Adv Punith N(@nagaraju_punith) 's Twitter Profileg
Adv Punith N

@nagaraju_punith

ADVOCATE, COLUMNIST, WRITER, BELIEVER IN EQUALITY AND SOCIAL JUSTICE,INSPIRED BY BUDDHA, BASAVA, AMBEDKAR,LOHIYA. STATE SPOKEPERSON OF SARVODAYA KARNATAKA PARTY

ID:922046206272040961

calendar_today22-10-2017 10:25:21

2,0K Tweets

435 Followers

555 Following

Adv Punith N(@nagaraju_punith) 's Twitter Profile Photo

ಇತಿಹಾಸ ಉದ್ದಕ್ಕೂ ಮಡಿವಂತಿಕೆದಾರರು ಎನ್ನಿಸಿಕೊಳ್ಳುವ ಡೊಳ್ಳುಹೊಟ್ಟೆ ಮನುಷ್ಯರು ಶೋಷಿತರನ್ನು ಕೆಟ್ಟವರನ್ನಾಗೇ ಬಿಂಬಿಸಿಕೊಂಡು ಬಂದಿದ್ದಾರೆ ಒಮ್ಮೆ ಈ ಶೋಷಿತರ ಕೈಗೆ ಅಂಬೇಡ್ಕರ್ ಹೇಳಿದ ಜ್ಞಾನಸಿಕ್ಕಿದೊಡನೆ ಅವರು ತಮ್ಮದೇ ಮುಚ್ಚಿಟ್ಟ ನೈಜಇತಿಹಾಸವನ್ನು ಬರೆಯತೊಡಗುತ್ತಾರೆ.ಇದಕ್ಕೆ ಸಾಕ್ಷಿ ಮೈಸೂರಿನ ಆದಿದೊರೆ ಮಹಿಷನ ಇತಿಹಾಸ.
-ಪುನೀತ್.ಎನ್

ಇತಿಹಾಸ ಉದ್ದಕ್ಕೂ ಮಡಿವಂತಿಕೆದಾರರು ಎನ್ನಿಸಿಕೊಳ್ಳುವ ಡೊಳ್ಳುಹೊಟ್ಟೆ ಮನುಷ್ಯರು ಶೋಷಿತರನ್ನು ಕೆಟ್ಟವರನ್ನಾಗೇ ಬಿಂಬಿಸಿಕೊಂಡು ಬಂದಿದ್ದಾರೆ ಒಮ್ಮೆ ಈ ಶೋಷಿತರ ಕೈಗೆ ಅಂಬೇಡ್ಕರ್ ಹೇಳಿದ ಜ್ಞಾನಸಿಕ್ಕಿದೊಡನೆ ಅವರು ತಮ್ಮದೇ ಮುಚ್ಚಿಟ್ಟ ನೈಜಇತಿಹಾಸವನ್ನು ಬರೆಯತೊಡಗುತ್ತಾರೆ.ಇದಕ್ಕೆ ಸಾಕ್ಷಿ ಮೈಸೂರಿನ ಆದಿದೊರೆ ಮಹಿಷನ ಇತಿಹಾಸ. -ಪುನೀತ್.ಎನ್
account_circle
Adv Punith N(@nagaraju_punith) 's Twitter Profile Photo

ನಾವು ಅಸ್ಪೃಶ್ಯರ ಮೇಲೆ ಇಷ್ಟು ವರ್ಷಗಳ ಕಾಲ ನಡೆಸಿರುವ ದೌರ್ಜನ್ಯಗಳಿಗಾಗಿ ಅವರಿನ್ನೂ ನಮ್ಮ ತಲೆಗಳನ್ನು ಒಡೆಯಲು ಮುಂದಾಗದಿರುವುದು ನಮ್ಮ ಪುಣ್ಯ, ಅದಕ್ಕಾಗಿ ನಾವು ಕೃತಜ್ಞರಾಗಿರಬೇಕು.

-ಎಂ.ಕೆ. ಗಾಂಧಿ
1934ರ ಜುಲೈ 10 ರಂದು ಕರಾಚಿಯಲ್ಲಿ.

ನಾವು ಅಸ್ಪೃಶ್ಯರ ಮೇಲೆ ಇಷ್ಟು ವರ್ಷಗಳ ಕಾಲ ನಡೆಸಿರುವ ದೌರ್ಜನ್ಯಗಳಿಗಾಗಿ ಅವರಿನ್ನೂ ನಮ್ಮ ತಲೆಗಳನ್ನು ಒಡೆಯಲು ಮುಂದಾಗದಿರುವುದು ನಮ್ಮ ಪುಣ್ಯ, ಅದಕ್ಕಾಗಿ ನಾವು ಕೃತಜ್ಞರಾಗಿರಬೇಕು. -ಎಂ.ಕೆ. ಗಾಂಧಿ 1934ರ ಜುಲೈ 10 ರಂದು ಕರಾಚಿಯಲ್ಲಿ.
account_circle
Adv Punith N(@nagaraju_punith) 's Twitter Profile Photo

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್ ಗೆ ಬೆಂಬಲಿಸಿ ಮೈಸೂರಿನ ನ್ಯಾಯಾಲಯ ಕಲಾಪದಿಂದ ಸ್ವತಂತ್ರವಾಗಿ ಹೊರಗುಳಿದು ಪ್ರತಿಭಟನೆ ಮಾಡಿ ನಂತರ ರೈತ ಸಂಘ ವತಿಯಿಂದ ಧರಣಿ ನಡೆಸಿ ಪೊಲೀಸ್ ಬಂಧನಕ್ಕೊಳಗಾದೆವು.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್ ಗೆ ಬೆಂಬಲಿಸಿ ಮೈಸೂರಿನ ನ್ಯಾಯಾಲಯ ಕಲಾಪದಿಂದ ಸ್ವತಂತ್ರವಾಗಿ ಹೊರಗುಳಿದು ಪ್ರತಿಭಟನೆ ಮಾಡಿ ನಂತರ ರೈತ ಸಂಘ ವತಿಯಿಂದ ಧರಣಿ ನಡೆಸಿ ಪೊಲೀಸ್ ಬಂಧನಕ್ಕೊಳಗಾದೆವು.
account_circle
Adv Punith N(@nagaraju_punith) 's Twitter Profile Photo

ಖಾಸಗಿ ಬ್ಯಾಟರಿ ಗಾಡಿಗಳಿಗೆ ಚಾರ್ಜ್ ಮಾಡಲು ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜುನಿಗಮನಿಯಮಿತ (ಚಾಮುಂಡಿಪುರಂ ಕಾರ್ಯ ಮತ್ತು ಪಾಲನಾ ಉಪ ವಿಭಾಗಮೈಸೂರು ಕಚೇರಿ ತಾಣವಾಗಿದೆ. ಜನರು ಕಟ್ಟುವ ತೆರಿಗೆಯಿಂದ ವಿದ್ಯುತ್ ಸರಬರಾಜು ಆಗುತ್ತದೆಆದರೆ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಇಂತಹ ವರ ವಿರುದ್ಧ ಕ್ರಮಆಗಬೇಕಾಗಿದೆ. KJ George

ಖಾಸಗಿ ಬ್ಯಾಟರಿ ಗಾಡಿಗಳಿಗೆ ಚಾರ್ಜ್ ಮಾಡಲು ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜುನಿಗಮನಿಯಮಿತ (ಚಾಮುಂಡಿಪುರಂ ಕಾರ್ಯ ಮತ್ತು ಪಾಲನಾ ಉಪ ವಿಭಾಗಮೈಸೂರು ಕಚೇರಿ ತಾಣವಾಗಿದೆ. ಜನರು ಕಟ್ಟುವ ತೆರಿಗೆಯಿಂದ ವಿದ್ಯುತ್ ಸರಬರಾಜು ಆಗುತ್ತದೆಆದರೆ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಇಂತಹ ವರ ವಿರುದ್ಧ ಕ್ರಮಆಗಬೇಕಾಗಿದೆ. @thekjgeorge
account_circle
Priyank Kharge / ಪ್ರಿಯಾಂಕ್ ಖರ್ಗೆ(@PriyankKharge) 's Twitter Profile Photo

,Araga Jnanendra( ಮೋದಿ ಅವರ ಕುಟುಂಬ) ಅವರೇ,

ನೀವು ಆಡಿರುವ ಮಾತು ಬರೀ ನಿಮ್ಮ ಮಾತುಗಳಲ್ಲ, ಕೇಶವ ಕೃಪಾದ ಪ್ರಭಾವದ ಮಾತು, ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆಯ ಮಾತು.

ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ದಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ.

ಶತಶತಮಾನಗಳಿಂದ ವರ್ಣಾಶ್ರಮದ ಹೆಸರಲ್ಲಿ ಶೋಷಣೆ ನಡೆಸಿ ಶ್ರಮಜೀವಿಗಳ ಬೆವರಿನಲ್ಲಿ…

account_circle
Adv Punith N(@nagaraju_punith) 's Twitter Profile Photo

ಮಣಿಪುರದಲ್ಲಿ ನಡೆದ ಘರ್ಷಣೆ ಮತ್ತು ಹೆಣ್ಣು ಮಕ್ಕಳ ಮೇಲಾದ ದೌರ್ಜನ್ಯ ವಿರುದ್ಧ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಮಣಿಪುರದಲ್ಲಿ ನಡೆದ ಘರ್ಷಣೆ ಮತ್ತು ಹೆಣ್ಣು ಮಕ್ಕಳ ಮೇಲಾದ ದೌರ್ಜನ್ಯ ವಿರುದ್ಧ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
account_circle
Adv Punith N(@nagaraju_punith) 's Twitter Profile Photo

ಇಂದಿನ ಪ್ರಜಾಸತ್ಯ ಪತ್ರಿಕೆಯಲ್ಲಿ ಕರ್ನಾಟಕ ಬಜೆಟ್ ಕುರಿತು ನನ್ನ ಪ್ರತಿಕ್ರಿಯೆ. Siddaramaiah Dr Yathindra Siddaramaiah Dr H C Mahadevappa(Buddha Basava Ambedkar Parivar)

ಇಂದಿನ ಪ್ರಜಾಸತ್ಯ ಪತ್ರಿಕೆಯಲ್ಲಿ ಕರ್ನಾಟಕ ಬಜೆಟ್ ಕುರಿತು ನನ್ನ ಪ್ರತಿಕ್ರಿಯೆ. @siddaramaiah @Dr_Yathindra_S @CMahadevappa
account_circle
Adv Punith N(@nagaraju_punith) 's Twitter Profile Photo

ಇಂದಿನ ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಬೇಡ್ಕರ್ ಭವನ ಪೂರ್ಣಕ್ಕೆ ಮೀನಮೇಷ ಎಂಬ ಶೀರ್ಷಿಕೆ ಯಲ್ಲಿ ನನ್ನ ಅಭಿಪ್ರಾಯ.

ಇಂದಿನ ವಿಜಯವಾಣಿ ದಿನಪತ್ರಿಕೆಯಲ್ಲಿ ಅಂಬೇಡ್ಕರ್ ಭವನ ಪೂರ್ಣಕ್ಕೆ ಮೀನಮೇಷ ಎಂಬ ಶೀರ್ಷಿಕೆ ಯಲ್ಲಿ ನನ್ನ ಅಭಿಪ್ರಾಯ.
account_circle
Adv Punith N(@nagaraju_punith) 's Twitter Profile Photo

“ನಮ್ಮತೆರಿಗೆ ಉಚಿತ ಯೋಜನೆಗಳಿಗಲ್ಲ” ಎಂದು ಬೊಬ್ಬೆ ಇಡುವ ಡೊಳ್ಳು ಹೊಟ್ಟೆ ಧುರೀಣರೇ ಇಲ್ಲಿ ಸ್ವಲ್ಪ ನಿಮ್ಮ ಅಸಮಾನತೆಯ ಕಣ್ಣನ್ನು ತೆರೆದು ಬಡವನು ತೆರಿಗೆ ಕಟ್ಟುವಲ್ಲಿ ಪಾಲುದಾರ ಎಂಬುದು ತಿಳಿಯಿರಿ.

“ನಮ್ಮತೆರಿಗೆ ಉಚಿತ ಯೋಜನೆಗಳಿಗಲ್ಲ” ಎಂದು ಬೊಬ್ಬೆ ಇಡುವ ಡೊಳ್ಳು ಹೊಟ್ಟೆ ಧುರೀಣರೇ ಇಲ್ಲಿ ಸ್ವಲ್ಪ ನಿಮ್ಮ ಅಸಮಾನತೆಯ ಕಣ್ಣನ್ನು ತೆರೆದು ಬಡವನು ತೆರಿಗೆ ಕಟ್ಟುವಲ್ಲಿ ಪಾಲುದಾರ ಎಂಬುದು ತಿಳಿಯಿರಿ.
account_circle
Adv Punith N(@nagaraju_punith) 's Twitter Profile Photo

ಮಾಜಿ ಸಂಸದ ದೃವನಾರಾಯಣ್ ಅಗಲಿಕೆಯನ್ನು ನೆನೆದು ಭಾವನಾತ್ಮಕದಿಂದ ಕಣ್ಣೀರಿಟ್ಟ ಡಿ ಕೆ ಶಿವಕುಮಾರ್. DK Shivakumar Dr Shivakumar

account_circle
Adv Punith N(@nagaraju_punith) 's Twitter Profile Photo

ಮೈಸೂರಿನಲ್ಲಿರುವ ಯಾವ ಶಾಲೆ ಎಂದು ತಿಳಿದಿಲ್ಲ. ಈ ಮುಗ್ದಮನಸುಗಳ ಮಕ್ಕಳ ನಡುವೆ ಸಂಸದ ಪ್ರತಾಪ್ ಸಿಂಹರವರ ಜನ್ಮದಿನಾಚರಣೆಯನ್ನು ಅವರಬೆಂಬಲಿಗರು ಆಚರಿಸಿ,ಆ ಮಕ್ಕಳ ಕೈಗೆ ಅವರ ಫೋಟೋವನ್ನು ಕೊಟ್ಟು ಪ್ರದರ್ಶನ ಮಾಡಿಸಿರುವುದು ಎಷ್ಟು ಸರಿ. ಶಾಲೆಯೊಳಗೆ ಈರೀತಿ ರಾಜಕಾರಣ ಪ್ರದರ್ಶಿಸಬಹುದೇ? CM of Karnataka Priyank Kharge / ಪ್ರಿಯಾಂಕ್ ಖರ್ಗೆ Madhu Bangarappa

ಮೈಸೂರಿನಲ್ಲಿರುವ ಯಾವ ಶಾಲೆ ಎಂದು ತಿಳಿದಿಲ್ಲ. ಈ ಮುಗ್ದಮನಸುಗಳ ಮಕ್ಕಳ ನಡುವೆ ಸಂಸದ ಪ್ರತಾಪ್ ಸಿಂಹರವರ ಜನ್ಮದಿನಾಚರಣೆಯನ್ನು ಅವರಬೆಂಬಲಿಗರು ಆಚರಿಸಿ,ಆ ಮಕ್ಕಳ ಕೈಗೆ ಅವರ ಫೋಟೋವನ್ನು ಕೊಟ್ಟು ಪ್ರದರ್ಶನ ಮಾಡಿಸಿರುವುದು ಎಷ್ಟು ಸರಿ. ಶಾಲೆಯೊಳಗೆ ಈರೀತಿ ರಾಜಕಾರಣ ಪ್ರದರ್ಶಿಸಬಹುದೇ? @CMofKarnataka @PriyankKharge @Madhu_Bangarapp
account_circle
Adv Punith N(@nagaraju_punith) 's Twitter Profile Photo

ಇಂದು ಮೈಸೂರಿನಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಕಾರ್ಯಕಾರಿಣಿ ಮತ್ತು ಸಮಾಲೋಚನಾ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ, ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಾಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್, ಮೇಲುಕೋಟೆ ಶಾಸಕರಾದ ದರ್ಶನ ಪುಟ್ಟಣ್ಣಯ್ಯರವರೊಂದಿಗೆ ಭಾಗವಹಿಸಿದೆನು.

ಇಂದು ಮೈಸೂರಿನಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಕಾರ್ಯಕಾರಿಣಿ ಮತ್ತು ಸಮಾಲೋಚನಾ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ, ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಾಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್, ಮೇಲುಕೋಟೆ ಶಾಸಕರಾದ ದರ್ಶನ ಪುಟ್ಟಣ್ಣಯ್ಯರವರೊಂದಿಗೆ ಭಾಗವಹಿಸಿದೆನು.
account_circle
Adv Punith N(@nagaraju_punith) 's Twitter Profile Photo

ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳಿನ ಭರವಸೆ ಹೇಗೆ ಈಡೇರಿದೆ ಎಂದು ತಿಳಿಯಲು ಒಮ್ಮೆ ಈ ವಿಡಿಯೋ ನೋಡಿ..

account_circle
Adv Punith N(@nagaraju_punith) 's Twitter Profile Photo

ಈ ಅಜ್ಜಿಯ ನಗುಮುಖದ ಧನ್ಯತಾ ಭಕ್ತಿ ಪರಂಪರೆಯೇ “ಶಕ್ತಿ ಯೋಜನೆ” ಏತಕ್ಕಾಗಿ ಎಂದು ತಿಳಿಸುತ್ತದೆ.

ಈ ಅಜ್ಜಿಯ ನಗುಮುಖದ ಧನ್ಯತಾ ಭಕ್ತಿ ಪರಂಪರೆಯೇ “ಶಕ್ತಿ ಯೋಜನೆ” ಏತಕ್ಕಾಗಿ ಎಂದು ತಿಳಿಸುತ್ತದೆ.
account_circle
Adv Punith N(@nagaraju_punith) 's Twitter Profile Photo

ವಾಟ್ಸಪ್ಪ್ ಯೂನಿವರ್ಸಿಟಿ ಕುಲಪತಿಗಳ ವಿರುದ್ಧ ಚಾಟಿ ಬಿಸಿದ ಪ್ರಿಯಾಂಕ್ ಖರ್ಗೆ Priyank Kharge / ಪ್ರಿಯಾಂಕ್ ಖರ್ಗೆ

account_circle
Adv Punith N(@nagaraju_punith) 's Twitter Profile Photo

ನಮ್ಮ ದೇಶದ ಕೇಂದ್ರ ರೈಲ್ವೆ ಸಚಿವರು ಯಾರೆಂದು ಗೊತ್ತಾಗಲು ದೊಡ್ಡ ಪ್ರಮಾಣದಲ್ಲಿ ರೈಲುಅಪಘಾತವಾಗಬೇಕಾಯಿತು. ಏಕಚಕ್ರಾದಿಪತ್ಯ ಸಾಮ್ರಾಟ್ ನಾನೇ ಎಂದು ತಿರುಗುತ್ತಿರುವ ಮೋದಿಯವರು ಪ್ರಜಾಪ್ರಭುತ್ವದ ಎಂದರೇನು ಎಂದು ತಿಳುದುಕೊಳ್ಳಬೇಕಾಗಿದೆ. ಹಾಗೆಯೇ ಜನರು ಸಹ ಸರ್ವಾಧಿಕಾರದತ್ತ ಮುಖಮಾಡುವ ಏಕಮುಖದ ಸರ್ಕಾರವನ್ನು ಸಹ ದಹಿಸಬೇಕಾಗಿದೆ. Prajavani

account_circle
Adv Punith N(@nagaraju_punith) 's Twitter Profile Photo

ಮರೆಯಲಾಗದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜನ್ಮ ದಿನಾಚರಣೆಯ ಶುಭಾಶಯಗಳು.

account_circle
Adv Punith N(@nagaraju_punith) 's Twitter Profile Photo

ಮಂಗಳೂರಿನ ಹೆಮ್ಮೆಯ ಪುತ್ರ... ಕೊಂಕಣ ರೈಲ್ವೇ ರೂವಾರಿ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶದ ರಕ್ಷಣಾ ಮಂತ್ರಿ, ಜಾರ್ಜ್ ಫೆರ್ನಾಂಡೀಸ್ ಅವರ ಹುಟ್ಟುಹಬ್ಬದಂದು ನೆನೆಯೋಣ..

ಮಂಗಳೂರಿನ ಹೆಮ್ಮೆಯ ಪುತ್ರ... ಕೊಂಕಣ ರೈಲ್ವೇ ರೂವಾರಿ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶದ ರಕ್ಷಣಾ ಮಂತ್ರಿ, ಜಾರ್ಜ್ ಫೆರ್ನಾಂಡೀಸ್ ಅವರ ಹುಟ್ಟುಹಬ್ಬದಂದು ನೆನೆಯೋಣ..
account_circle