RR 🇮🇳(@RakshaRamaiah) 's Twitter Profileg
RR 🇮🇳

@RakshaRamaiah

National General Secretary @IYC Advisor- GEF. Advisor- @AIESEC

ID:26465848

calendar_today25-03-2009 10:02:55

18,1K Tweets

27,5K Followers

1,0K Following

Follow People
Siddaramaiah(@siddaramaiah) 's Twitter Profile Photo

ಈ ಬಾರಿ ಭೀಕರ ಬರಗಾಲದಿಂದಾಗಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಪ್ರಧಾನಿ Narendra Modi ಅವರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ, 566 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒಟ್ಟು 18,174 ಕೋಟಿ ರೂ. ಪರಿಹಾರ

ಈ ಬಾರಿ ಭೀಕರ ಬರಗಾಲದಿಂದಾಗಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಪ್ರಧಾನಿ @narendramodi ಅವರಲ್ಲಿ 4,663 ಕೋಟಿ ರೂ. ಇನ್‌ಪುಟ್‌ ಸಬ್ಸಿಡಿ, 12,577 ಕೋಟಿ ರೂ. ತುರ್ತು ಪರಿಹಾರ, 566 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒಟ್ಟು 18,174 ಕೋಟಿ ರೂ. ಪರಿಹಾರ
account_circle
Siddaramaiah(@siddaramaiah) 's Twitter Profile Photo

ಹಾವೇರಿ ಜಿಲ್ಲೆಯ ನಿವಾಸಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು ಪ್ರತಿ ತಿಂಗಳ ಹಣವನ್ನು ಕೂಡಿಟ್ಟು ತಮ್ಮ ಇಷ್ಟದ ಮೊಬೈಲ್ ಖರೀದಿಸಿ, ನನ್ನ ಫೋಟೋವನ್ನು ವಾಲ್ ಪೇಪರ್‌ನಲ್ಲಿರಿ ಸಂಭ್ರಮಿಸಿದ್ದಾರೆ. ಮೊನ್ನೆ ಹಾವೇರಿಯಲ್ಲಿ ನಡೆದ ಸಮಾವೇಶಕ್ಕೆ ಹೊಸ ಮೊಬೈಲ್‌ನೊಂದಿಗೆ ಬಂದಾಗ ಅವರ ಖುಷಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗೃಹಲಕ್ಷ್ಮಿ

ಹಾವೇರಿ ಜಿಲ್ಲೆಯ ನಿವಾಸಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು ಪ್ರತಿ ತಿಂಗಳ ಹಣವನ್ನು ಕೂಡಿಟ್ಟು ತಮ್ಮ ಇಷ್ಟದ ಮೊಬೈಲ್ ಖರೀದಿಸಿ, ನನ್ನ ಫೋಟೋವನ್ನು ವಾಲ್ ಪೇಪರ್‌ನಲ್ಲಿರಿ ಸಂಭ್ರಮಿಸಿದ್ದಾರೆ. ಮೊನ್ನೆ ಹಾವೇರಿಯಲ್ಲಿ ನಡೆದ ಸಮಾವೇಶಕ್ಕೆ ಹೊಸ ಮೊಬೈಲ್‌ನೊಂದಿಗೆ ಬಂದಾಗ ಅವರ ಖುಷಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗೃಹಲಕ್ಷ್ಮಿ
account_circle
RR 🇮🇳(@RakshaRamaiah) 's Twitter Profile Photo

ನಮ್ಮ ಪ್ರಚಾರ ಆರಂಭವಾದಗಿನಿಂದ ಇದುವರೆಗೂ ಹಗಲಿರುಳು ಎನ್ನದೇ ಹಳ್ಳಿಹಳ್ಳಿಗೂ ಹೋಗಿ, ವಿವಿಧ ರೀತಿಯ ಪ್ರಚಾರ ಕಾರ್ಯದಲ್ಲಿ ನನ್ನ ಧ್ವನಿಯಾಗಿ ಕೆಲಸ ಮಾಡಿದ ಪ್ರತೀ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಧನ್ಯವಾದಗಳು. ನಿಮ್ಮ ಕಠಿಣ ಪರಿಶ್ರಮ, ತೋರಿದ ಪ್ರೀತಿ ವಿಶ್ವಾಸಕ್ಕ ಸಾಷ್ಟಾಂಗ ನಮಸ್ಕಾರಗಳು.

ನಮ್ಮ ಪ್ರಚಾರ ಆರಂಭವಾದಗಿನಿಂದ ಇದುವರೆಗೂ ಹಗಲಿರುಳು ಎನ್ನದೇ ಹಳ್ಳಿಹಳ್ಳಿಗೂ ಹೋಗಿ, ವಿವಿಧ ರೀತಿಯ ಪ್ರಚಾರ ಕಾರ್ಯದಲ್ಲಿ ನನ್ನ ಧ್ವನಿಯಾಗಿ ಕೆಲಸ ಮಾಡಿದ ಪ್ರತೀ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಧನ್ಯವಾದಗಳು. ನಿಮ್ಮ ಕಠಿಣ ಪರಿಶ್ರಮ, ತೋರಿದ ಪ್ರೀತಿ ವಿಶ್ವಾಸಕ್ಕ ಸಾಷ್ಟಾಂಗ ನಮಸ್ಕಾರಗಳು. #LokasabhaElection2024
account_circle
RR 🇮🇳(@RakshaRamaiah) 's Twitter Profile Photo

ಚುನಾವಣೆ ಎನ್ನುವುದು ಸಂವಿಧಾನದ ಹಬ್ಬ ಎನ್ನುವ ಮಾತಿದೆ, ಅದರಂತೆಯೇ ಮತದಾನ ಕೇಂದ್ರವನ್ನು ಸಿಂಗರಿಸಿದ ರೀತಿ ನೋಡಿ. ರೇಷ್ಮೆ ಮತಗಟ್ಟೆ ಎಂದು ಬ್ಯಾನರ್ ಹಾಕಿ ’ಪ್ರತಿಶತ ಮತದಾನ ಇದುವೇ ನಮ್ಮ ವಾಗ್ದಾನ’ ಎನ್ನುವ ಶ್ರೀರ್ಷಿಕೆ ಹಾಕಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ಟೀಫ್ ಸಮಿತಿ ತಮ್ಮ ಕರ್ತವ್ಯಪ್ರಜ್ಞೆ ಮೆರೆದಿದೆ. ಈ ಮತದಾನ

ಚುನಾವಣೆ ಎನ್ನುವುದು ಸಂವಿಧಾನದ ಹಬ್ಬ ಎನ್ನುವ ಮಾತಿದೆ, ಅದರಂತೆಯೇ ಮತದಾನ ಕೇಂದ್ರವನ್ನು ಸಿಂಗರಿಸಿದ ರೀತಿ ನೋಡಿ. ರೇಷ್ಮೆ ಮತಗಟ್ಟೆ ಎಂದು ಬ್ಯಾನರ್ ಹಾಕಿ ’ಪ್ರತಿಶತ ಮತದಾನ ಇದುವೇ ನಮ್ಮ ವಾಗ್ದಾನ’ ಎನ್ನುವ ಶ್ರೀರ್ಷಿಕೆ ಹಾಕಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ಟೀಫ್ ಸಮಿತಿ ತಮ್ಮ ಕರ್ತವ್ಯಪ್ರಜ್ಞೆ ಮೆರೆದಿದೆ. ಈ ಮತದಾನ
account_circle
RR 🇮🇳(@RakshaRamaiah) 's Twitter Profile Photo

ಪ್ರತಿ ಮತವೂ ಅಮೂಲ್ಯ ,
ತಪ್ಪದೇ ಚಲಾಯಿಸಿ ನಿಮ್ಮ ಹಕ್ಕನ್ನು.

ನಾನು ಮತ ಚಲಾಯಿಸಿದ್ದೇನೆ, ನೀವು ಕೂಡ ವೋಟ್ ಮಾಡಿ, ಪ್ರಜಾಪ್ರಭುತ್ವ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಿ, ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ. ಒಳ್ಳೆಯ ಆಡಳಿತ ಹಾಗೂ ಸರ್ಕಾರಕ್ಕಾಗಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ.

ಪ್ರತಿ ಮತವೂ ಅಮೂಲ್ಯ , ತಪ್ಪದೇ ಚಲಾಯಿಸಿ ನಿಮ್ಮ ಹಕ್ಕನ್ನು. ನಾನು ಮತ ಚಲಾಯಿಸಿದ್ದೇನೆ, ನೀವು ಕೂಡ ವೋಟ್ ಮಾಡಿ, ಪ್ರಜಾಪ್ರಭುತ್ವ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಿ, ನಿಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ. ಒಳ್ಳೆಯ ಆಡಳಿತ ಹಾಗೂ ಸರ್ಕಾರಕ್ಕಾಗಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ. #LokasabhaElection2024
account_circle
RR 🇮🇳(@RakshaRamaiah) 's Twitter Profile Photo

Honored to have your support, Sri Dr MC Sudhakar sir.

I thank you from the bottom of my heart and will ensure that I will do justice to the trust you have placed in my ability to bring about development in Chikkaballapura Lok Sabha constituency.

account_circle
RR 🇮🇳(@RakshaRamaiah) 's Twitter Profile Photo

Your simplicity and dedication to upliftment of the downtrodden has always served as an inpisration sir. im honoured to receive your support.

I thank Minister of PWD, Sri. Satish Jarkiholi from the bottom of my heart for taking time out from his busy schedule and sending out an

account_circle
RR 🇮🇳(@RakshaRamaiah) 's Twitter Profile Photo

Heartfelt thanks to Minister for Agriculture Sri. Cheluvarayaswamy for appealing to Chikkaballapura Lok Sabha voters to vote for me.

Your kind words about my leadership means a lot to me sir.

account_circle
Siddaramaiah(@siddaramaiah) 's Twitter Profile Photo

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ.
ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ನೀಡಿ ಎಂದು

ಅನ್ಯಾಯ, ಅಸಮಾನತೆ, ದ್ವೇಷದ ದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತವನ್ನು ನ್ಯಾಯ, ಸಮಾನತೆ ಮತ್ತು ಸೌಹಾರ್ದ ಚಿಂತನೆಗಳ ಮೂಲಕ ಕಟ್ಟಲು ನಮಗೆ ನಿಮ್ಮ ಬೆಂಬಲ ಬೇಕಿದೆ. ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ, ನಮ್ಮೆಲ್ಲರ ಪ್ರೀತಿಯ ಭಾರತಕ್ಕಾಗಿ ನಿಮ್ಮ ಅಮೂಲ್ಯವಾದ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ನೀಡಿ ಎಂದು
account_circle
RR 🇮🇳(@RakshaRamaiah) 's Twitter Profile Photo

I thank Minister for Food and Civil Supplies Sri. KH Muniyappa sir for endorsing me and urging Chikkaballapura Lok Sabha voters to vote for me.

Your recognition of the importance of youth leadership is truly noteworthy and I thank our party's senior leadership for giving a

account_circle
RR 🇮🇳(@RakshaRamaiah) 's Twitter Profile Photo

Deeply grateful to Home Minister Sri. Dr. G Parameshwara for his endorsement and appeal to the voters of Chikkaballapura Lok Sabha constituency.

Thank you for acknowledging my family's legacy in the field of healthcare and education.

account_circle
RR 🇮🇳(@RakshaRamaiah) 's Twitter Profile Photo

Thank you Sri Krishna Byre Gowda sir for your encouraging words and vote appeal on my behalf.

As you said, I will strive hard to be the voice of Karnataka in Parliament and live up to your expectations.

account_circle
RR 🇮🇳(@RakshaRamaiah) 's Twitter Profile Photo

Deeply grateful to Shashi Tharoor sir for his generous endorsement of my candidacy and urging people to vote for me! Your support means the world. Together, let's work towards positive, progressive change and a brighter future for all.

account_circle
Siddaramaiah(@siddaramaiah) 's Twitter Profile Photo

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಆಯೋಜಿಸಿದ್ದ ರೋಡ್ ಶೋ ನಲ್ಲಿ ಪಾಲ್ಗೊಂಡು ಮಾತನಾಡಿದೆ.

ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ RR 🇮🇳 ಅಭೂತಪೂರ್ವ ಗೆಲುವು ಸಾಧಿಸುತ್ತಾರೆ.
ನೀವೇ ತಿರಸ್ಕರಿಸಿದ NDA ಅಭ್ಯರ್ಥಿ ಸುಧಾಕರ್ ಮತ್ತೆ ಪ್ರಭಾವ ಬಳಸಿ ಲೋಕಸಭೆಗೆ ನಿಂತಿದ್ದಾರೆ. ಅವರನ್ನು ಈ ಬಾರಿಯೂ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ ಆಯೋಜಿಸಿದ್ದ ರೋಡ್ ಶೋ ನಲ್ಲಿ ಪಾಲ್ಗೊಂಡು ಮಾತನಾಡಿದೆ. ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ @RakshaRamaiah ಅಭೂತಪೂರ್ವ ಗೆಲುವು ಸಾಧಿಸುತ್ತಾರೆ. ನೀವೇ ತಿರಸ್ಕರಿಸಿದ NDA ಅಭ್ಯರ್ಥಿ ಸುಧಾಕರ್ ಮತ್ತೆ ಪ್ರಭಾವ ಬಳಸಿ ಲೋಕಸಭೆಗೆ ನಿಂತಿದ್ದಾರೆ. ಅವರನ್ನು ಈ ಬಾರಿಯೂ
account_circle
RR 🇮🇳(@RakshaRamaiah) 's Twitter Profile Photo

ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮತಯಾಚನೆ ಮಾಡಿದ ಕ್ಷಣ.

ಈ ವೇಳೆ ಮಾತನಾಡಿ ಬಿಜೆಪಿ ಸರ್ಕಾರ ರೈತರ ವಿರೋಧಿ ಸರ್ಕಾರ, ಶ್ರೀಮಂತರ ಸಾಲ ಮನ್ನಾ ಮಾಡ್ತಾರೆ, ಆದರೆ ರೈತರ ಸಂಕಷ್ಟಕ್ಕೆ ಧ್ವನಿಯಾಗುವುದಿಲ್ಲ, ನಾವು ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ

ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮತಯಾಚನೆ ಮಾಡಿದ ಕ್ಷಣ. ಈ ವೇಳೆ ಮಾತನಾಡಿ ಬಿಜೆಪಿ ಸರ್ಕಾರ ರೈತರ ವಿರೋಧಿ ಸರ್ಕಾರ, ಶ್ರೀಮಂತರ ಸಾಲ ಮನ್ನಾ ಮಾಡ್ತಾರೆ, ಆದರೆ ರೈತರ ಸಂಕಷ್ಟಕ್ಕೆ ಧ್ವನಿಯಾಗುವುದಿಲ್ಲ, ನಾವು ಚಿಕ್ಕಬಳ್ಳಾಪುರದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ
account_circle
RR 🇮🇳(@RakshaRamaiah) 's Twitter Profile Photo

ಹೊಸಕೋಟೆ ಅನುಗೊಂಡನಹಳ್ಳಿ ಹೋಬಳಿಯಲ್ಲಿ ಅದ್ದೂರಿ ಸ್ವಾಗತ, ಕಣ್ಣು ಹಾಯಿಸಿದಷ್ಟು ದೂರ ಜನಸ್ತೋಮ, ಈ ಜನಸಾಗರ ಕಾಂಗ್ರೆಸ್ ಗೆಲುವಿನ ದಿಕ್ಸೂಚಿ.

ಹೊಸಕೋಟೆ ಅಭಿವೃದ್ಧಿ ಹರಿಕಾರರಾದ ಶ್ರೀ Sharath Bachegowda ಅವರು ನಮ್ಮ ಕುಟುಂಬದ ಶಿಕ್ಷಣ, ಆರೋಗ್ಯ ಕ್ಷೇತ್ರದ ಸಮಾಜ ಸೇವೆ ಬಗ್ಗೆ ಮಾತನಾಡಿ ಕೋವಿಡ್ ಸಮಯದಲ್ಲಿ ರಾಜ್ಯದ ಜನರ ಸಮಸ್ಯೆಗಳಿಗೆ ಬಾಗಿಲು

ಹೊಸಕೋಟೆ ಅನುಗೊಂಡನಹಳ್ಳಿ ಹೋಬಳಿಯಲ್ಲಿ ಅದ್ದೂರಿ ಸ್ವಾಗತ, ಕಣ್ಣು ಹಾಯಿಸಿದಷ್ಟು ದೂರ ಜನಸ್ತೋಮ, ಈ ಜನಸಾಗರ ಕಾಂಗ್ರೆಸ್ ಗೆಲುವಿನ ದಿಕ್ಸೂಚಿ. ಹೊಸಕೋಟೆ ಅಭಿವೃದ್ಧಿ ಹರಿಕಾರರಾದ ಶ್ರೀ @SBG4Hosakote ಅವರು ನಮ್ಮ ಕುಟುಂಬದ ಶಿಕ್ಷಣ, ಆರೋಗ್ಯ ಕ್ಷೇತ್ರದ ಸಮಾಜ ಸೇವೆ ಬಗ್ಗೆ ಮಾತನಾಡಿ ಕೋವಿಡ್ ಸಮಯದಲ್ಲಿ ರಾಜ್ಯದ ಜನರ ಸಮಸ್ಯೆಗಳಿಗೆ ಬಾಗಿಲು
account_circle
RR 🇮🇳(@RakshaRamaiah) 's Twitter Profile Photo

ಹೊಸಕೋಟೆ ಅನುಗೊಂಡನಹಳ್ಳಿ ಹೋಬಳಿಯಲ್ಲಿ ಅದ್ದೂರಿ ಸ್ವಾಗತ, ಕಣ್ಣು ಹಾಯಿಸಿದಷ್ಟು ದೂರ ಜನಸ್ತೋಮ, ಈ ಜನಸಾಗರ ಕಾಂಗ್ರೆಸ್ ಗೆಲುವಿನ ದಿಕ್ಸೂಚಿ.

ಹೊಸಕೋಟೆ ಅಭಿವೃದ್ಧಿ ಹರಿಕಾರರಾದ ಶ್ರೀ Sharath Bachegowda ಅವರು ನಮ್ಮ ಕುಟುಂಬದ ಶಿಕ್ಷಣ, ಆರೋಗ್ಯ ಕ್ಷೇತ್ರದ ಸಮಾಜ ಸೇವೆ ಬಗ್ಗೆ ಮಾತನಾಡಿ ಕೋವಿಡ್ ಸಮಯದಲ್ಲಿ ರಾಜ್ಯದ ಜನರ ಸಮಸ್ಯೆಗಳಿಗೆ ಬಾಗಿಲು

ಹೊಸಕೋಟೆ ಅನುಗೊಂಡನಹಳ್ಳಿ ಹೋಬಳಿಯಲ್ಲಿ ಅದ್ದೂರಿ ಸ್ವಾಗತ, ಕಣ್ಣು ಹಾಯಿಸಿದಷ್ಟು ದೂರ ಜನಸ್ತೋಮ, ಈ ಜನಸಾಗರ ಕಾಂಗ್ರೆಸ್ ಗೆಲುವಿನ ದಿಕ್ಸೂಚಿ. ಹೊಸಕೋಟೆ ಅಭಿವೃದ್ಧಿ ಹರಿಕಾರರಾದ ಶ್ರೀ @SBG4Hosakote ಅವರು ನಮ್ಮ ಕುಟುಂಬದ ಶಿಕ್ಷಣ, ಆರೋಗ್ಯ ಕ್ಷೇತ್ರದ ಸಮಾಜ ಸೇವೆ ಬಗ್ಗೆ ಮಾತನಾಡಿ ಕೋವಿಡ್ ಸಮಯದಲ್ಲಿ ರಾಜ್ಯದ ಜನರ ಸಮಸ್ಯೆಗಳಿಗೆ ಬಾಗಿಲು
account_circle
RR 🇮🇳(@RakshaRamaiah) 's Twitter Profile Photo

ಯಲಹಂಕದ ಹೆಸರಘಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಪರಾಕ್, ಬಿಸಿಲಿನ ಬೇಗೆಯಲ್ಲು ಬೃಹತ್ ಜನಸ್ತೋಮ.

ಈ ವೇಳೆ ಮಾತನಾಡಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ, ರೈತರ, ಮಹಿಳೆಯರ, ಯುವಕರ ರಕ್ಷಣೆ ಪಕ್ಷ, ಆದ್ದರಿಂದ ಹಸ್ತಕ್ಕೆ ಮತ ನೀಡಿ, ನನಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದೆನು. ಈ ವೇಳೆ ಜೆಡಿಎಸ್ ಪಕ್ಷದಿಂದ ಹಲವು ಮುಖಂಡರು

ಯಲಹಂಕದ ಹೆಸರಘಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಪರಾಕ್, ಬಿಸಿಲಿನ ಬೇಗೆಯಲ್ಲು ಬೃಹತ್ ಜನಸ್ತೋಮ. ಈ ವೇಳೆ ಮಾತನಾಡಿ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ, ರೈತರ, ಮಹಿಳೆಯರ, ಯುವಕರ ರಕ್ಷಣೆ ಪಕ್ಷ, ಆದ್ದರಿಂದ ಹಸ್ತಕ್ಕೆ ಮತ ನೀಡಿ, ನನಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದೆನು. ಈ ವೇಳೆ ಜೆಡಿಎಸ್ ಪಕ್ಷದಿಂದ ಹಲವು ಮುಖಂಡರು
account_circle
RR 🇮🇳(@RakshaRamaiah) 's Twitter Profile Photo

ದೊಡ್ಡಬಳ್ಳಾಪುರ ಟೌನ್ ವ್ಯಾಪ್ತಿಯಲ್ಲಿ ಮಾಜಿ ಶಾಸಕರಾದ ವೆಂಕಟರಮಣಯ್ಯ ಅವರ ನೇತೃತ್ವದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಎಲೆಪೇಟೆ, ಚಿಕ್ಕಪೇಟೆ ಹಾಗೂ ವಿವಿಧ ರಸ್ತೆಗಳಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ

ದೊಡ್ಡಬಳ್ಳಾಪುರ ಟೌನ್ ವ್ಯಾಪ್ತಿಯಲ್ಲಿ ಮಾಜಿ ಶಾಸಕರಾದ ವೆಂಕಟರಮಣಯ್ಯ ಅವರ ನೇತೃತ್ವದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಎಲೆಪೇಟೆ, ಚಿಕ್ಕಪೇಟೆ ಹಾಗೂ ವಿವಿಧ ರಸ್ತೆಗಳಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ
account_circle