C T Ravi 🇮🇳 ಸಿ ಟಿ ರವಿ (Modi Ka Parivar)
@CTRavi_BJP
ಹೆಮ್ಮೆಯ ಕನ್ನಡಿಗ, ಬಿಜೆಪಿ ಕಾರ್ಯಕರ್ತ, Proud Kannadiga, BJP Karyakarta
ID:303783976
23-05-2011 12:27:04
43,1K Tweets
356,7K Followers
1,4K Following
ಮೋದಿ ಮತ್ತೊಮ್ಮೆ. ರಾಷ್ಟ್ರ ನಿರ್ಮಾಣದ ಯಜ್ಞದೀಕ್ಷೆ ಹೊತ್ತ ಪ್ರಧಾನಿ ಶ್ರೀ Narendra Modi ಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪ ನಮ್ಮೆಲ್ಲರದು. ಇಂದು ಹಾಸನ ಲೋಕಸಭಾ ಕ್ಷೇತ್ರದ ಕಡೂರು ವಿಧಾನಸಭಾ ವ್ಯಾಪ್ತಿಯ ಶ್ರೀ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಚುನಾವಣಾ ಪ್ರಚಾರದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಲೋಕಸಭಾ…
ಹಾಸನ ಲೋಕಸಭಾ ಕ್ಷೇತ್ರದ ಸಕಲೇಶಪುರ ವಿಧಾನಸಭೆಯ ವಣಗೂರು ಹಾಗು ಹೆತ್ತೂರಿನಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಅಲೈನ್ಸ್ (NDA) ಅಭ್ಯರ್ಥಿಯಾದ Janata Dal Secular ಪಕ್ಷದ ನಾಯಕ ಹಾಗು ಸಂಸದ ಶ್ರೀ Prajwal Revanna ಅವರ ಪರವಾಗಿ ರೈತ ನಾಯಕರಾದ ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ H D Deve Gowda ಜಿಅವರ ಜೊತೆಗೂಡಿ ಮತಯಾಚಿಸಲಾಯಿತು.
ಈ…
A must read interview of Prime Minister Shri Narendra Modi Ji with the Hindustan Times.
“The KarmaYogi” lists out the exemplary achievements of His Government in the last 10 years and also highlights about His vision for Bharat.
#AbkiBaar400Paar
ಹಾಸನ ಲೋಕಸಭಾ ಕ್ಷೇತ್ರದ ಸಕಲೇಶಪುರ ವಿಧಾನಸಭೆಯ ಚಂಗಡಿಹಳ್ಳಿಯಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಅಲೈನ್ಸ್ (NDA) ಅಭ್ಯರ್ಥಿಯಾದ Janata Dal Secular ಪಕ್ಷದ ನಾಯಕ ಹಾಗು ಸಂಸದ ಶ್ರೀ Prajwal Revanna ಅವರ ಪರವಾಗಿ ರೈತ ನಾಯಕರಾದ ಮಾಜಿ ಪ್ರಧಾನಿ ಸನ್ಮಾನ್ಯ ಶ್ರೀ H D Deve Gowda ಜಿಅವರ ಜೊತೆಗೂಡಿ ಮತಯಾಚಿಸಲಾಯಿತು.
ಈ ಸಂದರ್ಭದಲ್ಲಿ ಹಾಸನ…
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಲ್ಲೂರು, ಹುಕ್ಕುಂದ, ಇಂದಾವರದಲ್ಲಿ BJP ಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ Kota Shrinivas Poojari (ಮೋದಿಜೀ ಪರಿವಾರ)ಯವರ ಪರವಾಗಿ ಮತಯಾಚಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ದೇವರಾಜ್ ಶೆಟ್ಟಿ, ಪಕ್ಷದ ಹಿರಿಯರಾದ…
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರು ಜಿಲ್ಲಾ ಕಛೇರಿ ಪಾಂಚಜನ್ಯದಲ್ಲಿ ಬೂತ್ ಅಧ್ಯಕ್ಷರುಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ.
ಈ ಸಭೆಯಲ್ಲಿ ಪ್ರಧಾನಿ ಶ್ರೀ Narendra Modi ನೇತೃತ್ವದ ಸರ್ಕಾರದ ಜನಪರ ಕಾರ್ಯಗಳನ್ನು ಮತ್ತೊಮ್ಮೆ ನೆನಪು ಮಾಡಿಸಿ ಎಲ್ಲಾ ಫಲಾನುಭವಿಗಳನ್ನು BJP ಅಭ್ಯರ್ಥಿ ಶ್ರೀ Kota Shrinivas Poojari (ಮೋದಿಜೀ ಪರಿವಾರ)…
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯ ಮೂಲಕ ಉಡುಪಿ - ಚಿಕ್ಕಮಗಳೂರು ಲೋಕಸಭೆಯ BJP ಅಭ್ಯರ್ಥಿಯಾದ ಶ್ರೀ Kota Shrinivas Poojari (ಮೋದಿಜೀ ಪರಿವಾರ) ಯವರ ಪರವಾಗಿ ಮತಯಾಚಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ದೇವರಾಜ್ ಶೆಟ್ಟಿ, ಪಕ್ಷದ ಹಿರಿಯರಾದ ಶ್ರೀ ಕೋಟೆ ರಂಗನಾಥ್, ಶ್ರೀ K P…
ಭಾರತವನ್ನು ಮುನ್ನಡೆಸಲು ಮೂರನೆಯ ಅವಧಿಗೆ ಶ್ರೀ Narendra Modi ಅವರನ್ನು ಪ್ರಧಾನಿಯಾಗಿಸುವ ಸಲುವಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಸಮಾವೇಶದಲ್ಲಿ ಭಾಗಿಯಾಗಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ BJP ಅಭ್ಯರ್ಥಿಯಾದ ಶ್ರೀ Kota Shrinivas Poojari (ಮೋದಿಜೀ ಪರಿವಾರ) ಅವರ ಪರವಾಗಿ ಮತಯಾಚಿಸಿದೆ.
ಈ…
Thanks to the visionary leadership of Prime Minister Shri Narendra Modi Ji, the Make In Bharat initiative has succeeded in creating lakhs of jobs in the country.
Bharat's Apple ecosystem poised to create 5 lakh jobs !
Yet, Corrupt CONgress and its Crooked Ecosystem peddle lies…
BJP leader C T Ravi 🇮🇳 ಸಿ ಟಿ ರವಿ (Modi Ka Parivar) says this time we will get more votes and seats In the entire South India, BJP will get more seats..
Watch full Interview ANI ANI Digital
Reporting from Chikmagalur ,Karnataka
On what ground BJP confident to win more seats in south India..
ಮೂರನೆಯ ಅವಧಿಗೆ ಶ್ರೀ Narendra Modi ಅವರನ್ನು ಪ್ರಧಾನಿಯಾಗಿಸುವ ಸಲುವಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿಕನಹಳ್ಳಿ, ಕುರುವಂಗಿ, ಕರ್ತಿಕೆರೆ ಗ್ರಾಮದಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ Kota Shrinivas Poojari (ಮೋದಿಜೀ ಪರಿವಾರ)ಯವರ ಪರವಾಗಿ ಮತಯಾಚಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷರಾದ…