Rajeeva C J(@RajeevaVK) 's Twitter Profileg
Rajeeva C J

@RajeevaVK

Journalist @Vijaykarnataka

ID:3617652571

calendar_today19-09-2015 16:15:48

12,1K Tweets

3,9K Followers

1,1K Following

VK Editor(@editor_vk) 's Twitter Profile Photo

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಧನ್ಯವಾದ ಸಲ್ಲಿಸಬೇಕಿದೆ. ಆರೋಗ್ಯ ವಿಮೆಯನ್ನು ಮತ್ತಷ್ಟು ಹಿರಿಯ ನಾಗರಿಕ ಸ್ನೇಹಿಯಾಗಿಸಿದೆ... ಎಲ್ಲ ವಯಸ್ಸಿನ ಹಿರಿಯರು ಕೂಡ ಈಗ ವಿಮೆಯ ವ್ಯಾಪ್ತಿಗೆ ಬರುತ್ತಾರೆ.
Sudarshan Channangihalli
Gajanan Hegde
Suresh k
somashekar Keerthi Kolgar

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಧನ್ಯವಾದ ಸಲ್ಲಿಸಬೇಕಿದೆ. ಆರೋಗ್ಯ ವಿಮೆಯನ್ನು ಮತ್ತಷ್ಟು ಹಿರಿಯ ನಾಗರಿಕ ಸ್ನೇಹಿಯಾಗಿಸಿದೆ... ಎಲ್ಲ ವಯಸ್ಸಿನ ಹಿರಿಯರು ಕೂಡ ಈಗ ವಿಮೆಯ ವ್ಯಾಪ್ತಿಗೆ ಬರುತ್ತಾರೆ. #ವಿಕಪೋಕಸ್ @Sudarshanvk2 @gajananbettanne @SureshkbgmVK @kilarisom @kolgarkeerthi #ಆರೋಗ್ಯವಿಮೆ
account_circle
Rajeeva C J(@RajeevaVK) 's Twitter Profile Photo

ಪಾಪದ ಕೊಡ ತುಂಬಲೇ ಬೇಕು !
ಕಟ್ಟಕಡೆಗೆ ಶಿಶುಪಾಲನಿಗೆ ಏನಾಯಿತು ?
-ಹಾಸನ ಜಿಲ್ಲಾಧಿಕಾರಿ

account_circle
Vidyarashmi Pelathadkavk(@vrpelathadka) 's Twitter Profile Photo

ಇಂದಿನ ನೃತ್ಯ ದಿನದ ನಿಮಿತ್ತ ವಿಕ ಲವಲವಿಕೆ ಏರ್ಪಡಿಸಿದ್ದ ಸಂವಾದದ ಸಾರ ಇಲ್ಲಿದೆ.

ಇಂದಿನ ನೃತ್ಯ ದಿನದ ನಿಮಿತ್ತ ವಿಕ ಲವಲವಿಕೆ ಏರ್ಪಡಿಸಿದ್ದ ಸಂವಾದದ ಸಾರ ಇಲ್ಲಿದೆ.
account_circle
Rajeeva C J(@RajeevaVK) 's Twitter Profile Photo

ಹಾಸನ ಜಿಲ್ಲೆ ಲೈಂಗಿಕ ದೌರ್ಜನ್ಯ ತನಿಖೆಗೆ ಸರಕಾರ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ SIT ರಚಿಸಿ, ಮಹಿಳಾ ಅಧಿಕಾರಿಗಳಾದ ಸುಮನ್ ಡಿ ಪನ್ನೇಕರ್, ಸೀಮಾ ಲಾಟ್ಕರ್ ಅವರನ್ನು ಸದಸ್ಯರಾಗಿ ನೇಮಿಸಿರುವುದು ಸ್ವಾಗತಾರ್ಹ.

ಇಡೀ ಪ್ರಕರಣ ಪಾಳೇಗಾರಿಕೆ ಯುಗವನ್ನು ನೆನಪಿಸುತ್ತೆ. ಆ ಕಾಮುಕನ ಕೃತ್ಯ ಸಾಬೀತಾದರೆ, ಆತನಿಗೆ ಗಲ್ಲು ಕೂಡ ಕಡಿಮೆ !

account_circle
VK Editor(@editor_vk) 's Twitter Profile Photo

ವಿಜಯ ಕರ್ನಾಟಕ ಪತ್ರಿಕೆಯ ಹೊಸ ಕೊಡುಗೆ

ಕನ್ನಡದ ಪ್ರಪ್ರಥಮ ಹಣಕಾಸು ವಾರಪತ್ರಿಕೆ ಈಗ ಮಾರುಕಟ್ಟೆಯಲ್ಲಿ ಲಭ್ಯ

vijaykarnataka
Economic Times
Deepak saluja
Sudarshan Channangihalli
kalicharan Rai
ArulDassSuresh Vijeshyadav
Natesha Babu H C
Purushotham K

ವಿಜಯ ಕರ್ನಾಟಕ ಪತ್ರಿಕೆಯ ಹೊಸ ಕೊಡುಗೆ #ವಿಕಮನಿ ಕನ್ನಡದ ಪ್ರಪ್ರಥಮ ಹಣಕಾಸು ವಾರಪತ್ರಿಕೆ ಈಗ ಮಾರುಕಟ್ಟೆಯಲ್ಲಿ ಲಭ್ಯ @Vijaykarnataka @EconomicTimes @deepaksaluja80 @Sudarshanvk2 @kalicharanRai @ArulDassSuresh1 @Vijeshy22520284 @Natesh_VK @puru_sbdoddi
account_circle
Rajeeva C J(@RajeevaVK) 's Twitter Profile Photo

ನನ್ನ ಜನರ ಒಳಿತಿಗಾಗಿ
ನನ್ನ ಊರಿನ ಶ್ರೇಯಸ್ಸಿಗಾಗಿ
ನನ್ನ ನಾಡಿನ ಅಭಿವೃದ್ದಿಗಾಗಿ
ನನ್ನ ದೇಶದ ಪ್ರಗತಿಗಾಗಿ
ಮತ- ನನ್ನ ಹಕ್ಕು,ನನ್ನ ಕರ್ತವ್ಯ, ನನ್ನ ಜವಾಬ್ದಾರಿ.ಏಕೆಂದರೆ, ಇಂದು ನಾವು ಏನಾಗಿದ್ದೇವೋ, ಏನಾಗಬೇಕಿದೆಯೋ, ಏನಾಗಬೇಕಿತ್ತೋ-ಎಲ್ಲದಕ್ಕೂ ಮತ ಕೂಡ ಕಾರಣ



ಚೀ ಜ ರಾಜೀವ

ನನ್ನ ಜನರ ಒಳಿತಿಗಾಗಿ ನನ್ನ ಊರಿನ ಶ್ರೇಯಸ್ಸಿಗಾಗಿ ನನ್ನ ನಾಡಿನ ಅಭಿವೃದ್ದಿಗಾಗಿ ನನ್ನ ದೇಶದ ಪ್ರಗತಿಗಾಗಿ #ಮತ ಮತ- ನನ್ನ ಹಕ್ಕು,ನನ್ನ ಕರ್ತವ್ಯ, ನನ್ನ ಜವಾಬ್ದಾರಿ.ಏಕೆಂದರೆ, ಇಂದು ನಾವು ಏನಾಗಿದ್ದೇವೋ, ಏನಾಗಬೇಕಿದೆಯೋ, ಏನಾಗಬೇಕಿತ್ತೋ-ಎಲ್ಲದಕ್ಕೂ ಮತ ಕೂಡ ಕಾರಣ #VotingDay #VoteForINDIA #Elections2024 @cheejarajeeva
account_circle
VK Editor(@editor_vk) 's Twitter Profile Photo

ಸಂಪತ್ತಿನ ಸಮಾನ ಹಂಚಿಕೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಹೇಳಿದರೆ, ಪಿತ್ರಾರ್ಜಿತ ತೆರಿಗೆ ಮೂಲಕ ಸಂಪನ್ಮೂಲ ಕ್ರೋಡಿಕರಿಸಬಾರದೇಕೆ ಎಂಬ ಆಲೋಚನೆ ಕಾಂಗ್ರೆಸ್ ಬುದ್ಧಿಜೀವಿಗಳದ್ದು ? ಇಷ್ಟಕ್ಕೂ ಏನಿದು ತೆರಿಗೆ ? ಈ ಬಗ್ಗೆ ಬಿಜೆಪಿ ಸಚಿವರು ಈ ಹಿಂದೆ ಏನು ಮಾತನಾಡಿದ್ದರು?


vijaykarnataka

ಸಂಪತ್ತಿನ ಸಮಾನ ಹಂಚಿಕೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಹೇಳಿದರೆ, ಪಿತ್ರಾರ್ಜಿತ ತೆರಿಗೆ ಮೂಲಕ ಸಂಪನ್ಮೂಲ ಕ್ರೋಡಿಕರಿಸಬಾರದೇಕೆ ಎಂಬ ಆಲೋಚನೆ ಕಾಂಗ್ರೆಸ್ ಬುದ್ಧಿಜೀವಿಗಳದ್ದು ? ಇಷ್ಟಕ್ಕೂ ಏನಿದು ತೆರಿಗೆ ? ಈ ಬಗ್ಗೆ ಬಿಜೆಪಿ ಸಚಿವರು ಈ ಹಿಂದೆ ಏನು ಮಾತನಾಡಿದ್ದರು? #ವಿಕಫೋಕಸ್ #ಸಂಪತ್ತಿಗೆಸವಾಲ್ #InheritanceTax @Vijaykarnataka
account_circle
Karnataka Union of Working Journalists (R)(@KUWJ_R) 's Twitter Profile Photo

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅರ್ಜುನ್ ದೇವ್ (92) ಅವರು ನಿಧನಕ್ಕೆ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ ವ್ತಕ್ತಪಡಿಸಿದೆ. ತಾಯಿನಾಡು, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಚೇತನ ಅರ್ಜುನ್ ದೇವ್ ಅವರಾಗಿದ್ದರು ಎಂದು KUWJ ಶೋಕಿಸಿದೆ.(1/2)

ಹಿರಿಯ ಪತ್ರಕರ್ತರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅರ್ಜುನ್ ದೇವ್ (92) ಅವರು ನಿಧನಕ್ಕೆ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ ವ್ತಕ್ತಪಡಿಸಿದೆ. ತಾಯಿನಾಡು, ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಚೇತನ ಅರ್ಜುನ್ ದೇವ್ ಅವರಾಗಿದ್ದರು ಎಂದು KUWJ ಶೋಕಿಸಿದೆ.(1/2)
account_circle
VK Editor(@editor_vk) 's Twitter Profile Photo

ಕನ್ನಡಿಗರಿಗೆ ಶೇ. 80ರಷ್ಟು ಉದ್ಯೋಗ ನೀಡಲೇಬೇಕು ಹಾಗೂ ಅದು ಎ,ಬಿ,ಸಿ,ಡಿ -ಎಲ್ಲ ದರ್ಜೆಯಲ್ಲೂ ಇರಬೇಕು. ನೌಕರಿ ನೀಡದೆ,ಕನ್ನಡಿಗರ ಆತ್ಮಸಾಕ್ಷಿ‌ ಕೆಣಕದಿರಿ !
ಖಾಸಗಿ ಬ್ಯಾಂಕಿನ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನೀಡಿರುವ ಎಚ್ಚರಿಕೆ
vijaykarnataka Sudarshan Channangihalli
Srikanth Hunasavadi Shivarama Rajeeva C J

ಕನ್ನಡಿಗರಿಗೆ ಶೇ. 80ರಷ್ಟು ಉದ್ಯೋಗ ನೀಡಲೇಬೇಕು ಹಾಗೂ ಅದು ಎ,ಬಿ,ಸಿ,ಡಿ -ಎಲ್ಲ ದರ್ಜೆಯಲ್ಲೂ ಇರಬೇಕು. ನೌಕರಿ ನೀಡದೆ,ಕನ್ನಡಿಗರ ಆತ್ಮಸಾಕ್ಷಿ‌ ಕೆಣಕದಿರಿ ! ಖಾಸಗಿ ಬ್ಯಾಂಕಿನ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನೀಡಿರುವ ಎಚ್ಚರಿಕೆ @Vijaykarnataka @Sudarshanvk2 @ShrikuVK @ShivaramaVK @RajeevaVK
account_circle
VK Editor(@editor_vk) 's Twitter Profile Photo

ಯಾರು ಈಗ ಸಿನಿಮಾದ ಹೀರೋ ? ಲಕ್ಷ ಸಂಪಾದಿಸುವವ, ಕಾರು ಬಂಗಲೆ ಹೊಂದಿದವ, ನೂರಾರು ಜನರನ್ನು ಹೊಡೆಯಬಲ್ಲ ಅತಿಮಾನುಷ!
ಆದರೆ ಡಾ. ರಾಜ್ ಚಿತ್ರಗಳ ಹೀರೋ ಎಂದರೆ- ಸೈಕಲ್ ವಾಲ, ಫ್ಯಾಕ್ಟರಿ ಕಾರ್ಮಿಕ... ಎಲ್ಲರೂ ಶ್ರೀಸಾಮಾನ್ಯರೇ !

vijaykarnataka
Sudarshan Channangihalli Harshavardhan Keerthi Kolgar
Rajeeva C J

ಯಾರು ಈಗ ಸಿನಿಮಾದ ಹೀರೋ ? ಲಕ್ಷ ಸಂಪಾದಿಸುವವ, ಕಾರು ಬಂಗಲೆ ಹೊಂದಿದವ, ನೂರಾರು ಜನರನ್ನು ಹೊಡೆಯಬಲ್ಲ ಅತಿಮಾನುಷ! ಆದರೆ ಡಾ. ರಾಜ್ ಚಿತ್ರಗಳ ಹೀರೋ ಎಂದರೆ- ಸೈಕಲ್ ವಾಲ, ಫ್ಯಾಕ್ಟರಿ ಕಾರ್ಮಿಕ... ಎಲ್ಲರೂ ಶ್ರೀಸಾಮಾನ್ಯರೇ ! #ರಾಜಕುಮಾರ್_ಜನ್ಮದಿನ @Vijaykarnataka @Sudarshanvk2 @HarshaSulya @kolgarkeerthi @RajeevaVK
account_circle
VK Editor(@editor_vk) 's Twitter Profile Photo

ಟೂರ್ನಿ ಗೆದ್ದ ಸಂಗತಿಯೇ ನನಗೆ ಗೊತ್ತಿರಲಿಲ್ಲ.ನನ್ನ ಆಟ ಮುಗಿಸಿದೆ.ಅಂತಿಮ‌ ಫಲಿತಾಂಶ ಇನ್ನಿಬ್ಬರ ಆಟವನ್ನು ಅವಲಂಬಿಸಿತ್ತು.ಅಷ್ಟರೊಳಗೆ ನಾನು ಗೆದ್ದ ವಿಷಯ ಎಲ್ಲೆಲ್ಲೂ ಹರಡಿತ್ತು. ಅಪ್ಪ ಬಂದು, ಗೆದ್ದೆ ಮಗನೇ ಎಂದರು.
-ಗುಕೇಶ್
ಹೊಸ ಬೆರಗೊಂದು ಮೂಡಿತು ಹೇಗೆ ?
vijaykarnataka
Sudarshan Channangihalli
Harshavardhan

ಟೂರ್ನಿ ಗೆದ್ದ ಸಂಗತಿಯೇ ನನಗೆ ಗೊತ್ತಿರಲಿಲ್ಲ.ನನ್ನ ಆಟ ಮುಗಿಸಿದೆ.ಅಂತಿಮ‌ ಫಲಿತಾಂಶ ಇನ್ನಿಬ್ಬರ ಆಟವನ್ನು ಅವಲಂಬಿಸಿತ್ತು.ಅಷ್ಟರೊಳಗೆ ನಾನು ಗೆದ್ದ ವಿಷಯ ಎಲ್ಲೆಲ್ಲೂ ಹರಡಿತ್ತು. ಅಪ್ಪ ಬಂದು, ಗೆದ್ದೆ ಮಗನೇ ಎಂದರು. -ಗುಕೇಶ್ ಹೊಸ ಬೆರಗೊಂದು ಮೂಡಿತು ಹೇಗೆ ? #ವಿಕಫೋಕಸ್ @Vijaykarnataka @Sudarshanvk2 @HarshaSulya #GukeshFTW
account_circle
K Shiva Kumar(@ShivascribeTNIE) 's Twitter Profile Photo

Excited to share our exclusive interview of Yaduveer Wadiyar with The New Indian Express!
'Joining BJP wasn't just a decision, it's a commitment to values & Narendra Modi's transformative leadership, says YKC Wadiyar. He adds, 'My vision for Mysuru: organic, sustainable development.…

account_circle
VK Editor(@editor_vk) 's Twitter Profile Photo

ಅಭಿನಂದನೆಗಳು ಗುಕೇಶ್....
ಬಿರು ಬೇಸಿಗೆಯ ಈ ದಿನಗಳಲ್ಲಿ ಭಾರತೀಯರ ಪಾಲಿಗೆ ನೀನೆ ತಂಪಾದ ಸುದ್ದಿಯಾದೆ....
manjunatha k
Harshavardhan
Rajeeva C J
Sudarshan Channangihalli

account_circle
VK Editor(@editor_vk) 's Twitter Profile Photo

ಮನುಷ್ಯನ ಎಲ್ಲ ಆಸೆ ಆಕಾಂಕ್ಷೆ, ದುರಾಸೆಗಳು ಈಡೇರಬೇಕೆಂದರೆ, ಇಲ್ಲಿರುವ ಎಂಟು ಬಿಲಿಯನ್ ಜನರಿಗೆ 5 ಭೂಮಿಗಳು ಬೇಕಂತೆ ! ಇಷ್ಟೊಂದು ಒತ್ತಡವನ್ನು ಅದು ಹೇಗೆತಾನೇ ಸಹಿಸಿಕೊಂಡೀತು ?
ಸಂದರ್ಭದಲ್ಲಿ ಭೂಮಿಯ ಕಥೆ ವ್ಯಥೆ ಆಲಿಸಿ....
vijaykarnataka Sudarshan Channangihalli
Keerthi Kolgar Rajeeva C J

ಮನುಷ್ಯನ ಎಲ್ಲ ಆಸೆ ಆಕಾಂಕ್ಷೆ, ದುರಾಸೆಗಳು ಈಡೇರಬೇಕೆಂದರೆ, ಇಲ್ಲಿರುವ ಎಂಟು ಬಿಲಿಯನ್ ಜನರಿಗೆ 5 ಭೂಮಿಗಳು ಬೇಕಂತೆ ! ಇಷ್ಟೊಂದು ಒತ್ತಡವನ್ನು ಅದು ಹೇಗೆತಾನೇ ಸಹಿಸಿಕೊಂಡೀತು ? #ವಿಶ್ವಭೂದಿನ ಸಂದರ್ಭದಲ್ಲಿ ಭೂಮಿಯ ಕಥೆ ವ್ಯಥೆ ಆಲಿಸಿ.... #ವಿಕಫೋಕಸ್ @Vijaykarnataka @Sudarshanvk2 @kolgarkeerthi @RajeevaVK
account_circle