Sagar Khandre
@SagarKhandre12
State General Secretary NSUI Karnataka | Secretary S.V.E Society Bhalki | RT's are not Endorsement
ID:1014166425764691968
03-07-2018 15:18:12
5,6K Tweets
2,8K Followers
124 Following
ಚುನವಣಾ ಪ್ರಚಾರದ ನಡುವೆ ಯುವಕರ ಜೊತೆ ಕೆಲಹೊತ್ತು ಕ್ರಿಕೆಟ್ ಆಟವನ್ನು ಆನಂದಿಸಿದ ಕ್ಷಣ.
#ಬದಲಾವಣೆ_ಬಯಸುತ್ತಿದೆ_ಬೀದರ #Bidar #LoksabhaElection2024 #ಲೋಕಸಮರ #voteforsagareshwarkhandre #SagarKhandreForBidar #VoteforSagarKhandre
#Bidar LokasabhaElection2024
#ಬೀದರ ಲೋಕಸಭಾ ಕ್ಷೇತ್ರದ #ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ #ಸಸ್ತಾಪೂರ್ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ, ಜನತೆಯನ್ನುದ್ದೇಶಿಸಿ ಮಾತನಾಡಿದೆ. ಈಗಾಗಲೇ ನಾವು ನುಡಿದಂತೆ ನಡೆದಿದ್ದೇವೆ ಈ ಬಾರಿ ಲೋಕಸಭೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾವು ನೀಡಿದ ಆಶ್ವಾಸನೆ ಎಲ್ಲಾ ಇಡೇರಿಸುತ್ತೇವೆ ಎಂದು ಭರವಸೆ ನೀಡಿ
#ಬೀದರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ Sagar Khandre ಅವರ ಪರ ಚುನಾವಣಾ ಪ್ರಚಾರದ ಅಂಗವಾಗಿ #ಬಸವಕಲ್ಯಾಣ ಮತ ಕ್ಷೇತ್ರದ #ಗುಂಡೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದೆ.
#LokSabhaElection2024
#Basavakalyan #Bidar DK Shivakumar Randeep Singh Surjewala Siddaramaiah
#ಬೀದರ ಲೋಕಸಭಾ ಕ್ಷೇತ್ರದ #ಬಸವಕಲ್ಯಾಣ ಮತ ಕ್ಷೇತ್ರದ #ಬೇಲೂರು ಗ್ರಾಮದಲ್ಲಿ ಕಾಂಗ್ರೆಸ್ ಗ್ಯಾರಂಟೀ ಕಾರ್ಡಗಳು ಮನೆ ಮನೆಗೆ ತೆರಳಿ ವಿತರಣೆ ಮಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮಾನ್ಯ ಶ್ರೀ Sagar Khandre ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಎಲ್ಲರಲ್ಲಿ ಮನವಿ ಮಾಡಲಾಯಿತು.
#ಬೀದರ ಲೋಕಸಭಾ ಕ್ಷೇತ್ರದ #ಬಸವಕಲ್ಯಾಣ ಮತ ಕ್ಷೇತ್ರದ #ಹುಲಸೂರು ಗ್ರಾಮದಲ್ಲಿ ಕಾಂಗ್ರೆಸ್ ಗ್ಯಾರಂಟೀ ಕಾರ್ಡಗಳು ಮನೆ ಮನೆಗೆ ತೆರಳಿ ವಿತರಣೆ ಮಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮಾನ್ಯ ಶ್ರೀ Sagar Khandre ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಎಲ್ಲರಲ್ಲಿ ಮನವಿ ಮಾಡಲಾಯಿತು.
#ಬೀದರ ಲೋಕಸಭಾ ಚುನಾವಣೆ ನಿಮಿತ್ತ #ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ #ಘೋಟಾಳ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮಾನ್ಯ ಶ್ರೀ Sagar Khandre ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ
#ಬೀದರ ಲೋಕಸಭಾ ಚುನಾವಣೆ ನಿಮಿತ್ತ #ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ #ಮೊರಖಂಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮಾನ್ಯ ಶ್ರೀ Sagar Khandre ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ
#ಬೀದರ ಲೋಕಸಭಾ ಚುನಾವಣೆ ನಿಮಿತ್ತ #ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ #ಪರತಾಪೂರ್ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮಾನ್ಯ ಶ್ರೀ Sagar Khandre ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ
#ಬೀದರ ಲೋಕಸಭಾ ಕ್ಷೇತ್ರದ #ಬಸವಕಲ್ಯಾಣ ನಗರದ ವಾರ್ಡ 14 ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಾಗರ್ ಖಂಡ್ರೆ ರವರ ಪರ ಮತ ಯಾಚನೆ ಮಾಡಿ ಗ್ಯಾರಂಟೀ ಕಾರ್ಡಗಳು ವಿತರಣೆ ಮಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮಾನ್ಯ ಶ್ರೀ Sagar Khandre ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ
#ಬೀದರ ಲೋಕಸಭಾ ಕ್ಷೇತ್ರದ #ಬಸವಕಲ್ಯಾಣ ನಗರದ ವಾರ್ಡ 07 ರಲ್ಲಿ #ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಾಗರ್ ಖಂಡ್ರೆ ರವರ ಪರ ಮತ ಯಾಚನೆ ಮಾಡಿ ಗ್ಯಾರಂಟೀ ಕಾರ್ಡಗಳು ವಿತರಣೆ ಮಾಡಿ ಬೀದರ ಲೋಕಸಭಾ ಕ್ಷೇತ್ರದಲ್ಲಿ ಸನ್ಮಾನ್ಯ ಶ್ರೀ Sagar Khandre ರವರನ್ನ ಗೆಲ್ಲಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸುವಂತೆ
ಶ್ರೀರಾಮ ಜಯ ರಾಮ ಜಯ ಜಯ ರಾಮ
ನಾಡಿನ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು.
#RamNavami2024 #JaiShriRam 🚩