Karnataka Weather(@Bnglrweatherman) 's Twitter Profile Photo

What exactly is happening with the environment & nature in our state - Karnataka

Please read this completely 🙏

One side we are fighting for & the other side fishermen in Honnavara are fighting to protect marine life & environment

The Govt is…

account_circle
ಕರ್ನಾಟಕ ವಿಶೇಷ(@kaviputa) 's Twitter Profile Photo

ಅಭಿವೃದ್ಧಿ ಹೆಸರಿನಲ್ಲಿ ಕಾಡು ಕಡಿಯುವ ಬದಲು, ಕಾಡು ಕಾಯಲು ಹೆಚ್ಚಿನ ತಂತ್ರಜ್ಞಾನ ನೆರವು ನೀಡಿ.

ಅಭಿವೃದ್ಧಿ ಹೆಸರಿನಲ್ಲಿ ಕಾಡು ಕಡಿಯುವ ಬದಲು, ಕಾಡು ಕಾಯಲು ಹೆಚ್ಚಿನ ತಂತ್ರಜ್ಞಾನ ನೆರವು ನೀಡಿ.

#ಕನ್ನಡನಾಡು #ಬಂಡೀಪುರ #ProjectTiger
account_circle
ದಡಿಗ ಗಂಗವಾಡಿ | Ganga Dynasty(@KCShekhargowda) 's Twitter Profile Photo

ಕರ್ನಾಟಕದಲ್ಲಿ ಮಲ್ಲುಗಳಿಗೆ ಕೆಲಸ ಕೊಟ್ಟು, ನೆಲ ಕೊಟ್ಟು, ನೆಲೆ ನೀಡಿ ಇಷ್ಟೆಲ್ಲಾ ನೀಡಿದ ನಂತರ ಕನ್ನಡ ನುಡಿ ಬೇಡ; ಮಡಿವಾಳ ಮಿನಿ ಕೇರಳ ಅಂತ ಹೇಳೋದು; ಕಸ ತಂದು ಚಾಮರಾಜನಗರ ಗಡಿ ಪ್ರದೇಶದಲ್ಲಿ ಸುರಿದು ಹೋಗೋದು.

ಇವಾಗ ಮಲ್ಲುಗಳ ಓಡಾಟಕ್ಕೆ ಬಂಡೀಪುರ ಕಾಡು ಬಲಿಯಾಗಬೇಕೆ? ಸಲ್ಲದು CM of Karnataka

account_circle
ಪ್ರದೀಪ್ ಶೆಟ್ಟಿ(@pradeepshettyn) 's Twitter Profile Photo

ಬಂಡೀಪುರ ಅರಣ್ಯದಲ್ಲಿ ಸಫಾರಿ ಆದರೆ ಹುಲಿನೇ ಸಿಗಲಿಲ್ಲ😗😁

account_circle
𝐁𝐎𝕏-𝐎𝐅𝐅𝐈𝐂𝐄 𝐒𝐔𝐋𝐓𝐀𝐍(@DBOSSDARSHAN_) 's Twitter Profile Photo

ನಮ್ಮ ಬಂಡೀಪುರ ಉಳೀಲೆಬೇಕು
ಅಲ್ಲಿರುವಂತಹ ಪ್ರಾಣಿಗಳನ್ನ ನಾವು ಉಳಿಸಲೇಬೇಕು
ಬಂಡೀಪುರವನ್ನ ಉಳಿಸೋದು ನಮ್ಮೆಲ್ಲರ ಜವಾಬ್ದಾರಿ


account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ನಮ್ಮ ಬಂಡೀಪುರ ಉಳೀಲೆಬೇಕು
ಅಲ್ಲಿರುವಂತಹ ಪ್ರಾಣಿಗಳನ್ನ ನಾವು ಉಳಿಸಲೇಬೇಕು
ಬಂಡೀಪುರವನ್ನ ಉಳಿಸೋದು ನಮ್ಮೆಲ್ಲರ ಜವಾಬ್ದಾರಿ


account_circle
Lakshmi Narayan(@Lakshmiiie) 's Twitter Profile Photo

Have you come across the hashtag recently?
What makes Bandipura special?
Why is it important to save it?
What is the history and current situation?
Please read along the thread

Have you come across the hashtag #SaveBandipura recently?
What makes Bandipura special?
Why is it important to save it?
What is the history and current situation?
Please read along the thread

#ಬಂಡೀಪುರ_ಉಳಿಸಿ
account_circle
DEEPU GOWDRU(@DEEPUVAJRAMUNI) 's Twitter Profile Photo

ಬಂಡೀಪುರ ಟೈಗರ್ ರಿಸರ್ವ್ ನಿಂದ ನೇರ ಪ್ರಸಾರ. !!
(9th April 2023)

CC : ಭಕ್ತರು ಹಾಗೂ ಬಿಜೆಪಿಯ ಸೋಶಿಯಲ್ ಮೀಡಿಯಾ ವಿಭಾಗ..

account_circle
Karnataka Tourism(@KarnatakaWorld) 's Twitter Profile Photo

📍ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪ್ರಕೃತಿಯು ಗಿಡ, ಮರ, ಬೆಟ್ಟ, ಗುಡ್ಡ, ಹಳ್ಳ, ಕೊಳ್ಳ, ನದಿ, ಝರಿ, ಜಲಪಾತ, ಹೂ, ಹಣ್ಣುಗಳಿಂದ ಸಮೃದ್ದವಾಗಿದ್ದು, ಅಳಿವಿನ ಅಂಚಿನಲ್ಲಿರುವ ನೂರಾರು ಪ್ರಭೇದದ ಪ್ರಾಣಿ, ಪಕ್ಷಿಗಳಿಗೆ ನೆಲೆಯಾಗಿರುವ ನಿಸರ್ಗದ ಅನನ್ಯ ಕೊಡುಗೆ ಅಪಾರ, ಅದ್ವಿತೀಯ.

account_circle
Mysuru Memes(@MysuruMemes) 's Twitter Profile Photo

ಇಂದು ಮೈಸೂರಿನಲ್ಲಿ ನಡೆದ ಬಂಡೀಪುರ ಉಳಿಸಿ ಪ್ರತಿಭಟನೆ 🙏

VC : Harish Shetty

account_circle
ನಿಶ್ಚಿತಾ🌱🐾(@_Nishchita) 's Twitter Profile Photo

ಹುಲಿಗಳು ಹಾಗೂ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಿರುವ ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದೆ ಆದಲ್ಲಿ ಕಾಡು ಪ್ರಾಣಿಗಳ ಆವಾಸಸ್ಥಾನವೇ ಛಿದ್ರವಾಗಲಿದೆ ಹಾಗೆ ಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ನಾವೇ ಅವಕಾಶ ಕೊಟ್ಟಂತಾಗುತ್ತದೆ.ಅಭಿವೃದ್ಧಿಯ ಹೆಸರಲ್ಲಿ ಕಾಡುಗಳು ಅಳಿಯದಿರಲಿ!

ಹುಲಿಗಳು ಹಾಗೂ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಿರುವ ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದೆ ಆದಲ್ಲಿ ಕಾಡು ಪ್ರಾಣಿಗಳ ಆವಾಸಸ್ಥಾನವೇ ಛಿದ್ರವಾಗಲಿದೆ ಹಾಗೆ ಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ನಾವೇ ಅವಕಾಶ ಕೊಟ್ಟಂತಾಗುತ್ತದೆ.ಅಭಿವೃದ್ಧಿಯ ಹೆಸರಲ್ಲಿ ಕಾಡುಗಳು ಅಳಿಯದಿರಲಿ!
#SaveBandipura
account_circle
Mahadevaswamy🇮🇳(@Mahimaralapura) 's Twitter Profile Photo

ನಮ್ಮ ಬಂಡೀಪುರ ಉಳೀಲೆಬೇಕು
ಅಲ್ಲಿರುವಂತಹ ಪ್ರಾಣಿಗಳನ್ನ ನಾವು ಉಳಿಸಲೇಬೇಕು
ಬಂಡೀಪುರವನ್ನ ಉಳಿಸೋದು ನಮ್ಮೆಲ್ಲರ ಜವಾಬ್ದಾರಿ


ನಮ್ಮ ಬಂಡೀಪುರ ಉಳೀಲೆಬೇಕು
ಅಲ್ಲಿರುವಂತಹ ಪ್ರಾಣಿಗಳನ್ನ ನಾವು ಉಳಿಸಲೇಬೇಕು 
ಬಂಡೀಪುರವನ್ನ ಉಳಿಸೋದು ನಮ್ಮೆಲ್ಲರ ಜವಾಬ್ದಾರಿ

#ಬಂಡೀಪುರ_ಉಳಿಸಿ 
#SaveBandipura
account_circle
ಸುಮಂತ್ ಗೌಡ(@Sumangowda7779) 's Twitter Profile Photo

ತಿಟೆ ಸುಬ್ಬ 🤣
ಇದೇ ನೀಮ್ಮ ಗತಿ ಆಫ್ಲೈನ್ ಅಲ್ಲಿ 🫣
ಇರೋದ್ ನೋಡು ಬಂಡೀಪುರ ಕದಲ್ಲಿರೋ ಕಾಡೆಮ್ಮೆ 🐃🦬 ತರ ಇದ್ಯಾ ನನ್ ಮಗ್ನೆ 🫡

Darshan Thoogudeepa Darshan Trends™

ತಿಟೆ ಸುಬ್ಬ 🤣 
ಇದೇ ನೀಮ್ಮ ಗತಿ ಆಫ್ಲೈನ್ ಅಲ್ಲಿ 🫣
ಇರೋದ್ ನೋಡು ಬಂಡೀಪುರ ಕದಲ್ಲಿರೋ ಕಾಡೆಮ್ಮೆ 🐃🦬 ತರ ಇದ್ಯಾ ನನ್ ಮಗ್ನೆ 🫡 
#dboss #kaatera #d56
@dasadarshan @DBossTrends
account_circle
ಕಿರಣ್ ಕುಮಾರ್!(@Kiranam_KL) 's Twitter Profile Photo

ಕರ್ನಾಟಕದಲ್ಲಿ ಅತೀ ಹೆಚ್ಚು ವನ್ಯ ಜೀವಿಗಳನ್ನು ಹೊಂದಿರುವ ಉದ್ಯಾನವನ ಬಂಡೀಪುರ ರಾಷ್ಟ್ರೀಯ ಉದ್ಯಾನವನ.!

ಕರ್ನಾಟಕದಲ್ಲಿ ಅತೀ ಹೆಚ್ಚು ವನ್ಯ ಜೀವಿಗಳನ್ನು ಹೊಂದಿರುವ ಉದ್ಯಾನವನ ಬಂಡೀಪುರ ರಾಷ್ಟ್ರೀಯ ಉದ್ಯಾನವನ.!

#SaveBandipur ⚡
account_circle
ಕಿರಣ್ ಕುಮಾರ್!(@Kiranam_KL) 's Twitter Profile Photo

ಕೇರಳದ ಒತ್ತಡಕ್ಕೆ ಮಣಿಯದೆ, ರಾತ್ರಿ ವೇಳೆ ಯಾವುದೇ ಕಾರಣಕ್ಕೂ ವಾಹನಗಳ ಸವಾರಿಗೆ ಅನುಮತಿ ನೀಡದೆ ಬಂಡೀಪುರ ಕಾಡು ಮತ್ತು ಅಲ್ಲಿನ ಪ್ರಾಣಿಗಳ ಉಳಿವಿಗೆ ಕರ್ನಾಟಕವು ಮುಂದಾಗಬೇಕಿದೆ.


ಕೇರಳದ ಒತ್ತಡಕ್ಕೆ ಮಣಿಯದೆ, ರಾತ್ರಿ ವೇಳೆ ಯಾವುದೇ ಕಾರಣಕ್ಕೂ ವಾಹನಗಳ ಸವಾರಿಗೆ ಅನುಮತಿ ನೀಡದೆ ಬಂಡೀಪುರ ಕಾಡು ಮತ್ತು ಅಲ್ಲಿನ ಪ್ರಾಣಿಗಳ ಉಳಿವಿಗೆ ಕರ್ನಾಟಕವು ಮುಂದಾಗಬೇಕಿದೆ.

#ಬಂಡೀಪುರ_ಉಳಿಸಿ
#SaveBandipura
account_circle