Kishor Kumar Puttur (Modi Ka Parivar)(@KishorPuttur) 's Twitter Profileg
Kishor Kumar Puttur (Modi Ka Parivar)

@KishorPuttur

General Secretary BJP Dakshina Kannada
(Mangalore)
| Proud Karyakarta of RSS & BJP | Nation First | | #JaiHind 🇮🇳

ID:2985270397

calendar_today16-01-2015 06:53:54

522 Tweets

351 Followers

39 Following

Kishor Kumar Puttur (Modi Ka Parivar)(@KishorPuttur) 's Twitter Profile Photo

ಭಾಗ್ಯಗಳಿಂದ ದಿವಾಳಿ‌ ಹಂತದಲ್ಲಿರುವ ನಿಮ್ಮ‌ ಕಾಂಗ್ರೇಸ್ ಸರ್ಕಾರ ಇಷ್ಟೋಂದು ಅನುದಾನವನ್ನು ಬಿಡುಗಡೆ ಮಾಡಲು ಹೇಗೆ ಸಾಧ್ಯ ..? Ashok Kumar Rai
ಭಾಜಪಾದ ಕಾರ್ಯಕರ್ತರೇ ಪ್ರತಿಯೊಬ್ಬರು ಪ್ರಶ್ನಿಸಿ..?
ಲೆಕ್ಕ ಕೊಡಿ ಅಭಿಯಾನವನ್ನು ನಾವು ಆರಂಭಿಸೋಣ..

ಭಾಗ್ಯಗಳಿಂದ ದಿವಾಳಿ‌ ಹಂತದಲ್ಲಿರುವ ನಿಮ್ಮ‌ ಕಾಂಗ್ರೇಸ್ ಸರ್ಕಾರ ಇಷ್ಟೋಂದು ಅನುದಾನವನ್ನು ಬಿಡುಗಡೆ ಮಾಡಲು ಹೇಗೆ ಸಾಧ್ಯ ..? @AshokRaiestate ಭಾಜಪಾದ ಕಾರ್ಯಕರ್ತರೇ ಪ್ರತಿಯೊಬ್ಬರು ಪ್ರಶ್ನಿಸಿ..? ಲೆಕ್ಕ ಕೊಡಿ ಅಭಿಯಾನವನ್ನು ನಾವು ಆರಂಭಿಸೋಣ.. #bjpputtur #puttur #CongressMuktBharat #ModiKaParivaar
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.
ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನ ಸೇವಕನನ್ನಾಗಿ ಮಾಡೋಣ.
Chakravarty Sulibele (Modi Ka Pariwar)

ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ. ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನ ಸೇವಕನನ್ನಾಗಿ ಮಾಡೋಣ. @astitvam #AbkiBaar400Paar
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರದ‌ ಮೋದಿಜೀ ಸರ್ಕಾರಕ್ಕೆ ಅಭಿನಂದನೆಗಳು.

ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರದ‌ ಮೋದಿಜೀ ಸರ್ಕಾರಕ್ಕೆ ಅಭಿನಂದನೆಗಳು. #CAA #legislativas2024
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ದಿನಾಂಕ 12.03.2024 ಮಂಗಳವಾರ ಮಂಗಳೂರಿನ ಸಂಘನಿಕೇತನದಲ್ಲಿ ನಡೆಯುವ ಬೂತ್ ಕಾರ್ಯಕರ್ತರ ಸಮಾವೇಶದ ಪೂರ್ವ ಸಿದ್ದತೆಯ ಬಗ್ಗೆ ಸುಳ್ಯ ಮಂಡಲ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಜೊತೆ ಸಮಾಲೋಚನೆ ಮಾಡಲಾಯಿತು. ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಹಾರಾಷ್ಟ್ರ ಸರಕಾರದ ಉಪಮುಖ್ಯಮಂತ್ರಿಗಳಾದ Devendra Fadnavis (Modi Ka Parivar) ಭಾಗವಹಿಸಲಿದ್ದಾರೆ

ದಿನಾಂಕ 12.03.2024 ಮಂಗಳವಾರ ಮಂಗಳೂರಿನ ಸಂಘನಿಕೇತನದಲ್ಲಿ ನಡೆಯುವ ಬೂತ್ ಕಾರ್ಯಕರ್ತರ ಸಮಾವೇಶದ ಪೂರ್ವ ಸಿದ್ದತೆಯ ಬಗ್ಗೆ ಸುಳ್ಯ ಮಂಡಲ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಜೊತೆ ಸಮಾಲೋಚನೆ ಮಾಡಲಾಯಿತು. ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಹಾರಾಷ್ಟ್ರ ಸರಕಾರದ ಉಪಮುಖ್ಯಮಂತ್ರಿಗಳಾದ @Dev_Fadnavis ಭಾಗವಹಿಸಲಿದ್ದಾರೆ
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಇಂದು ಜಿಲ್ಲಾ ಕಚೇರಿಗೆ ಆಗಮಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವರು, ಕಾರ್ಕಳದ ಶಾಸಕರು, ನನ್ನ ಆತ್ಮೀಯರಾದ Sunil Kumar Karkala (Modi Ka Parivar) ಇವರನ್ನ ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು ಹಾಗೂ ಗೌರವಿಸಲಾಯಿತು. ಈ ಸಂದರ್ಭ ಜಿಲ್ಲೆಯ ಬಿಜೆಪಿಯ ಮುಖಂಡರು ಜೊತೆ ಇದ್ದರು.

ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಇಂದು ಜಿಲ್ಲಾ ಕಚೇರಿಗೆ ಆಗಮಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವರು, ಕಾರ್ಕಳದ ಶಾಸಕರು, ನನ್ನ ಆತ್ಮೀಯರಾದ @karkalasunil ಇವರನ್ನ ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು ಹಾಗೂ ಗೌರವಿಸಲಾಯಿತು. ಈ ಸಂದರ್ಭ ಜಿಲ್ಲೆಯ ಬಿಜೆಪಿಯ ಮುಖಂಡರು ಜೊತೆ ಇದ್ದರು.
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ಶ್ರೀ ಅರಸು ಕುಂಜರಾಯ ದೈವಸ್ಥಾನ ಕೊಡೆತ್ತೂರು, ಮಂಗಳೂರು ಇದರ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಲಾಯಿತು

ಶ್ರೀ ಅರಸು ಕುಂಜರಾಯ ದೈವಸ್ಥಾನ ಕೊಡೆತ್ತೂರು, ಮಂಗಳೂರು ಇದರ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಲಾಯಿತು
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ಅಮ್ಮನಿಂದ ಹಿಡಿದು ಮಡದಿಯವರೆಗೆ, ಸೋದರಿಯಿಂದ ಹಿಡಿದು ಪುತ್ರಿಯವರಿಗೆ, ಪ್ರತಿಯೊಂದು ಹಂತದಲ್ಲೂ ಮಹಿಳೆ ಎಂಬ ಬಲ ಇಲ್ಲದೆ ಹೋದರೆ ಯಾರ ಜೀವನಕ್ಕೂ ಅಸ್ತಿತ್ವವೇ ಇರದು. ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಅಮ್ಮನಿಂದ ಹಿಡಿದು ಮಡದಿಯವರೆಗೆ, ಸೋದರಿಯಿಂದ ಹಿಡಿದು ಪುತ್ರಿಯವರಿಗೆ, ಪ್ರತಿಯೊಂದು ಹಂತದಲ್ಲೂ ಮಹಿಳೆ ಎಂಬ ಬಲ ಇಲ್ಲದೆ ಹೋದರೆ ಯಾರ ಜೀವನಕ್ಕೂ ಅಸ್ತಿತ್ವವೇ ಇರದು. ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #InternationalWomensDay2024 #InternationalWomenDay
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ಇಂದು ಜನ್‌ ಔಷಧಿ ದಿವಸ್‌ !
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಆಶಯದಂತೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಲಭ್ಯವಾಗಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಜನ್‌ ಔಷಧಿ ಪರಿಯೋಜನೆಯಡಿ ಪ್ರತಿ ವರ್ಷ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣೆ, ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತದೆ.

ಇಂದು ಜನ್‌ ಔಷಧಿ ದಿವಸ್‌ ! ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಆಶಯದಂತೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಲಭ್ಯವಾಗಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಜನ್‌ ಔಷಧಿ ಪರಿಯೋಜನೆಯಡಿ ಪ್ರತಿ ವರ್ಷ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ ವಿತರಣೆ, ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತದೆ.
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ಮೋದಿಜಿಯಿಂದ ಮನೆಗೆ ದಾರಿದ್ರ್ಯ ಬರುವುದಿಲ್ಲ ಖರ್ಗೆಯವರೇ,

ಬದಲಾಗಿ 2024 ಮಹಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೇಸ್‌ನವರಿಗೆ ದಾರಿದ್ರ್ಯ ಬರಲಿದೆ.

-ಕಿಶೋರ್ ಕುಮಾರ್ ಪುತ್ತೂರು

ಮೋದಿಜಿಯಿಂದ ಮನೆಗೆ ದಾರಿದ್ರ್ಯ ಬರುವುದಿಲ್ಲ ಖರ್ಗೆಯವರೇ, ಬದಲಾಗಿ 2024 ಮಹಾ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೇಸ್‌ನವರಿಗೆ ದಾರಿದ್ರ್ಯ ಬರಲಿದೆ. -ಕಿಶೋರ್ ಕುಮಾರ್ ಪುತ್ತೂರು #MallikarjunKharge #CongressMuktBharat #CongressParty
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ಈ ಕಾಂಗೀ ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ಲವೇ,!?
ಭಯೋತ್ಪಾದನೆ ವಿರುದ್ಧ ಮಾತನಾಡಬಾರದು ಎಂದು ಇಂಥಹ ಕೆಲಸ ಮಾಡುವ ಸರಕಾರಕ್ಕೆ ನಾಚಿಕೆಯೂ ಇಲ್ಲ, ಮಾನವೂ ಇಲ್ಲ,!?
ಒಂದೇ ಶಬ್ದದಲ್ಲಿ ಹೇಳುವುದಾದರೆ ಅಲ್ಪಸಂಖ್ಯಾತರ ಓಟಿಗಾಗಿ ಮೂರೂ ಬಿಟ್ಟ ಶಂಡ ಸರಕಾರ.

ಈ ಕಾಂಗೀ ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ಲವೇ,!? ಭಯೋತ್ಪಾದನೆ ವಿರುದ್ಧ ಮಾತನಾಡಬಾರದು ಎಂದು ಇಂಥಹ ಕೆಲಸ ಮಾಡುವ ಸರಕಾರಕ್ಕೆ ನಾಚಿಕೆಯೂ ಇಲ್ಲ, ಮಾನವೂ ಇಲ್ಲ,!? ಒಂದೇ ಶಬ್ದದಲ್ಲಿ ಹೇಳುವುದಾದರೆ ಅಲ್ಪಸಂಖ್ಯಾತರ ಓಟಿಗಾಗಿ ಮೂರೂ ಬಿಟ್ಟ ಶಂಡ ಸರಕಾರ. #karnatakacongress #ShameOnYou
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

'ಅವನ ಸಮರಸ ಭಾವ ಜಗವ ಗೆಲ್ಲುವ ಸ್ನೇಹ ನಮ್ಮಲ್ಲೂ ನೆಲೆಸಲಿ'
|| ಶತ ನಮನ ಮಾಧವ ಚರಣಕೆ ||

'ಅವನ ಸಮರಸ ಭಾವ ಜಗವ ಗೆಲ್ಲುವ ಸ್ನೇಹ ನಮ್ಮಲ್ಲೂ ನೆಲೆಸಲಿ' || ಶತ ನಮನ ಮಾಧವ ಚರಣಕೆ || #guruji
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ಮೋದಿ ಸರ್ಕಾರದ ಕ್ರಾಂತಿಕಾರಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮವಾದ ಪ್ರಧಾನಮಂತ್ರಿ ಜನ್‌ ಧನ್‌ ಯೋಜನೆಯಡಿ 27.82 ಕೋಟಿ ಖಾತೆಗಳು ಮಹಿಳೆಯರದ್ದಾಗಿವೆ.

ಮೋದಿ ಸರ್ಕಾರದ ಕ್ರಾಂತಿಕಾರಿ ಆರ್ಥಿಕ ಸೇರ್ಪಡೆ ಕಾರ್ಯಕ್ರಮವಾದ ಪ್ರಧಾನಮಂತ್ರಿ ಜನ್‌ ಧನ್‌ ಯೋಜನೆಯಡಿ 27.82 ಕೋಟಿ ಖಾತೆಗಳು ಮಹಿಳೆಯರದ್ದಾಗಿವೆ. #NariShaktiVandan #PhirEkBaarModiSarkar
account_circle
BJP Karnataka(@BJP4Karnataka) 's Twitter Profile Photo

ದೇಶದಲ್ಲಿ Congress ದೇಶ ದ್ರೋಹಿಗಳ‌ ಕಮಿಟಿಯನ್ನು ಮಾಡಿಕೊಂಡಿದೆ. ಅದರ ಸದಸ್ಯರೇ ಪಾಕ್ ಪರ ಘೋಷಣೆ ಕೂಗಿದ ಪಾ'ಕೈ'ಸ್ತಾನಿಗಳು!

ಬಂಧಿತ ನಾಶಿಪುಡಿ ಕಾಂಟ್ಯಾಕ್ಟ್ Rahul Gandhi ಅವರಿಂದ ಹಿಡಿದು ನಿನ್ನೆ ಮೊನ್ನೆ ಗೆದ್ದ ನಾಸೀರ್ ಹುಸೇನ್‌ವರೆಗೂ ಇದೆ. Siddaramaiah, DK Shivakumar ಅವರನ್ನು ಚಿಟಿಕೆ ಹೊಡೆದಂತೆ ಭೇಟಿ ಆಗುವ ತಾಕತ್ತು

ದೇಶದಲ್ಲಿ @INCIndia ದೇಶ ದ್ರೋಹಿಗಳ‌ ಕಮಿಟಿಯನ್ನು ಮಾಡಿಕೊಂಡಿದೆ. ಅದರ ಸದಸ್ಯರೇ ಪಾಕ್ ಪರ ಘೋಷಣೆ ಕೂಗಿದ ಪಾ'ಕೈ'ಸ್ತಾನಿಗಳು! ಬಂಧಿತ ನಾಶಿಪುಡಿ ಕಾಂಟ್ಯಾಕ್ಟ್ @RahulGandhi ಅವರಿಂದ ಹಿಡಿದು ನಿನ್ನೆ ಮೊನ್ನೆ ಗೆದ್ದ ನಾಸೀರ್ ಹುಸೇನ್‌ವರೆಗೂ ಇದೆ. @siddaramaiah, @DKShivakumar ಅವರನ್ನು ಚಿಟಿಕೆ ಹೊಡೆದಂತೆ ಭೇಟಿ ಆಗುವ ತಾಕತ್ತು
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ಭ್ರಷ್ಟಾಚಾರ ಮತ್ತು ಅಧಿಕಾರ ದಾಹದ ಮಾನಸಿಕತೆಯಲ್ಲಿ ಮುಳುಗಿ ಹೋಗಿರುವವರೇ ತಿಳಿದುಕೊಳ್ಳಿ,

ದೇಶದ ಪ್ರತಿಯೊಬ್ಬ ವ್ಯಕ್ತಿ ಮೋದಿ ಅವರ ಪರಿವಾರ.


ಭ್ರಷ್ಟಾಚಾರ ಮತ್ತು ಅಧಿಕಾರ ದಾಹದ ಮಾನಸಿಕತೆಯಲ್ಲಿ ಮುಳುಗಿ ಹೋಗಿರುವವರೇ ತಿಳಿದುಕೊಳ್ಳಿ, ದೇಶದ ಪ್ರತಿಯೊಬ್ಬ ವ್ಯಕ್ತಿ ಮೋದಿ ಅವರ ಪರಿವಾರ. #HumHaiModiKaParivar #ModiKaParivar
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

5 ವರ್ಷದ ಹಿಂದೆ, ಜೈಶ್ ಇ ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ದಾಳಿಕೋರರು ಯೋಧರ ಬೆಂಗಾವಲು ವಾಹನದ ಮೇಲೆ ಡಿಕ್ಕಿ ಹೊಡೆದಾಗ 40 ಯೋಧರು ಸ್ಥಳದಲ್ಲಿಯೇ ಹುತಾತ್ಮರಾದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಆ ಯೋಧರನ್ನು ಜನ್ಮಪೂರ್ತಿ ಮರೆಯಲು ಸಾಧ್ಯವಿಲ್ಲ.
ಜೈ ಹಿಂದ್ ಜೈ ಜವಾನ್

5 ವರ್ಷದ ಹಿಂದೆ, ಜೈಶ್ ಇ ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ದಾಳಿಕೋರರು ಯೋಧರ ಬೆಂಗಾವಲು ವಾಹನದ ಮೇಲೆ ಡಿಕ್ಕಿ ಹೊಡೆದಾಗ 40 ಯೋಧರು ಸ್ಥಳದಲ್ಲಿಯೇ ಹುತಾತ್ಮರಾದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಆ ಯೋಧರನ್ನು ಜನ್ಮಪೂರ್ತಿ ಮರೆಯಲು ಸಾಧ್ಯವಿಲ್ಲ. ಜೈ ಹಿಂದ್ ಜೈ ಜವಾನ್ #BlackDayForIndia #PulwamaAttack #PulwamaTerrorAttack
account_circle
Sadananda Gowda ( Modi Ka Parivar )(@DVSadanandGowda) 's Twitter Profile Photo

ದ.ಕ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ Kishor Kumar Puttur (Modi Ka Parivar) ಮತ್ತು ಕಾರ್ಯಕರ್ತರು ಭೇಟಿಯಾದರು. ಈ ಸಂದರ್ಭದಲ್ಲಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಯಶಸ್ಸಿಗಾಗಿ ಪ್ರಧಾನಿ ಶ್ರೀ Narendra Modi ಅವರಿಗೆ ಕೃತಜ್ಞತಾ ಕಾರ್ಡ್ ಅನ್ನು ಸ್ವ ಅಕ್ಷರದಿಂದ ಬರೆದು ಸಹಿ ಹಾಕಿಕೊಟ್ಟೆವು.

ದ.ಕ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ @KishorPuttur ಮತ್ತು ಕಾರ್ಯಕರ್ತರು ಭೇಟಿಯಾದರು. ಈ ಸಂದರ್ಭದಲ್ಲಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಯಶಸ್ಸಿಗಾಗಿ ಪ್ರಧಾನಿ ಶ್ರೀ @narendramodi ಅವರಿಗೆ ಕೃತಜ್ಞತಾ ಕಾರ್ಡ್ ಅನ್ನು ಸ್ವ ಅಕ್ಷರದಿಂದ ಬರೆದು ಸಹಿ ಹಾಕಿಕೊಟ್ಟೆವು.
account_circle
Kishor Kumar Puttur (Modi Ka Parivar)(@KishorPuttur) 's Twitter Profile Photo

ಸಮಗ್ರ ಮಾನವತಾವಾದದ ಪಿತಾಮಹನಿಗೆ ಅವರ ಪುಣ್ಯ ತಿಥಿಯಂದು ಶತ ಶತ ನಮನಗಳು.

ಸಮಗ್ರ ಮಾನವತಾವಾದದ ಪಿತಾಮಹನಿಗೆ ಅವರ ಪುಣ್ಯ ತಿಥಿಯಂದು ಶತ ಶತ ನಮನಗಳು. #PanditDeendayalUpadhyaya
account_circle