Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profileg
Kota Shrinivas Poojari (ಮೋದಿಜೀ ಪರಿವಾರ)

@KotasBJP

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು, ಕರ್ನಾಟಕ ಸರಕಾರ

ID:723381396295671808

calendar_today22-04-2016 05:22:19

6,5K Tweets

70,6K Followers

584 Following

Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಇಂದು ಉಡುಪಿಯ ಹೆಮ್ಮೆ ಮಣಿಪಾಲದ ಮಾಹೆ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಪ್ರೊ ಚಾನ್ಸಲರ್ ಹಾಗೂ ಇತರೆ ಮುಖ್ಯಸ್ಥರೊಂದಿಗೆ ಹಾಗೂ ಸಂಸ್ಥೆಯ ಸಿಬ್ಬಂದಿಗಳ ಜೊತೆಗೆ ಚರ್ಚಿಸಲಾಯಿತು.
Yashpal Anand Suvarna (Modi Ka Parivar) K Raghupathi Bhat (Modi Ka Parivar)

ಇಂದು ಉಡುಪಿಯ ಹೆಮ್ಮೆ ಮಣಿಪಾಲದ ಮಾಹೆ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಪ್ರೊ ಚಾನ್ಸಲರ್ ಹಾಗೂ ಇತರೆ ಮುಖ್ಯಸ್ಥರೊಂದಿಗೆ ಹಾಗೂ ಸಂಸ್ಥೆಯ ಸಿಬ್ಬಂದಿಗಳ ಜೊತೆಗೆ ಚರ್ಚಿಸಲಾಯಿತು. @YashpalBJP @RaghupathiBhat
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಸಚಿವನಾಗಿದ್ದ ಸಂದರ್ಭದಲ್ಲಿ ರಾಜ್ಯದ ಬಡ ಮಕ್ಕಳು ಓದುವ ವಸತಿ ಶಾಲೆಯ ಆಧುನೀಕರಣಕ್ಕೆ ವಿಶೇಷ ಒತ್ತು ನೀಡಿದ್ದೆ. ಹೈಟೆಕ್ ಮಾದರಿಯ ಹಾಸ್ಟೆಲ್, ಉತ್ತಮ ಗುಣಮಟ್ಟದ ಊಟದ ವ್ಯವಸ್ಥೆ ಬಗ್ಗೆ ಅಂದು ಪ್ರತಿಷ್ಠಿತ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

account_circle
B.S.Yediyurappa (Modi Ka Parivar)(@BSYBJP) 's Twitter Profile Photo

ಮಾನ್ಯ ಪ್ರಧಾನಿ ಶ್ರೀ Narendra Modi ರವರು ಹೇಳಿದಂತೆ, 'ಈ ಬಾರಿ, 400 ಮೀರಿ' ಸ್ಥಾನಗಳಲ್ಲಿ ಎನ್.ಡಿ.ಎ ಅಭ್ಯರ್ಥಿಗಳು ಜನಾಶೀರ್ವಾದ ಪಡೆಯಲು ಅವಿರತ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂದು ಪಕ್ಷದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶ್ರೀ Kota Shrinivas Poojari (ಮೋದಿಜೀ ಪರಿವಾರ) ಮತ್ತು ತುಮಕೂರು ಕ್ಷೇತ್ರದ ಅಭ್ಯರ್ಥಿ ಶ್ರೀ V. Somanna (Modi Ka Parivar) ರವರ ಪರವಾಗಿ ಎರಡೂ…

ಮಾನ್ಯ ಪ್ರಧಾನಿ ಶ್ರೀ @narendramodi ರವರು ಹೇಳಿದಂತೆ, 'ಈ ಬಾರಿ, 400 ಮೀರಿ' ಸ್ಥಾನಗಳಲ್ಲಿ ಎನ್.ಡಿ.ಎ ಅಭ್ಯರ್ಥಿಗಳು ಜನಾಶೀರ್ವಾದ ಪಡೆಯಲು ಅವಿರತ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂದು ಪಕ್ಷದ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶ್ರೀ @KotasBJP ಮತ್ತು ತುಮಕೂರು ಕ್ಷೇತ್ರದ ಅಭ್ಯರ್ಥಿ ಶ್ರೀ @VSOMANNA_BJP ರವರ ಪರವಾಗಿ ಎರಡೂ…
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಉಡುಪಿಯ ಆಭರಣ ಜ್ಯುವೆಲ್ಲರ್ಸ್ ಮಳಿಗೆಗೆ ಭೇಟಿ ನೀಡಿ ಸಿಬ್ಬಂದಿಗಳ ಬಳಿ ಮತಯಾಚನೆ ಮಾಡಲಾಯಿತು. ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ಹಾಗೂ ಮಳಿಗೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

ಉಡುಪಿಯ ಆಭರಣ ಜ್ಯುವೆಲ್ಲರ್ಸ್ ಮಳಿಗೆಗೆ ಭೇಟಿ ನೀಡಿ ಸಿಬ್ಬಂದಿಗಳ ಬಳಿ ಮತಯಾಚನೆ ಮಾಡಲಾಯಿತು. ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ಹಾಗೂ ಮಳಿಗೆಯ ಮುಖ್ಯಸ್ಥರು ಉಪಸ್ಥಿತರಿದ್ದರು. #ಮತ್ತೊಮ್ಮೆಮೋದಿಸರ್ಕಾರ #AbkiBaar400Paar #ಆಭರಣ_ಉಡುಪಿ
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಪಕ್ಷದ ಹಿರಿಯ ಮುಖಂಡರಾದ ಶ್ರೀ ಮಂಜುನಾಥ ಹೆಬ್ಬಾರ್ ರವರ ನಿವಾಸಕ್ಕೆ ಭೇಟಿನೀಡಿ ಆಶೀರ್ವಾದ ಪಡೆದೆ.

ಪಕ್ಷದ ಹಿರಿಯ ಮುಖಂಡರಾದ ಶ್ರೀ ಮಂಜುನಾಥ ಹೆಬ್ಬಾರ್ ರವರ ನಿವಾಸಕ್ಕೆ ಭೇಟಿನೀಡಿ ಆಶೀರ್ವಾದ ಪಡೆದೆ.
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಇಂದು ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ ಸೇರಿದ ಜನಸ್ತೋಮ ಮುಂದಿನ ಚುನಾವಣೆಯಲ್ಲಿ ನಮ್ಮ ಲೋಕಸಭಾ ಕ್ಷೇತ್ರದಲ್ಲಿ ದಾಖಲೆಯ ಅಂತರದ ಗೆಲುವಾಗುವ ಸ್ಪಷ್ಟ ಮುನ್ನುಡಿಯಾಗಿದೆ ಎಂದೆನಿಸಿತು. ಸಖರಾಯಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಸಮಾವೇಶದಲ್ಲಿ ಭಾಗಿಯಾಗಿ ಪಕ್ಷದ ದಿಗ್ಗಜರ ಸಮ್ಮುಖದಲ್ಲಿ ಮತಯಾಚನೆ ಮಾಡಿದೆ.
B.S.Yediyurappa (Modi Ka Parivar) C T Ravi 🇮🇳 ಸಿ ಟಿ ರವಿ (Modi Ka Parivar)

ಇಂದು ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ ಸೇರಿದ ಜನಸ್ತೋಮ ಮುಂದಿನ ಚುನಾವಣೆಯಲ್ಲಿ ನಮ್ಮ ಲೋಕಸಭಾ ಕ್ಷೇತ್ರದಲ್ಲಿ ದಾಖಲೆಯ ಅಂತರದ ಗೆಲುವಾಗುವ ಸ್ಪಷ್ಟ ಮುನ್ನುಡಿಯಾಗಿದೆ ಎಂದೆನಿಸಿತು. ಸಖರಾಯಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಸಮಾವೇಶದಲ್ಲಿ ಭಾಗಿಯಾಗಿ ಪಕ್ಷದ ದಿಗ್ಗಜರ ಸಮ್ಮುಖದಲ್ಲಿ ಮತಯಾಚನೆ ಮಾಡಿದೆ. @BSYBJP @CTRavi_BJP
account_circle
BJP Karnataka(@BJP4Karnataka) 's Twitter Profile Photo

ಬಡವರ ಒಳಿತಿಗೆ, ಕ್ಷೇತ್ರದ ಏಳಿಗೆಗೆ, ದೇಶದ ಹಿತಕ್ಕಾಗಿ...

ಬಿಜೆಪಿಗೆ ಮತ ಬಿಜೆಪಿಗೆ...

ಮೋದಿಜೀಗೆ ನಮ್ಮ ಮೋದಿಜೀಗೆ...



account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಚಿಕ್ಕಮಗಳೂರು ಜನತೆಯ ಪ್ರೀತಿಗೆ ಶರಣಾದೆ.ಯಾವ ಮೂಲೆಗೆ ಹೋದರೂ ನಿಮ್ಮನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂಬ ಭರವಸೆಯ ಆಶೀರ್ವಾದ. ಇಂದು ನಮ್ಮ ನಾಯಕರಾದ ಶ್ರೀ ಸಿಟಿ ರವಿಯವರ ಜೊತೆಗೆ ಚಿಕ್ಕಮಗಳೂರಿನ ವಿವಿಧ ಕಡೆಗಳಲ್ಲಿ ಒಂದಷ್ಟು ಕಾರ್ಮಿಕರು ಹಾಗೂ ಸಾರ್ವಜನಿಕರನ್ನು ಭೇಟಿಯಾಗಿ ಮತಯಾಚನೆ ಮಾಡಲಾಯಿತು.

ಚಿಕ್ಕಮಗಳೂರು ಜನತೆಯ ಪ್ರೀತಿಗೆ ಶರಣಾದೆ.ಯಾವ ಮೂಲೆಗೆ ಹೋದರೂ ನಿಮ್ಮನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂಬ ಭರವಸೆಯ ಆಶೀರ್ವಾದ. ಇಂದು ನಮ್ಮ ನಾಯಕರಾದ ಶ್ರೀ ಸಿಟಿ ರವಿಯವರ ಜೊತೆಗೆ ಚಿಕ್ಕಮಗಳೂರಿನ ವಿವಿಧ ಕಡೆಗಳಲ್ಲಿ ಒಂದಷ್ಟು ಕಾರ್ಮಿಕರು ಹಾಗೂ ಸಾರ್ವಜನಿಕರನ್ನು ಭೇಟಿಯಾಗಿ ಮತಯಾಚನೆ ಮಾಡಲಾಯಿತು. #ಮತ್ತೊಮ್ಮೆಮೋದಿಸರ್ಕಾರ
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ನಿವೃತ್ತ ಪ್ರೊಫೆಸರ್ ಶ್ರೀ ಶಿವರುದ್ರಪ್ಪರವರನ್ನು ಪಕ್ಷದ ನಾಯಕರಾದ ಶ್ರೀ ಸಿಟಿ ರವಿಯವರು ಹಾಗೂ ಪಕ್ಷದ ಪ್ರಮುಖರ ಜೊತೆಗೆ ಭೇಟಿಯಾದೆ.

ನಿವೃತ್ತ ಪ್ರೊಫೆಸರ್ ಶ್ರೀ ಶಿವರುದ್ರಪ್ಪರವರನ್ನು ಪಕ್ಷದ ನಾಯಕರಾದ ಶ್ರೀ ಸಿಟಿ ರವಿಯವರು ಹಾಗೂ ಪಕ್ಷದ ಪ್ರಮುಖರ ಜೊತೆಗೆ ಭೇಟಿಯಾದೆ.
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಗೌರವಾನ್ವಿತ ಮಾಜಿ ಶಾಸಕರು, ಒಕ್ಕಲಿಗ ಸಮುದಾಯದ ಮುಖಂಡರಾದ ಶ್ರೀ ಹೆಚ್.ಎ.ನಾರಾಯಣ ಗೌಡ ರವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.

ಗೌರವಾನ್ವಿತ ಮಾಜಿ ಶಾಸಕರು, ಒಕ್ಕಲಿಗ ಸಮುದಾಯದ ಮುಖಂಡರಾದ ಶ್ರೀ ಹೆಚ್.ಎ.ನಾರಾಯಣ ಗೌಡ ರವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಾದ ಶ್ರೀ ನರೇಂದ್ರ ಪೈ ರವರ ಮನೆಗೆ ಭೇಟಿ ನೀಡಲಾಯಿತು.

ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡರಾದ ಶ್ರೀ ನರೇಂದ್ರ ಪೈ ರವರ ಮನೆಗೆ ಭೇಟಿ ನೀಡಲಾಯಿತು.
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಭಾರತೀಯ ಜನತಾ ಪಾರ್ಟಿ ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಚೈತ್ರಾ ರವರ ಮನೆಗೆ ಭೇಟಿ ನೀಡಿದ ಸಂದರ್ಭ...

ಭಾರತೀಯ ಜನತಾ ಪಾರ್ಟಿ ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಚೈತ್ರಾ ರವರ ಮನೆಗೆ ಭೇಟಿ ನೀಡಿದ ಸಂದರ್ಭ...
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಬನ್ನಿ, ವಿಶ್ವ ನಾಯಕ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ಲಕ್ಷ ಲಕ್ಷ ಜನರ ಮೂಲಕ ಸ್ವಾಗತಿಸೋಣ.
Narendra Modi

ಬನ್ನಿ, ವಿಶ್ವ ನಾಯಕ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ಲಕ್ಷ ಲಕ್ಷ ಜನರ ಮೂಲಕ ಸ್ವಾಗತಿಸೋಣ. @narendramodi #AbkiBaar400Paar
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಶ್ರೀ ರಾಮೇಶ್ವರ ದೇವರ ಆಶಿರ್ವಾದ ಪಡೆದೆ..

ಶ್ರೀ ರಾಮೇಶ್ವರ ದೇವಸ್ಥಾನ, ನಿಡುವಾಳೆ ಮೂಡಿಗೆರೆ ಚಿಕ್ಕಮಗಳೂರು

shrinivaspoojary

account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಶ್ರೀ ಕ್ಷೇತ್ರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ನಿರಂಜನಾನಂದ ಪುರಿ ಶ್ರೀಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.

ಶ್ರೀ ಕ್ಷೇತ್ರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ನಿರಂಜನಾನಂದ ಪುರಿ ಶ್ರೀಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಾಳೂರು, ನಿಡುವಾಳೆ, ಗಬ್‌ಗಲ್ ಕೂವೆ ಗ್ರಾಮದ ನಮ್ಮ ಕಾರ್ಯಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಾಳೂರು, ನಿಡುವಾಳೆ, ಗಬ್‌ಗಲ್ ಕೂವೆ ಗ್ರಾಮದ ನಮ್ಮ ಕಾರ್ಯಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. #ಮತ್ತೊಮ್ಮೆಮೋದಿಸರ್ಕಾರ #ಉಡುಪಿ_ಚಿಕ್ಕಮಗಳೂರು #ಮೂಡಿಗೆರೆ
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲರಾಜ್ ರವರ ಮನೆಗೆ ಭೇಟಿನೀಡಿ ಲೋಕಸಭಾ ಚುನಾವಣೆಗೆ ಸಹಕಾರ ಕೋರಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಲರಾಜ್ ರವರ ಮನೆಗೆ ಭೇಟಿನೀಡಿ ಲೋಕಸಭಾ ಚುನಾವಣೆಗೆ ಸಹಕಾರ ಕೋರಿದೆ. #ಮತ್ತೊಮ್ಮೆಮೋದಿಸರ್ಕಾರ #ಉಡುಪಿ_ಚಿಕ್ಕಮಗಳೂರು #ಮೂಡಿಗೆರೆ
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಸುಂಕಸಾಲೆ ಮತ್ತು ಜಾವಳಿ ಗ್ರಾಮದ ಕಾರ್ಯಕರ್ತರನ್ನು ಭೇಟಿಯಾದೆ. ಅದ್ಭುತವಾದ ಹುಮ್ಮಸ್ಸು, ಉತ್ಸಾಹ, ಬೂತ್ ಗೆಲ್ಲಿಸುವ ಅವರ ಛಲ ನಿಜಕ್ಕೂ ಖುಷಿ ತಂದಿತು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಸುಂಕಸಾಲೆ ಮತ್ತು ಜಾವಳಿ ಗ್ರಾಮದ ಕಾರ್ಯಕರ್ತರನ್ನು ಭೇಟಿಯಾದೆ. ಅದ್ಭುತವಾದ ಹುಮ್ಮಸ್ಸು, ಉತ್ಸಾಹ, ಬೂತ್ ಗೆಲ್ಲಿಸುವ ಅವರ ಛಲ ನಿಜಕ್ಕೂ ಖುಷಿ ತಂದಿತು. #ಮತ್ತೊಮ್ಮೆಮೋದಿಸರ್ಕಾರ #ಉಡುಪಿ_ಚಿಕ್ಕಮಗಳೂರು #ಮೂಡಿಗೆರೆ
account_circle