R. Ashoka (ಮೋದಿ ಅವರ ಕುಟುಂಬ)
@RAshokaBJP
ಕನ್ನಡಿಗ | Leader of the Opposition- Karnataka Legislative Assembly
ID:1335701983
http://instagram.com/r.ashoka_official 08-04-2013 03:55:04
5,4K Tweets
138,4K Followers
408 Following
'ಮತ್ತೊಮ್ಮೆ ಮೋದಿ'
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಬೆಂಗಳೂರು ದಕ್ಷಿಣ NDA ಅಭ್ಯರ್ಥಿ ಶ್ರೀ Tejasvi Surya (ಮೋದಿಯ ಪರಿವಾರ) ಅವರನ್ನು ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಕಸಿತ ಭಾರತದ ನಿರ್ಮಾಣಕ್ಕೆ ಮತ್ತೊಮ್ಮೆ ಮೋದಿ ಎನ್ನುವ
ಯುಪಿಎ ಸರ್ಕಾರ ಕರ್ನಾಟಕಕ್ಕೆ ಬಿಟ್ಟು ಹೋದ ಖಾಲಿ ಚೊಂಬನ್ನ ಹತ್ತು ವರ್ಷಗಳಲ್ಲಿ ಅಕ್ಷಯ ಪಾತ್ರೆ ಮಾಡಿದ್ದು ಶ್ರೀ Narendra Modi ಅವರ ಸರ್ಕಾರ.
#ಮತ್ತೊಮ್ಮೆಮೋದಿಸರ್ಕಾರ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬೊಮ್ಮನಹಳ್ಳಿಯಲ್ಲಿ ಕೇಂದ್ರದ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ Amit Shah (Modi Ka Parivar) ಅವರ ನೇತೃತ್ವದಲ್ಲಿ ನಡೆದ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಲಾಯಿತು.
ರೋಡ್ ಶೋದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಶ್ರೀ B.S.Yediyurappa (Modi Ka Parivar), ಬೆಂಗಳೂರು ದಕ್ಷಿಣ NDA ಅಭ್ಯರ್ಥಿ ಶ್ರೀ
ವ್ಯತ್ಯಾಸ ಇಷ್ಟೇ!
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೇಶಕ್ಕೆ ಕೊಟ್ಟ ಅಕ್ಷಯ ಪಾತ್ರೆಯಲ್ಲಿರುವ ಸಾಲು ಸಾಲು ಯೋಜನೆಗಳು.
ಭ್ರಷ್ಟ ಕಾಂಗ್ರೆಸ್ ದೇಶಕ್ಕೆ ಕೊಟ್ಟ ಖಾಲಿ ಚೊಂಬಿನ ಸಾಲು ಸಾಲು ಹಗರಣಗಳು.
#PhirEkBaarModiSarkar #ಮತ್ತೊಮ್ಮೆಮೋದಿಸರ್ಕಾರ
Congress failed to give justice to Mukesh when anti-social elements attacked him for listening to Hanuman Chalisa in Bengaluru.
In Congress-ruled states, simply listening to Hanuman Chalisa makes you a target.
- PM Shri Narendra Modi Ji
#AbkiBaar400Paar
#HanumanJayanthi
ಕಾಂಗ್ರೆಸ್ ಉಸ್ತುವಾರಿ ಶ್ರೀ Randeep Singh Surjewala ಹಾಗೂ ಮುಖ್ಯಮಂತ್ರಿಗಳಾದ ಶ್ರೀ Siddaramaiah ನವರ ನೇತೃತ್ವದಲ್ಲಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ಈ ಬಗ್ಗೆ ಮಾನ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿ ದೂರು ನೀಡಲಾಯಿತು.
ಈ ಸಂದರ್ಭದಲ್ಲಿ
ದೇಶಕ್ಕೆ ಡಿಜಿಟಲ್ ಪೇಮೆಂಟ್ ಪರಿಚಯಿಸಿ ಭಾರತವನ್ನು ವಿಶ್ವಭೂಪಟದಲ್ಲಿ ರಾರಾಜಿಸುವಂತೆ ಮಾಡಿದೆ ಮೋದಿ ಸರ್ಕಾರ.
#DigitalIndia
#ModiHaiToMumkinHai
#AbkiBaar400Paar
ಅಭಿವೃದ್ಧಿಗೆ ಬೈ ಬೈ - ಪಿಕ್ ಪಾಕೆಟ್ಗೆ ಜೈ ಜೈ.
ನಿಮ್ಮ ಜೇಬಿನಿಂದ ಪಿಕ್ ಪಾಕೆಟ್ ಮಾಡಿ ನಿಮಗೆ ನೀಡುತ್ತೇವೆಂದು ಸುಳ್ಳಾಡುತ್ತಿರುವ ಕಾಂಗ್ರೆಸ್ ಅನ್ನು ತಿರಸ್ಕರಿಸಿ.
#PickPocketCongress
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿ ದಾಸರಹಳ್ಳಿಯಲ್ಲಿ ರೋಡ್ ಶೋ ನಡೆಸಿ NDA ಅಭ್ಯರ್ಥಿ ಕುಮಾರಿ Shobha Karandlaje (Modi Ka Parivar) ಯವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಮುನಿರಾಜು, ಜೆಡಿಎಸ್ ಮುಖಂಡ ಶ್ರೀ ರಮೇಶ್ ಗೌಡ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪ್ರಗತಿನಗರ, ಭವಾನಿನಗರಗಳಲ್ಲಿ NDA ಅಭ್ಯರ್ಥಿಯನ್ನು ಹೆಚ್ಚಿನ ಅಂತರದಿಂದ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಎ ಹೆಚ್ ಬಸವರಾಜ್ ಹಾಗೂ ಇತರರು ಉಪಸ್ಥಿತರಿದ್ದರು.
#ModiKiGuarantee #PhirEkBaarModiSarkar