Sunil Kumar Karkala (Modi Ka Parivar)(@karkalasunil) 's Twitter Profileg
Sunil Kumar Karkala (Modi Ka Parivar)

@karkalasunil

MLA-KARKALA, State General Secretary, BJP Karnataka, Former Minister, Govt of Karnataka, NATIONALIST.

ID:304276130

linkhttps://www.instagram.com/sunillkumarkarkala?igsh=Y21uMHV3NTY0d2R3 calendar_today24-05-2011 07:23:08

2,7K Tweets

53,0K Followers

95 Following

Sunil Kumar Karkala (Modi Ka Parivar)(@karkalasunil) 's Twitter Profile Photo

ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.

ಶ್ರಮ ಏವ ಜಯತೇ ! ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಶ್ರಮ ಏವ ಜಯತೇ ! ಎಲ್ಲಾ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
account_circle
Sunil Kumar Karkala (Modi Ka Parivar)(@karkalasunil) 's Twitter Profile Photo

SC/ST ಸಮುದಾಯಕ್ಕೆ ಮೀಸಲಿದ್ಧ ₹25,396 ಹಣವನ್ನೂ ನುಂಗಿ ನೀರು ಕುಡಿದಿದೆ ಕಾಂಗ್ರೆಸ್.
ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳಿಗೆ ನಿಗದಿ ಪಡಿಸಿದ ಅನುದಾನವನ್ನೂ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರ, ಈ ನಾಡಿನ ಹಿಂದುಳಿದವರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರೋಧಿ ಸರ್ಕಾರವಾಗಿದೆ.

SC/ST ಸಮುದಾಯಕ್ಕೆ ಮೀಸಲಿದ್ಧ ₹25,396 ಹಣವನ್ನೂ ನುಂಗಿ ನೀರು ಕುಡಿದಿದೆ ಕಾಂಗ್ರೆಸ್. ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳಿಗೆ ನಿಗದಿ ಪಡಿಸಿದ ಅನುದಾನವನ್ನೂ ಕಿತ್ತುಕೊಂಡಿರುವ ಕಾಂಗ್ರೆಸ್ ಸರ್ಕಾರ, ಈ ನಾಡಿನ ಹಿಂದುಳಿದವರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರೋಧಿ ಸರ್ಕಾರವಾಗಿದೆ.
account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ಹಿರಿಯ ನಾಯಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ವಿ. ಶ್ರೀನಿವಾಸ್ ಪ್ರಸಾದ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ಓಂ ಶಾಂತಿಃ

ಹಿರಿಯ ನಾಯಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ವಿ. ಶ್ರೀನಿವಾಸ್ ಪ್ರಸಾದ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿಃ
account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಶಿರಸಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವ ಉಪಸ್ಥಿತಿಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಶಿರಸಿಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವ ಉಪಸ್ಥಿತಿಯಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ. #DhanyavadaModiji #ಮತ್ತೊಮ್ಮೆಮೋದಿಸರ್ಕಾರ
account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ಶಿರಸಿಯಲ್ಲಿ ವಿಜಯ ಸಂಕಲ್ಪ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಗ್ರಾಮೀಣ, ಜಾನಪದ ಸಾಂಸ್ಕೃತಿಕ ಕಲೆಯಾದಂತಹ ಬೇಡರ ವೇಷದ ಕಿರೀಟ, ಮಲೆನಾಡು-ಉತ್ತರ ಕನ್ನಡದ ಪ್ರಮುಖ ಬೆಳೆಗಳಾದ ಅಡಿಕೆ,ಕಾಳುಮೆಣಸು ಮತ್ತು ಏಲಕ್ಕಿಯಿಂದ ಮಾಡಿದಂತಹ ವಿಶಿಷ್ಟ ಹಾರ ಶ್ರೀ ಮಾರಿಕಾಂಬಾ ದೇವಿಯ ಪ್ರತಿಮೆ ನೀಡಿ ಸನ್ಮಾನಿಸಲಾಯಿತು.

account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ಅಭಿವೃದ್ಧಿಯ ಹರಿಕಾರ, ವಿಕಸಿತ ಭಾರತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ಶ್ರೀ Narendra Modi ಅವರಿಗೆ ಶ್ರೀಗಂಧದ ನಾಡು ಕರ್ನಾಟಕಕ್ಕೆ ಸ್ವಾಗತ.


ಅಭಿವೃದ್ಧಿಯ ಹರಿಕಾರ, ವಿಕಸಿತ ಭಾರತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ಶ್ರೀ @narendramodi ಅವರಿಗೆ ಶ್ರೀಗಂಧದ ನಾಡು ಕರ್ನಾಟಕಕ್ಕೆ ಸ್ವಾಗತ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
BJP Karnataka(@BJP4Karnataka) 's Twitter Profile Photo

ಸುಳ್ಳು ಎಂದರೇ ಸಿದ್ದರಾಮಯ್ಯ - ಸಿದ್ದರಾಮಯ್ಯ ಎಂದರೇ ಸುಳ್ಳು.

ಸ್ವಾಮಿ ಸಿಎಂ Siddaramaiah ಅವರೇ, ನೀವೇ ನಿಮ್ಮ ಬಾಯಾರೆ ಕೇಂದ್ರ ಸರ್ಕಾರ ನಮಗೆ ₹4860 ಕೋಟಿ ಬರ ಪರಿಹಾರ ಕೊಟ್ಟರೆ ಸಾಕು ಎಂದು ಹೇಳಿದ್ದಿರಿ. ಅದರ ಅನುಸಾರ ಕೇಂದ್ರ ಸರ್ಕಾರ ಈಗ ₹3454 ಕೋಟಿ ಬರ ಪರಿಹಾರ ನೀಡಿದೆ. ಆದರೆ ಈಗ ಉಲ್ಟಾ ಹೊಡೆದು ನಾವು ₹18172 ಕೋಟಿ ಕೇಳಿದ್ದು

account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ನಾಳೆ ನಡೆಯಲಿರುವ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಬೃಹತ್ ಸಾರ್ವಜನಿಕ ಸಭೆ ನಡೆಯಲಿರುವ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿ ಸ್ಥಳ ವೀಕ್ಷಣೆ ಮಾಡಲಾಯಿತು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ನಾಳೆ ನಡೆಯಲಿರುವ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಬೃಹತ್ ಸಾರ್ವಜನಿಕ ಸಭೆ ನಡೆಯಲಿರುವ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿ ಸ್ಥಳ ವೀಕ್ಷಣೆ ಮಾಡಲಾಯಿತು.
account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಮಹಾ ಮೋಸ ಮಾಡಿದೆ.
ಮೀಸಲಾತಿ ವಿಚಾರದಲ್ಲಿ ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಚಿಪ್ಪು ಕೊಟ್ಟಿದೆ

ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಮಹಾ ಮೋಸ ಮಾಡಿದೆ. ಮೀಸಲಾತಿ ವಿಚಾರದಲ್ಲಿ ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಚಿಪ್ಪು ಕೊಟ್ಟಿದೆ
account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ಇಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ನಮ್ಮ ನೆಚ್ಚಿನ ಪ್ರಧಾನಿ ಶ್ರೀ Narendra Modi ಯವರನ್ನು ಮೂರನೆಯ ಬಾರಿ ಪ್ರಧಾನಿಯನ್ನಾಗಿಸಲು ನನ್ನ ಬೂತ್ ಸಂಖ್ಯೆ 140 ರಲ್ಲಿ ಕುಟುಂಬ ಸಮೇತ ತೆರಳಿ ಮತ ಚಲಾಯಿಸಿದ.

ಇಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ನಮ್ಮ ನೆಚ್ಚಿನ ಪ್ರಧಾನಿ ಶ್ರೀ @narendramodi ಯವರನ್ನು ಮೂರನೆಯ ಬಾರಿ ಪ್ರಧಾನಿಯನ್ನಾಗಿಸಲು ನನ್ನ ಬೂತ್ ಸಂಖ್ಯೆ 140 ರಲ್ಲಿ ಕುಟುಂಬ ಸಮೇತ ತೆರಳಿ ಮತ ಚಲಾಯಿಸಿದ.
account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ಸಿದ್ದರಾಮಯ್ಯನವರೇ ನೀವು ಯಾವ ಸೀಮೆಯ ಹಿಂದುಳಿದ ವರ್ಗದ ನಾಯಕ ?
ಓಬಿಸಿ ಸಮುದಾಯದ ಮೀಸಲು ಹಕ್ಕು ಮುಸ್ಲಿಂ ಪಾಲಾಗುತ್ತಿದೆ. ಆದರೂ ನೀವು ಮೌನಿಯಾಗಿದ್ದೀರಿ. ನೀವು ಹಿಂದುಳಿದವರ ಪರವೋ,ಮುಸ್ಲಿಮ್ ಪರವೋ ? Siddaramaiah Karnataka Congress

account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ಅಮೃತಕಾಲಘಟ್ಟದಲ್ಲಿರುವ ನಾವು ನೀವು ದೇಶಕಟ್ಟುವ, ದೇಶದ ಅಭಿವೃದ್ಧಿಗೆ ನಮ್ಮ ಹೆಗಲನ್ನು ನೀಡುವ ಅಪೂರ್ವ ಅವಕಾಶವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕಲ್ಪಿಸಿದ್ದಾರೆ.
ನಿಮ್ಮ ಒಂದೊಂದು ಮತವೂ ವಿಕಸಿತ ಭಾರತದ ಬುನಾದಿ.
ಬನ್ನಿ, ಮತ ಚಲಾಯಿಸಿ, ನವಭಾರತ ನಿರ್ಮಾಣದಲ್ಲಿ ನೀವು ಭಾಗಿಯಾಗಿ.

ಅಮೃತಕಾಲಘಟ್ಟದಲ್ಲಿರುವ ನಾವು ನೀವು ದೇಶಕಟ್ಟುವ, ದೇಶದ ಅಭಿವೃದ್ಧಿಗೆ ನಮ್ಮ ಹೆಗಲನ್ನು ನೀಡುವ ಅಪೂರ್ವ ಅವಕಾಶವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕಲ್ಪಿಸಿದ್ದಾರೆ. ನಿಮ್ಮ ಒಂದೊಂದು ಮತವೂ ವಿಕಸಿತ ಭಾರತದ ಬುನಾದಿ. ಬನ್ನಿ, ಮತ ಚಲಾಯಿಸಿ, ನವಭಾರತ ನಿರ್ಮಾಣದಲ್ಲಿ ನೀವು ಭಾಗಿಯಾಗಿ. #ModiKiGuarantee #PhirEkBaarModiSarkar
account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ನಾಡಗೀತೆ ದಾಟಿ ಹಾಗೂ ೨.೩೦ ನಿಮಿಷದ ಸಮಯ ಮಿತಿಯನ್ನು ನಿಗದಿಪಡಿಸಿ ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ತೆಗೆದುಕೊಂಡ ನಿರ್ಧಾರವನ್ನು ಹೈ ಕೋರ್ಟ್ ಎತ್ತಿ ಹಿಡಿದಿದೆ. ದಿ.ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯ ದಾಟಿಯೇ ನಾಡಗೀತೆಗೆ ಅಂತಿಮ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. BJP Karnataka

account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ಬಡಗುತಿಟ್ಟಿನ ಶ್ರೇಷ್ಠ ಭಾಗವತ,ಕರಾವಳಿಯ ಗಾನಕೋಗಿಲೆ ಎಂದು ಪ್ರಸಿದ್ಧಿ ಪಡೆದಿದ್ದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ರವರು ನಮ್ಮನ್ನು ಅಗಲಿದ್ದಾರೆ.ಇವರ ಅಗಲುವಿಕೆ ಕರಾವಳಿಯ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ.ಅವರ ನಿಧನದ ನೋವು ಭರಿಸುವ ಶಕ್ತಿಯನ್ನು ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ.

ಬಡಗುತಿಟ್ಟಿನ ಶ್ರೇಷ್ಠ ಭಾಗವತ,ಕರಾವಳಿಯ ಗಾನಕೋಗಿಲೆ ಎಂದು ಪ್ರಸಿದ್ಧಿ ಪಡೆದಿದ್ದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ರವರು ನಮ್ಮನ್ನು ಅಗಲಿದ್ದಾರೆ.ಇವರ ಅಗಲುವಿಕೆ ಕರಾವಳಿಯ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ.ಅವರ ನಿಧನದ ನೋವು ಭರಿಸುವ ಶಕ್ತಿಯನ್ನು ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.
account_circle