C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profileg
C T Ravi 🇮🇳 ಸಿ ಟಿ ರವಿ (Modi Ka Parivar)

@CTRavi_BJP

ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, Proud Kannadiga, BJP Karyakarta

ID:303783976

calendar_today23-05-2011 12:27:04

43,1K Tweets

356,7K Followers

1,4K Following

C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಮೋದಿ ಮತ್ತೊಮ್ಮೆ. ರಾಷ್ಟ್ರ ನಿರ್ಮಾಣದ ಯಜ್ಞದೀಕ್ಷೆ ಹೊತ್ತ ಪ್ರಧಾನಿ ಶ್ರೀ Narendra Modi ಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪ ನಮ್ಮೆಲ್ಲರದು. ಇಂದು ಹಾಸನ ಲೋಕಸಭಾ ಕ್ಷೇತ್ರದ ಕಡೂರು ವಿಧಾನಸಭಾ ವ್ಯಾಪ್ತಿಯ ಶ್ರೀ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಚುನಾವಣಾ ಪ್ರಚಾರದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಲೋಕಸಭಾ…

ಮೋದಿ ಮತ್ತೊಮ್ಮೆ. ರಾಷ್ಟ್ರ ನಿರ್ಮಾಣದ ಯಜ್ಞದೀಕ್ಷೆ ಹೊತ್ತ ಪ್ರಧಾನಿ ಶ್ರೀ @narendramodi ಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪ ನಮ್ಮೆಲ್ಲರದು. ಇಂದು ಹಾಸನ ಲೋಕಸಭಾ ಕ್ಷೇತ್ರದ ಕಡೂರು ವಿಧಾನಸಭಾ ವ್ಯಾಪ್ತಿಯ ಶ್ರೀ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಚುನಾವಣಾ ಪ್ರಚಾರದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಲೋಕಸಭಾ…
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಪ್ರಧಾನಿ ಶ್ರೀ @NarendraMod ಜಿಯವರ ಕೈಬಲಪಡಿಸಲು ಹಾಸನ NDA ಅಭ್ಯರ್ಥಿಯಾದ ಶ್ರೀ ಪ್ರಜ್ವಲ್ ರೇವಣ್ಣನವರ ಜೊತೆ ಕೈಜೋಡಿಸಬೇಕು. ಸದೃಢ ಭಾರತ ನಿರ್ಮಾಣಕ್ಕೆ ಭಾರತ ಮುನ್ನಡೆಸಲು ಮೂರನೇ ಬಾರಿ ಶ್ರೀ ನರೇಂದ್ರ ಮೋದಿಜಿಯವರನ್ನು ಪ್ರಧಾನಿಯಾಗಿಸಲು ಇಂದು ಹಾಸನ ಲೋಕಸಭಾ ಕ್ಷೇತ್ರದ ಬೇಲೂರಿನ ಗೆಂಡೆಹಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ…

ಪ್ರಧಾನಿ ಶ್ರೀ @NarendraMod ಜಿಯವರ ಕೈಬಲಪಡಿಸಲು ಹಾಸನ NDA ಅಭ್ಯರ್ಥಿಯಾದ ಶ್ರೀ ಪ್ರಜ್ವಲ್ ರೇವಣ್ಣನವರ ಜೊತೆ ಕೈಜೋಡಿಸಬೇಕು. ಸದೃಢ ಭಾರತ ನಿರ್ಮಾಣಕ್ಕೆ ಭಾರತ ಮುನ್ನಡೆಸಲು ಮೂರನೇ ಬಾರಿ ಶ್ರೀ ನರೇಂದ್ರ ಮೋದಿಜಿಯವರನ್ನು ಪ್ರಧಾನಿಯಾಗಿಸಲು ಇಂದು ಹಾಸನ ಲೋಕಸಭಾ ಕ್ಷೇತ್ರದ ಬೇಲೂರಿನ ಗೆಂಡೆಹಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ…
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಹಾಸನ ಲೋಕಸಭಾ ಕ್ಷೇತ್ರದ ಸಕಲೇಶಪುರ ವಿಧಾನಸಭೆಯ ವಣಗೂರು ಹಾಗು ಹೆತ್ತೂರಿನಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಅಲೈನ್ಸ್ (NDA) ಅಭ್ಯರ್ಥಿಯಾದ Janata Dal Secular ಪಕ್ಷದ ನಾಯಕ ಹಾಗು ಸಂಸದ ಶ್ರೀ Prajwal Revanna ಅವರ ಪರವಾಗಿ ರೈತ ನಾಯಕರಾದ ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ H D Deve Gowda ಜಿಅವರ ಜೊತೆಗೂಡಿ ಮತಯಾಚಿಸಲಾಯಿತು.

ಈ…

ಹಾಸನ ಲೋಕಸಭಾ ಕ್ಷೇತ್ರದ ಸಕಲೇಶಪುರ ವಿಧಾನಸಭೆಯ ವಣಗೂರು ಹಾಗು ಹೆತ್ತೂರಿನಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಅಲೈನ್ಸ್ (NDA) ಅಭ್ಯರ್ಥಿಯಾದ @JanataDal_S ಪಕ್ಷದ ನಾಯಕ ಹಾಗು ಸಂಸದ ಶ್ರೀ @iPrajwalRevanna ಅವರ ಪರವಾಗಿ ರೈತ ನಾಯಕರಾದ ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ @H_D_Devegowda ಜಿಅವರ ಜೊತೆಗೂಡಿ ಮತಯಾಚಿಸಲಾಯಿತು. ಈ…
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

The Rameshwaram Cafe Blast key accused, Abdul Matheen Taha and Mussavir Hussain Shazeb have been arrested by the NIA in Bengal.

Communal CONgress and its Bazaaru Ecosystem tried very hard to pin the blame on Hindus for this act of terrorism in Bengaluru.

Will Congress

account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

A must read interview of Prime Minister Shri Narendra Modi Ji with the Hindustan Times.

“The KarmaYogi” lists out the exemplary achievements of His Government in the last 10 years and also highlights about His vision for Bharat.

A must read interview of Prime Minister Shri @narendramodi Ji with the Hindustan Times. “The KarmaYogi” lists out the exemplary achievements of His Government in the last 10 years and also highlights about His vision for Bharat. #AbkiBaar400Paar
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಹಾಸನ ಲೋಕಸಭಾ ಕ್ಷೇತ್ರದ ಸಕಲೇಶಪುರ ವಿಧಾನಸಭೆಯ ಚಂಗಡಿಹಳ್ಳಿಯಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಅಲೈನ್ಸ್ (NDA) ಅಭ್ಯರ್ಥಿಯಾದ Janata Dal Secular ಪಕ್ಷದ ನಾಯಕ ಹಾಗು ಸಂಸದ ಶ್ರೀ Prajwal Revanna ಅವರ ಪರವಾಗಿ ರೈತ ನಾಯಕರಾದ ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ H D Deve Gowda ಜಿಅವರ ಜೊತೆಗೂಡಿ ಮತಯಾಚಿಸಲಾಯಿತು.

ಈ ಸಂದರ್ಭದಲ್ಲಿ ಹಾಸನ…

ಹಾಸನ ಲೋಕಸಭಾ ಕ್ಷೇತ್ರದ ಸಕಲೇಶಪುರ ವಿಧಾನಸಭೆಯ ಚಂಗಡಿಹಳ್ಳಿಯಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಅಲೈನ್ಸ್ (NDA) ಅಭ್ಯರ್ಥಿಯಾದ @JanataDal_S ಪಕ್ಷದ ನಾಯಕ ಹಾಗು ಸಂಸದ ಶ್ರೀ @iPrajwalRevanna ಅವರ ಪರವಾಗಿ ರೈತ ನಾಯಕರಾದ ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ @H_D_Devegowda ಜಿಅವರ ಜೊತೆಗೂಡಿ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ಹಾಸನ…
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

CONgress government in Karnataka has not implemented its own caste census despite being in power.

But, Rahul Gandhi is promising to implement caste census across Bharat if CONgress comes to power.

How long will this Silly Dynast try to fool Bharatiyas?

account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಆತನೆಂದರೆ ಎಲ್ಲರಿಗು ಪ್ರೀತಿ, ನಂಬಿಕೆ , ವಿಶ್ವಾಸ, ಶೃದ್ಧೆ. ರಾಜಕೀಯದ ಹತ್ತಿರಕ್ಕೂ ಸುಳಿಯದ ಜನರೂ ಆತ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು ಎಂಬ ದೃಢ ವಿಶ್ವಾಸದಿಂದ ಮಾತನಾಡುತ್ತಾರೆ. ಅಂತಹುದೇ ಒಂದು ಸಂಘಟನೆ 'ಮೋದಿ ಪರಿವಾರ'.

ಭಾರತವನ್ನು ಮುನ್ನಡೆಸಲು ಮೂರನೆಯ ಅವಧಿಗೆ ಶ್ರೀ Narendra Modi ಅವರನ್ನು ಪ್ರಧಾನಿಯಾಗಿಸುವ ಸಲುವಾಗಿ…

ಆತನೆಂದರೆ ಎಲ್ಲರಿಗು ಪ್ರೀತಿ, ನಂಬಿಕೆ , ವಿಶ್ವಾಸ, ಶೃದ್ಧೆ. ರಾಜಕೀಯದ ಹತ್ತಿರಕ್ಕೂ ಸುಳಿಯದ ಜನರೂ ಆತ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು ಎಂಬ ದೃಢ ವಿಶ್ವಾಸದಿಂದ ಮಾತನಾಡುತ್ತಾರೆ. ಅಂತಹುದೇ ಒಂದು ಸಂಘಟನೆ 'ಮೋದಿ ಪರಿವಾರ'. ಭಾರತವನ್ನು ಮುನ್ನಡೆಸಲು ಮೂರನೆಯ ಅವಧಿಗೆ ಶ್ರೀ Narendra Modi ಅವರನ್ನು ಪ್ರಧಾನಿಯಾಗಿಸುವ ಸಲುವಾಗಿ…
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಲ್ಲೂರು, ಹುಕ್ಕುಂದ, ಇಂದಾವರದಲ್ಲಿ BJP ಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ Kota Shrinivas Poojari (ಮೋದಿಜೀ ಪರಿವಾರ)ಯವರ ಪರವಾಗಿ ಮತಯಾಚಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ದೇವರಾಜ್ ಶೆಟ್ಟಿ, ಪಕ್ಷದ ಹಿರಿಯರಾದ…

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಲ್ಲೂರು, ಹುಕ್ಕುಂದ, ಇಂದಾವರದಲ್ಲಿ @BJP4India ಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ @KotasBJPಯವರ ಪರವಾಗಿ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ದೇವರಾಜ್ ಶೆಟ್ಟಿ, ಪಕ್ಷದ ಹಿರಿಯರಾದ…
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರು ಜಿಲ್ಲಾ ಕಛೇರಿ ಪಾಂಚಜನ್ಯದಲ್ಲಿ ಬೂತ್ ಅಧ್ಯಕ್ಷರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ.

ಈ ಸಭೆಯಲ್ಲಿ ಪ್ರಧಾನಿ ಶ್ರೀ Narendra Modi ನೇತೃತ್ವದ ಸರ್ಕಾರದ ಜನಪರ ಕಾರ್ಯಗಳನ್ನು ಮತ್ತೊಮ್ಮೆ ನೆನಪು ಮಾಡಿಸಿ ಎಲ್ಲಾ ಫಲಾನುಭವಿಗಳನ್ನು BJP ಅಭ್ಯರ್ಥಿ ಶ್ರೀ Kota Shrinivas Poojari (ಮೋದಿಜೀ ಪರಿವಾರ)

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರು ಜಿಲ್ಲಾ ಕಛೇರಿ ಪಾಂಚಜನ್ಯದಲ್ಲಿ ಬೂತ್ ಅಧ್ಯಕ್ಷರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ. ಈ ಸಭೆಯಲ್ಲಿ ಪ್ರಧಾನಿ ಶ್ರೀ @narendramodi ನೇತೃತ್ವದ ಸರ್ಕಾರದ ಜನಪರ ಕಾರ್ಯಗಳನ್ನು ಮತ್ತೊಮ್ಮೆ ನೆನಪು ಮಾಡಿಸಿ ಎಲ್ಲಾ ಫಲಾನುಭವಿಗಳನ್ನು @BJP4India ಅಭ್ಯರ್ಥಿ ಶ್ರೀ @KotasBJP…
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯ ಮೂಲಕ ಉಡುಪಿ - ಚಿಕ್ಕಮಗಳೂರು ಲೋಕಸಭೆಯ BJP ಅಭ್ಯರ್ಥಿಯಾದ ಶ್ರೀ Kota Shrinivas Poojari (ಮೋದಿಜೀ ಪರಿವಾರ) ಯವರ ಪರವಾಗಿ ಮತಯಾಚಿಸಲಾಯಿತು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ದೇವರಾಜ್ ಶೆಟ್ಟಿ, ಪಕ್ಷದ ಹಿರಿಯರಾದ ಶ್ರೀ ಕೋಟೆ ರಂಗನಾಥ್, ಶ್ರೀ K P…

ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯ ಮೂಲಕ ಉಡುಪಿ - ಚಿಕ್ಕಮಗಳೂರು ಲೋಕಸಭೆಯ @BJP4India ಅಭ್ಯರ್ಥಿಯಾದ ಶ್ರೀ @KotasBJP ಯವರ ಪರವಾಗಿ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ದೇವರಾಜ್ ಶೆಟ್ಟಿ, ಪಕ್ಷದ ಹಿರಿಯರಾದ ಶ್ರೀ ಕೋಟೆ ರಂಗನಾಥ್, ಶ್ರೀ K P…
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಭಾರತವನ್ನು ಮುನ್ನಡೆಸಲು ಮೂರನೆಯ ಅವಧಿಗೆ ಶ್ರೀ Narendra Modi ಅವರನ್ನು ಪ್ರಧಾನಿಯಾಗಿಸುವ ಸಲುವಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಸಮಾವೇಶದಲ್ಲಿ ಭಾಗಿಯಾಗಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ BJP ಅಭ್ಯರ್ಥಿಯಾದ ಶ್ರೀ Kota Shrinivas Poojari (ಮೋದಿಜೀ ಪರಿವಾರ) ಅವರ ಪರವಾಗಿ ಮತಯಾಚಿಸಿದೆ.

ಈ…

ಭಾರತವನ್ನು ಮುನ್ನಡೆಸಲು ಮೂರನೆಯ ಅವಧಿಗೆ ಶ್ರೀ Narendra Modi ಅವರನ್ನು ಪ್ರಧಾನಿಯಾಗಿಸುವ ಸಲುವಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಸಮಾವೇಶದಲ್ಲಿ ಭಾಗಿಯಾಗಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ @BJP4India ಅಭ್ಯರ್ಥಿಯಾದ ಶ್ರೀ @KotasBJP ಅವರ ಪರವಾಗಿ ಮತಯಾಚಿಸಿದೆ. ಈ…
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

Thanks to the visionary leadership of Prime Minister Shri Narendra Modi Ji, the Make In Bharat initiative has succeeded in creating lakhs of jobs in the country.

Bharat's Apple ecosystem poised to create 5 lakh jobs !

Yet, Corrupt CONgress and its Crooked Ecosystem peddle lies…

Thanks to the visionary leadership of Prime Minister Shri @narendramodi Ji, the Make In Bharat initiative has succeeded in creating lakhs of jobs in the country. Bharat's Apple ecosystem poised to create 5 lakh jobs ! Yet, Corrupt CONgress and its Crooked Ecosystem peddle lies…
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಇಂದು ಚಿಕ್ಕಮಗಳೂರು ನಗರದ AIT ಸರ್ಕಲ್ ಬಳಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಯೋಗಮಂದಿರದಲ್ಲಿ ನಡೆದ ಮೊದಲ ಸ್ವಾಮೀ ಶ್ರೀ ಸತ್ಯನಾರಾಯಣ ಪೂಜಾಕಾರ್ಯದಲ್ಲಿ ಭಾಗವಹಿಸಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಗಮಂದಿರಕ್ಕೆ ರೂಪಾಯಿ ಕೋಟಿ ವಿಶೇಷ ಅನುದಾನವನ್ನು ನೀಡಲಾಗಿತ್ತು ಮತ್ತು ಆ ಅನುದಾನದ ಸದುಪಯೋಗವಾಗಿರುವುದು ಅತೀವ…

ಇಂದು ಚಿಕ್ಕಮಗಳೂರು ನಗರದ AIT ಸರ್ಕಲ್ ಬಳಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಯೋಗಮಂದಿರದಲ್ಲಿ ನಡೆದ ಮೊದಲ ಸ್ವಾಮೀ ಶ್ರೀ ಸತ್ಯನಾರಾಯಣ ಪೂಜಾಕಾರ್ಯದಲ್ಲಿ ಭಾಗವಹಿಸಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಗಮಂದಿರಕ್ಕೆ ರೂಪಾಯಿ ಕೋಟಿ ವಿಶೇಷ ಅನುದಾನವನ್ನು ನೀಡಲಾಗಿತ್ತು ಮತ್ತು ಆ ಅನುದಾನದ ಸದುಪಯೋಗವಾಗಿರುವುದು ಅತೀವ…
account_circle
ANI(@ANI) 's Twitter Profile Photo

| Chikkamagaluru, Karnataka: BJP leader CT Ravi says, '...When Indira Gandhi was the PM, they (Congress) have given the slogan, 'Gareebi Hatao'. Did poverty come down? Only the poverty of Congress people has gone down. They have looted the poor... People have decided to be…

account_circle
Suchitra 🇮🇳(@JurnoSuchitra) 's Twitter Profile Photo

BJP leader C T Ravi 🇮🇳 ಸಿ ಟಿ ರವಿ (Modi Ka Parivar) says this time we will get more votes and seats In the entire South India, BJP will get more seats..

Watch full Interview ANI ANI Digital
Reporting from Chikmagalur ,Karnataka
On what ground BJP confident to win more seats in south India..

BJP leader @CTRavi_BJP says this time we will get more votes and seats In the entire South India, BJP will get more seats.. Watch full Interview @ANI @ani_digital Reporting from Chikmagalur ,Karnataka On what ground @BJP4India confident to win more seats in south India..
account_circle
C T Ravi 🇮🇳 ಸಿ ಟಿ ರವಿ (Modi Ka Parivar)(@CTRavi_BJP) 's Twitter Profile Photo

ಮೂರನೆಯ ಅವಧಿಗೆ ಶ್ರೀ Narendra Modi ಅವರನ್ನು ಪ್ರಧಾನಿಯಾಗಿಸುವ ಸಲುವಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಕನಹಳ್ಳಿ, ಕುರುವಂಗಿ, ಕರ್ತಿಕೆರೆ ಗ್ರಾಮದಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ Kota Shrinivas Poojari (ಮೋದಿಜೀ ಪರಿವಾರ)ಯವರ ಪರವಾಗಿ ಮತಯಾಚಿಸಲಾಯಿತು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷರಾದ…

ಮೂರನೆಯ ಅವಧಿಗೆ ಶ್ರೀ @narendramodi ಅವರನ್ನು ಪ್ರಧಾನಿಯಾಗಿಸುವ ಸಲುವಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಕನಹಳ್ಳಿ, ಕುರುವಂಗಿ, ಕರ್ತಿಕೆರೆ ಗ್ರಾಮದಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ @KotasBJPಯವರ ಪರವಾಗಿ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷರಾದ…
account_circle