟ್ಟೆಗೆ ಹೋಗಿ ಮತದಾನ ಮಾಡಿ ನಾಡಿನ ಸಮಸ್ತ ನಾಗರೀಕರು ಮತದಾನ ನೀಡುವಂತೆ ಕರೆ ನೀಡಿದರು.
account_circle
Commissioner of Police Mysuru(@CPMysuru) 's Twitter Profile Photo

ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ, ಮೈಸೂರು & ಚಾ.ವಿ.ಸ.ನಿ.ನಿ.ಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮತದಾನದ ಅರಿವು ಜಾಥಾ ಕಾರ್ಯಕ್ರಮಕ್ಕೆ ನಗರದ ಜಿಲ್ಲಾಧಿಕಾರಿಯಾದ ಡಾ: ರಾಜೇಂದ್ರ ಕೆ.ವಿ. IAS & ಮೈಸೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರು ಭಾಗವಹಿಸಿ ಚಾಲನೆ ನೀಡಿದರು.

ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ, ಮೈಸೂರು & ಚಾ.ವಿ.ಸ.ನಿ.ನಿ.ಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮತದಾನದ ಅರಿವು ಜಾಥಾ ಕಾರ್ಯಕ್ರಮಕ್ಕೆ ನಗರದ ಜಿಲ್ಲಾಧಿಕಾರಿಯಾದ ಡಾ: ರಾಜೇಂದ್ರ ಕೆ.ವಿ. IAS & ಮೈಸೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರು ಭಾಗವಹಿಸಿ ಚಾಲನೆ ನೀಡಿದರು.
account_circle
Commissioner of Police Mysuru(@CPMysuru) 's Twitter Profile Photo

ಈ ದಿನ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರು ಲೋಕಸಭಾ ಚುನಾವಣೆ ಸಂಬಂಧ ಮತದಾನ ನಡೆಯುವ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ದಿನ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರು ಲೋಕಸಭಾ ಚುನಾವಣೆ ಸಂಬಂಧ ಮತದಾನ ನಡೆಯುವ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
account_circle
Commissioner of Police Mysuru(@CPMysuru) 's Twitter Profile Photo

ಯೂ ಟ್ಯೂಬ್ ಚಾನಲ್ ಸಬ್ ಸ್ಕ್ರೈಬ್ ಮಾಡುವ ನೆಪದಲ್ಲಿ ಹಲ್ಲೆ ನಡೆಸಿದ್ದ ಆರೋಪಿಗಳ ಪತ್ತೆಗೆ ಪೊಲೀಸ್ ಆಯುಕ್ತರಿಂದ ವಿಶೇಷ ತಂಡಗಳ ರಚನೆ

ಯೂ ಟ್ಯೂಬ್ ಚಾನಲ್ ಸಬ್ ಸ್ಕ್ರೈಬ್ ಮಾಡುವ ನೆಪದಲ್ಲಿ ಹಲ್ಲೆ ನಡೆಸಿದ್ದ ಆರೋಪಿಗಳ ಪತ್ತೆಗೆ ಪೊಲೀಸ್ ಆಯುಕ್ತರಿಂದ ವಿಶೇಷ ತಂಡಗಳ ರಚನೆ
account_circle
DGP KARNATAKA(@DgpKarnataka) 's Twitter Profile Photo

Beware of the cyber fraud called 'Digital arrest'

'ಡಿಜಿಟಲ್ ಅರೆಸ್ಟ್' ಎಂಬ ಸೈಬರ್ ವಂಚನೆಯ ಬಗ್ಗೆ ಜಾಗರೂಕರಾಗಿರಿ.





account_circle
Commissioner of Police Mysuru(@CPMysuru) 's Twitter Profile Photo

ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ II ಬಿ. ಆರ್. ಅಂಬೇಡ್ಕರ್ ರವರ 133ನೇ ಜನ್ಮ ದಿನಾಚರಣೆ ಪ್ರಯುಕ್ತ Deputy Commissioner Mysuru , Commissioner of Police Mysuru , SP Mysuru District & ಇತರೆ ಹಿರಿಯ ಅಧಿಕಾರಿಗಳು ಪುರಾಭವನದ ಬಳಿ ಇರುವ ಡಾ II ಬಿ. ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಯನ್ನು ಮಾಡಿದರು.

ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ II ಬಿ. ಆರ್. ಅಂಬೇಡ್ಕರ್ ರವರ 133ನೇ ಜನ್ಮ ದಿನಾಚರಣೆ ಪ್ರಯುಕ್ತ @DCMysuru , @CPMysuru , @SPmysuru & ಇತರೆ ಹಿರಿಯ ಅಧಿಕಾರಿಗಳು ಪುರಾಭವನದ ಬಳಿ ಇರುವ ಡಾ II ಬಿ. ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಯನ್ನು ಮಾಡಿದರು.
account_circle
Commissioner of Police Mysuru(@CPMysuru) 's Twitter Profile Photo

ಈ ದಿನ ಮೈಸೂರು ನಗರದ ಸಮಸ್ತ ಜನತೆಗೆ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ II ಬಿ. ಆರ್. ಅಂಬೇಡ್ಕರ್ ರವರ ಜನ್ಮ ದಿನದ ಶುಭಾಷಯಗಳು & ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS, ಉಪಪೊಲೀಸ್ ಆಯುಕ್ತರುಗಳಾದ ಶ್ರೀ ಮುತ್ತುರಾಜು ಎಂ IPS & ಶ್ರೀಮತಿ ಜಾಹ್ನವಿ ಎಸ್ ರವರು ಪುಷ್ಪಾರ್ಚನೆ ಮಾಡುವ ಮೂಲಕ ಜನ್ಮ ದಿನವನ್ನು ಆಚರಿಸಿದರು.

ಈ ದಿನ ಮೈಸೂರು ನಗರದ ಸಮಸ್ತ ಜನತೆಗೆ ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ II ಬಿ. ಆರ್. ಅಂಬೇಡ್ಕರ್ ರವರ ಜನ್ಮ ದಿನದ ಶುಭಾಷಯಗಳು & ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS, ಉಪಪೊಲೀಸ್ ಆಯುಕ್ತರುಗಳಾದ ಶ್ರೀ ಮುತ್ತುರಾಜು ಎಂ IPS & ಶ್ರೀಮತಿ ಜಾಹ್ನವಿ ಎಸ್ ರವರು ಪುಷ್ಪಾರ್ಚನೆ ಮಾಡುವ ಮೂಲಕ ಜನ್ಮ ದಿನವನ್ನು ಆಚರಿಸಿದರು.
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಹುತಾತ್ಮರಾದ ಪೊಲೀಸರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾ, ಚಿಕಿತ್ಸೆ ಪಡೆಯುತ್ತಿರುವ ಪೊಲೀಸರು ಶೀಘ್ರವಾಗಿ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ.


ಹುತಾತ್ಮರಾದ ಪೊಲೀಸರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾ, ಚಿಕಿತ್ಸೆ ಪಡೆಯುತ್ತಿರುವ ಪೊಲೀಸರು ಶೀಘ್ರವಾಗಿ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. #Martys #RIP
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ನಮ್ಮ ಆತ್ಮೀಯ ಕುಟುಂಬದಂತಿರುವ ನಿಮಗೆಲ್ಲಾ ನಮ್ಮ ಕೆಲವು ಸಲಹೆಗಳು.

'ನಿಮ್ಮ ಸುರಕ್ಷತೆಗೆ ಕರ್ನಾಟಕ ರಾಜ್ಯ ಪೊಲೀಸ್ ಸದಾ ಸಿದ್ದ'


ನಮ್ಮ ಆತ್ಮೀಯ ಕುಟುಂಬದಂತಿರುವ ನಿಮಗೆಲ್ಲಾ ನಮ್ಮ ಕೆಲವು ಸಲಹೆಗಳು. 'ನಿಮ್ಮ ಸುರಕ್ಷತೆಗೆ ಕರ್ನಾಟಕ ರಾಜ್ಯ ಪೊಲೀಸ್ ಸದಾ ಸಿದ್ದ' #Summer_Hot #SafetyFirst
account_circle
Commissioner of Police Mysuru(@CPMysuru) 's Twitter Profile Photo

ಜಿಲ್ಲಾ ಚುನಾವಣೆ ಸ್ವೀಪ್ ಸಮಿತಿ & ಮಹಾ ನಗರ ಪಾಲಿಕೆ ವತಿಯಿಂದ ದಿ.೦5.೦4.24 ರಂದು ಕೆ ಎ ಆರ್ ಪಿ, ಮೌಂಟೆಡ್ ಕಂಪನಿ ಘಟಕದಲ್ಲಿ ಮತದಾನ ಜಾಗೃತಿ ಶಿಬಿರ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮೌಂಟೆಡ್ ಡಿಸಿಪಿ ರವರಾದ ಶ್ರೀ ಶೈಲೇಂದ್ರ ರವರು & ಇತರೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಿಲ್ಲಾ ಚುನಾವಣೆ ಸ್ವೀಪ್ ಸಮಿತಿ & ಮಹಾ ನಗರ ಪಾಲಿಕೆ ವತಿಯಿಂದ ದಿ.೦5.೦4.24 ರಂದು ಕೆ ಎ ಆರ್ ಪಿ, ಮೌಂಟೆಡ್ ಕಂಪನಿ ಘಟಕದಲ್ಲಿ ಮತದಾನ ಜಾಗೃತಿ ಶಿಬಿರ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮೌಂಟೆಡ್ ಡಿಸಿಪಿ ರವರಾದ ಶ್ರೀ ಶೈಲೇಂದ್ರ ರವರು & ಇತರೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
account_circle
Commissioner of Police Mysuru(@CPMysuru) 's Twitter Profile Photo

ಸಿಸಿಬಿ ಪೊಲೀಸರಿಂದ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಆಸಾಮಿಗಳು ಮತ್ತು ಮಾರಾಟ ಮಾಡಿದ್ದ ಗಾಂಜಾ ಪೆಡ್ಲರ್ ಬಂಧನ ಒಟ್ಟು 62,500/-ರೂ ಮೌಲ್ಯದ 2ಕೆ.ಜಿ. 610 ಗ್ರಾಂ ಗಾಂಜಾ ಮತ್ತು ಸ್ಕೂಟರ್ ವಶ.

ಸಿಸಿಬಿ ಪೊಲೀಸರಿಂದ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಆಸಾಮಿಗಳು ಮತ್ತು ಮಾರಾಟ ಮಾಡಿದ್ದ ಗಾಂಜಾ ಪೆಡ್ಲರ್ ಬಂಧನ ಒಟ್ಟು 62,500/-ರೂ ಮೌಲ್ಯದ 2ಕೆ.ಜಿ. 610 ಗ್ರಾಂ ಗಾಂಜಾ ಮತ್ತು ಸ್ಕೂಟರ್ ವಶ.
account_circle
Commissioner of Police Mysuru(@CPMysuru) 's Twitter Profile Photo

ಸಿಸಿಬಿ ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಒಬ್ಬ ಆಸಾಮಿಯ ಬಂಧನ, ಒಟ್ಟು 20,870/- ರೂ ನಗದು ಹಣ, ಮೊಬೈಲ್ ವಶ.

ಸಿಸಿಬಿ ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಒಬ್ಬ ಆಸಾಮಿಯ ಬಂಧನ, ಒಟ್ಟು 20,870/- ರೂ ನಗದು ಹಣ, ಮೊಬೈಲ್ ವಶ.
account_circle
Commissioner of Police Mysuru(@CPMysuru) 's Twitter Profile Photo

ಈ ದಿನ ಡಾ: ಬಾಬು ಜಗಜೀವನ್ ರಾಮ್ ಪುಣ್ಯ ಸ್ಮರಣೆ ಅಂಗವಾಗಿ ಡಾ:ರಾಜೇಂದ್ರ IAS ಮೈಸೂರು ಜಿಲ್ಲಾಧಿಕಾರಿಗಳು ಮತ್ತು ಶ್ರೀ ರಮೇಶ್ ಬಿ IPS ಪೊಲೀಸ್ ಆಯುಕ್ತರು & ಇತರೆ ಅಧಿಕಾರಿಗಳು ಮೈಸೂರು ನಗರ ರೈಲ್ವೆ ನಿಲ್ದಾಣ ವೃತ್ತದ ಬಳಿ ಇರುವ ಡಾ: ಬಾಬು ಜಗಜೀವನ್ ರಾಮ್ ಸ್ಮರಾಕಕ್ಕೆ ಪುಷ್ಟಾರ್ಚಾನೆ ಮಾಡುವುದರ ಮೂಲಕ ಜನ್ಮದಿನವನ್ನು ಆಚರಿಸಿದರು.

ಈ ದಿನ ಡಾ: ಬಾಬು ಜಗಜೀವನ್ ರಾಮ್ ಪುಣ್ಯ ಸ್ಮರಣೆ ಅಂಗವಾಗಿ ಡಾ:ರಾಜೇಂದ್ರ IAS ಮೈಸೂರು ಜಿಲ್ಲಾಧಿಕಾರಿಗಳು ಮತ್ತು ಶ್ರೀ ರಮೇಶ್ ಬಿ IPS ಪೊಲೀಸ್ ಆಯುಕ್ತರು & ಇತರೆ ಅಧಿಕಾರಿಗಳು ಮೈಸೂರು ನಗರ ರೈಲ್ವೆ ನಿಲ್ದಾಣ ವೃತ್ತದ ಬಳಿ ಇರುವ ಡಾ: ಬಾಬು ಜಗಜೀವನ್ ರಾಮ್ ಸ್ಮರಾಕಕ್ಕೆ ಪುಷ್ಟಾರ್ಚಾನೆ ಮಾಡುವುದರ ಮೂಲಕ ಜನ್ಮದಿನವನ್ನು ಆಚರಿಸಿದರು.
account_circle
Commissioner of Police Mysuru(@CPMysuru) 's Twitter Profile Photo

ಜಲಪುರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ವೈದ್ಯಕೀಯ ತಪಾಸಣಾ ಆಸ್ಪತ್ರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರುವ ಬಗ್ಗೆ.

ಜಲಪುರಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ವೈದ್ಯಕೀಯ ತಪಾಸಣಾ ಆಸ್ಪತ್ರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರುವ ಬಗ್ಗೆ.
account_circle
Commissioner of Police Mysuru(@CPMysuru) 's Twitter Profile Photo

ಅಮಾಯಕರಿಗೆ ಹೆಚ್ಚಿನ ಹಣವನ್ನು ನೀಡುವುದಾಗಿ ಆಮಿಷಯೊಡ್ಡಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಶ್ರೀ ಫರ್ಫೆಕ್ಟ್ ವೆಂಚರ್ ಕಂಪನಿಯ ವಿರುದ್ದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಅಮಾಯಕರಿಗೆ ಹೆಚ್ಚಿನ ಹಣವನ್ನು ನೀಡುವುದಾಗಿ ಆಮಿಷಯೊಡ್ಡಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಶ್ರೀ ಫರ್ಫೆಕ್ಟ್ ವೆಂಚರ್ ಕಂಪನಿಯ ವಿರುದ್ದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
account_circle