Adv Punith N
@nagaraju_punith
ADVOCATE, COLUMNIST, WRITER, BELIEVER IN EQUALITY AND SOCIAL JUSTICE,INSPIRED BY BUDDHA, BASAVA, AMBEDKAR,LOHIYA. STATE SPOKEPERSON OF SARVODAYA KARNATAKA PARTY
ID:922046206272040961
22-10-2017 10:25:21
2,0K Tweets
435 Followers
555 Following
,Araga Jnanendra( ಮೋದಿ ಅವರ ಕುಟುಂಬ) ಅವರೇ,
ನೀವು ಆಡಿರುವ ಮಾತು ಬರೀ ನಿಮ್ಮ ಮಾತುಗಳಲ್ಲ, ಕೇಶವ ಕೃಪಾದ ಪ್ರಭಾವದ ಮಾತು, ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆಯ ಮಾತು.
ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ದಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ.
ಶತಶತಮಾನಗಳಿಂದ ವರ್ಣಾಶ್ರಮದ ಹೆಸರಲ್ಲಿ ಶೋಷಣೆ ನಡೆಸಿ ಶ್ರಮಜೀವಿಗಳ ಬೆವರಿನಲ್ಲಿ…
ಇಂದಿನ ಪ್ರಜಾಸತ್ಯ ಪತ್ರಿಕೆಯಲ್ಲಿ ಕರ್ನಾಟಕ ಬಜೆಟ್ ಕುರಿತು ನನ್ನ ಪ್ರತಿಕ್ರಿಯೆ. Siddaramaiah Dr Yathindra Siddaramaiah Dr H C Mahadevappa(Buddha Basava Ambedkar Parivar)
ಮಾಜಿ ಸಂಸದ ದೃವನಾರಾಯಣ್ ಅಗಲಿಕೆಯನ್ನು ನೆನೆದು ಭಾವನಾತ್ಮಕದಿಂದ ಕಣ್ಣೀರಿಟ್ಟ ಡಿ ಕೆ ಶಿವಕುಮಾರ್. DK Shivakumar Dr Shivakumar
ಮೈಸೂರಿನಲ್ಲಿರುವ ಯಾವ ಶಾಲೆ ಎಂದು ತಿಳಿದಿಲ್ಲ. ಈ ಮುಗ್ದಮನಸುಗಳ ಮಕ್ಕಳ ನಡುವೆ ಸಂಸದ ಪ್ರತಾಪ್ ಸಿಂಹರವರ ಜನ್ಮದಿನಾಚರಣೆಯನ್ನು ಅವರಬೆಂಬಲಿಗರು ಆಚರಿಸಿ,ಆ ಮಕ್ಕಳ ಕೈಗೆ ಅವರ ಫೋಟೋವನ್ನು ಕೊಟ್ಟು ಪ್ರದರ್ಶನ ಮಾಡಿಸಿರುವುದು ಎಷ್ಟು ಸರಿ. ಶಾಲೆಯೊಳಗೆ ಈರೀತಿ ರಾಜಕಾರಣ ಪ್ರದರ್ಶಿಸಬಹುದೇ? CM of Karnataka Priyank Kharge / ಪ್ರಿಯಾಂಕ್ ಖರ್ಗೆ Madhu Bangarappa
ವಾಟ್ಸಪ್ಪ್ ಯೂನಿವರ್ಸಿಟಿ ಕುಲಪತಿಗಳ ವಿರುದ್ಧ ಚಾಟಿ ಬಿಸಿದ ಪ್ರಿಯಾಂಕ್ ಖರ್ಗೆ Priyank Kharge / ಪ್ರಿಯಾಂಕ್ ಖರ್ಗೆ