Sunil Kumar Karkala (Modi Ka Parivar)
@karkalasunil
MLA-KARKALA, State General Secretary, BJP Karnataka, Former Minister, Govt of Karnataka, NATIONALIST.
ID:304276130
https://www.instagram.com/sunillkumarkarkala?igsh=Y21uMHV3NTY0d2R3 24-05-2011 07:23:08
2,7K Tweets
53,0K Followers
95 Following
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಶಿರಸಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವ ಉಪಸ್ಥಿತಿಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ.
#DhanyavadaModiji #ಮತ್ತೊಮ್ಮೆಮೋದಿಸರ್ಕಾರ
ಅಭಿವೃದ್ಧಿಯ ಹರಿಕಾರ, ವಿಕಸಿತ ಭಾರತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ಶ್ರೀ Narendra Modi ಅವರಿಗೆ ಶ್ರೀಗಂಧದ ನಾಡು ಕರ್ನಾಟಕಕ್ಕೆ ಸ್ವಾಗತ.
#PhirEkBaarModiSarkar
#AbkiBaar400Paar
#ಮತ್ತೊಮ್ಮೆಮೋದಿಸರ್ಕಾರ
ಸುಳ್ಳು ಎಂದರೇ ಸಿದ್ದರಾಮಯ್ಯ - ಸಿದ್ದರಾಮಯ್ಯ ಎಂದರೇ ಸುಳ್ಳು.
ಸ್ವಾಮಿ ಸಿಎಂ Siddaramaiah ಅವರೇ, ನೀವೇ ನಿಮ್ಮ ಬಾಯಾರೆ ಕೇಂದ್ರ ಸರ್ಕಾರ ನಮಗೆ ₹4860 ಕೋಟಿ ಬರ ಪರಿಹಾರ ಕೊಟ್ಟರೆ ಸಾಕು ಎಂದು ಹೇಳಿದ್ದಿರಿ. ಅದರ ಅನುಸಾರ ಕೇಂದ್ರ ಸರ್ಕಾರ ಈಗ ₹3454 ಕೋಟಿ ಬರ ಪರಿಹಾರ ನೀಡಿದೆ. ಆದರೆ ಈಗ ಉಲ್ಟಾ ಹೊಡೆದು ನಾವು ₹18172 ಕೋಟಿ ಕೇಳಿದ್ದು
ಬಿಜೆಪಿಗೆ ನೀವು ನೀಡುವ ಒಂದು ಮತದ ಶಕ್ತಿ....
#ModiKiGuarantee #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
ಇಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ನಮ್ಮ ನೆಚ್ಚಿನ ಪ್ರಧಾನಿ ಶ್ರೀ Narendra Modi ಯವರನ್ನು ಮೂರನೆಯ ಬಾರಿ ಪ್ರಧಾನಿಯನ್ನಾಗಿಸಲು ನನ್ನ ಬೂತ್ ಸಂಖ್ಯೆ 140 ರಲ್ಲಿ ಕುಟುಂಬ ಸಮೇತ ತೆರಳಿ ಮತ ಚಲಾಯಿಸಿದ.
ಸಿದ್ದರಾಮಯ್ಯನವರೇ ನೀವು ಯಾವ ಸೀಮೆಯ ಹಿಂದುಳಿದ ವರ್ಗದ ನಾಯಕ ?
ಓಬಿಸಿ ಸಮುದಾಯದ ಮೀಸಲು ಹಕ್ಕು ಮುಸ್ಲಿಂ ಪಾಲಾಗುತ್ತಿದೆ. ಆದರೂ ನೀವು ಮೌನಿಯಾಗಿದ್ದೀರಿ. ನೀವು ಹಿಂದುಳಿದವರ ಪರವೋ,ಮುಸ್ಲಿಮ್ ಪರವೋ ? Siddaramaiah Karnataka Congress
ಅಮೃತಕಾಲಘಟ್ಟದಲ್ಲಿರುವ ನಾವು ನೀವು ದೇಶಕಟ್ಟುವ, ದೇಶದ ಅಭಿವೃದ್ಧಿಗೆ ನಮ್ಮ ಹೆಗಲನ್ನು ನೀಡುವ ಅಪೂರ್ವ ಅವಕಾಶವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕಲ್ಪಿಸಿದ್ದಾರೆ.
ನಿಮ್ಮ ಒಂದೊಂದು ಮತವೂ ವಿಕಸಿತ ಭಾರತದ ಬುನಾದಿ.
ಬನ್ನಿ, ಮತ ಚಲಾಯಿಸಿ, ನವಭಾರತ ನಿರ್ಮಾಣದಲ್ಲಿ ನೀವು ಭಾಗಿಯಾಗಿ.
#ModiKiGuarantee #PhirEkBaarModiSarkar
ನಾಡಗೀತೆ ದಾಟಿ ಹಾಗೂ ೨.೩೦ ನಿಮಿಷದ ಸಮಯ ಮಿತಿಯನ್ನು ನಿಗದಿಪಡಿಸಿ ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರವನ್ನು ಹೈ ಕೋರ್ಟ್ ಎತ್ತಿ ಹಿಡಿದಿದೆ. ದಿ.ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯ ದಾಟಿಯೇ ನಾಡಗೀತೆಗೆ ಅಂತಿಮ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. BJP Karnataka