Dheeraj Muniraj(@dheerajmuniraj) 's Twitter Profileg
Dheeraj Muniraj

@dheerajmuniraj

President - BJP Yuva Morcha - Karnataka
ಶಾಸಕರು - ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ

ID:1277862271897620481

calendar_today30-06-2020 07:12:35

91 Tweets

324 Followers

105 Following

Dheeraj Muniraj(@dheerajmuniraj) 's Twitter Profile Photo

ರಾಜ್ಯದ ಮುತ್ಸಧಿ ದಲಿತ ನಾಯಕರು, ನೇರ ನಡೆ ನುಡಿಗೆ ಹೆಸರುವಾಸಿ ಆಗಿದ್ದ ಸಂಸದರಾದ ಸನ್ಮಾನ್ಯ ಶ್ರೀ ವಿ. ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ.
ಮೃತರ ಆತ್ಮಕ್ಕೆ ಸದ್ಗತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಓಂ‌ ಶಾಂತಿ.

ರಾಜ್ಯದ ಮುತ್ಸಧಿ ದಲಿತ ನಾಯಕರು, ನೇರ ನಡೆ ನುಡಿಗೆ ಹೆಸರುವಾಸಿ ಆಗಿದ್ದ ಸಂಸದರಾದ ಸನ್ಮಾನ್ಯ ಶ್ರೀ ವಿ. ಶ್ರೀನಿವಾಸ್ ಪ್ರಸಾದ್ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಸದ್ಗತಿ ಸಿಗಲೆಂದು ಹಾಗೂ ಕುಟುಂಬದ ಸದಸ್ಯರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ‌ ಶಾಂತಿ.
account_circle
Dheeraj Muniraj(@dheerajmuniraj) 's Twitter Profile Photo

ರಾಷ್ಟ್ರಕ್ಕಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ರಾಜಗುರು, ಭಗತ್ ಸಿಂಗ್ ಮತ್ತು ಸುಖದೇವ ಅವರಿಗೆ ಕೋಟಿ ಕೋಟಿ ನಮನಗಳು
ತಾಯಿ ಭಾರತಾಂಬೆಗಾಗಿ ರಾಜಗುರು, ಭಗತ್ ಸಿಂಗ್ ಮತ್ತು ಸುಖದೇವ ಅವರು ಮಾಡಿದ ತ್ಯಾಗ ನಮ್ಮೆಲ್ಲರಿಗೂ ಸ್ಪೂರ್ತಿ. ಅವರ ಬಲಿದಾನ ನಮ್ಮಲ್ಲಿ ದೇಶಭಕ್ತಿಯ ಕಿಚ್ಚನ್ನು ಹಚ್ಚಲಿ ಎಂದು ಆಶಿಸುತ್ತೇನೆ

ರಾಷ್ಟ್ರಕ್ಕಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ರಾಜಗುರು, ಭಗತ್ ಸಿಂಗ್ ಮತ್ತು ಸುಖದೇವ ಅವರಿಗೆ ಕೋಟಿ ಕೋಟಿ ನಮನಗಳು ತಾಯಿ ಭಾರತಾಂಬೆಗಾಗಿ ರಾಜಗುರು, ಭಗತ್ ಸಿಂಗ್ ಮತ್ತು ಸುಖದೇವ ಅವರು ಮಾಡಿದ ತ್ಯಾಗ ನಮ್ಮೆಲ್ಲರಿಗೂ ಸ್ಪೂರ್ತಿ. ಅವರ ಬಲಿದಾನ ನಮ್ಮಲ್ಲಿ ದೇಶಭಕ್ತಿಯ ಕಿಚ್ಚನ್ನು ಹಚ್ಚಲಿ ಎಂದು ಆಶಿಸುತ್ತೇನೆ #BalidanDiwas
account_circle
Dheeraj Muniraj(@dheerajmuniraj) 's Twitter Profile Photo

ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಮಧುರೆಯಲ್ಲಿರುವ ಸುಪ್ರಸಿದ್ದ ದೇವಸ್ಥಾನವಾದ ಶ್ರೀ ಶನಿಮಹಾತ್ಮ ಸ್ವಾಮಿಯ ಬ್ರಹ್ಮ ರಥೋತ್ಸವದಲ್ಲಿ ಭಾಗಿಯಾಗಿ ಶ್ರೀ ಸ್ವಾಮಿಯ ದರ್ಶನ ಆಶೀರ್ವಾದವನ್ನು ಪಡೆಯಲಾಯಿತು.

ಈ‌ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ಜನಪ್ರತಿನಿಧಿಗಳು ಮತ್ತು ನೂರಾರು ಸದ್ಭಕ್ತರು ಹಾಜರಿದ್ದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಮಧುರೆಯಲ್ಲಿರುವ ಸುಪ್ರಸಿದ್ದ ದೇವಸ್ಥಾನವಾದ ಶ್ರೀ ಶನಿಮಹಾತ್ಮ ಸ್ವಾಮಿಯ ಬ್ರಹ್ಮ ರಥೋತ್ಸವದಲ್ಲಿ ಭಾಗಿಯಾಗಿ ಶ್ರೀ ಸ್ವಾಮಿಯ ದರ್ಶನ ಆಶೀರ್ವಾದವನ್ನು ಪಡೆಯಲಾಯಿತು. ಈ‌ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಅರ್ಚಕರು, ಜನಪ್ರತಿನಿಧಿಗಳು ಮತ್ತು ನೂರಾರು ಸದ್ಭಕ್ತರು ಹಾಜರಿದ್ದರು.
account_circle
B.S.Yediyurappa (Modi Ka Parivar)(@BSYBJP) 's Twitter Profile Photo

ನಮ್ಮ ರಾಜ್ಯದ ಎರಡನೆಯ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಧೀಮಂತ ನಾಯಕ ಶ್ರೀ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿಯಂದು ಆ ಹಿರಿಯ ಮುತ್ಸದ್ದಿಗೆ ಅನಂತ ನಮನಗಳು. ಕರ್ನಾಟಕ ಏಕೀಕರಣಕ್ಕಾಗಿ ಅವರ ಪರಿಶ್ರಮ, ವಿಧಾನಸೌಧ ನಿರ್ಮಾಣ ಸೇರಿದಂತೆ ಅವರ ಸೇವೆಗಳನ್ನು ನಾಡು ಸದಾ ಸ್ಮರಿಸುತ್ತದೆ.

ನಮ್ಮ ರಾಜ್ಯದ ಎರಡನೆಯ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಧೀಮಂತ ನಾಯಕ ಶ್ರೀ ಕೆಂಗಲ್ ಹನುಮಂತಯ್ಯನವರ ಪುಣ್ಯತಿಥಿಯಂದು ಆ ಹಿರಿಯ ಮುತ್ಸದ್ದಿಗೆ ಅನಂತ ನಮನಗಳು. ಕರ್ನಾಟಕ ಏಕೀಕರಣಕ್ಕಾಗಿ ಅವರ ಪರಿಶ್ರಮ, ವಿಧಾನಸೌಧ ನಿರ್ಮಾಣ ಸೇರಿದಂತೆ ಅವರ ಸೇವೆಗಳನ್ನು ನಾಡು ಸದಾ ಸ್ಮರಿಸುತ್ತದೆ.
account_circle
Dheeraj Muniraj(@dheerajmuniraj) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ನಮ್ಮ ನೆಚ್ಚಿನ ನಾಯಕರು ಶ್ರಿಯುತ ಎಸ್. ಆರ್.ವಿಶ್ವನಾಥ್ ರವರಿಗೆ ಹೃದಯ ಪೂರ್ವಕ ಅಭಿನಂದನೆಗಳು

S R Vishwanath
PMO India
B.S.Yediyurappa (Modi Ka Parivar)
BJP Karnataka

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕ ಗೊಂಡಿರುವ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ನಮ್ಮ ನೆಚ್ಚಿನ ನಾಯಕರು ಶ್ರಿಯುತ ಎಸ್. ಆರ್.ವಿಶ್ವನಾಥ್ ರವರಿಗೆ ಹೃದಯ ಪೂರ್ವಕ ಅಭಿನಂದನೆಗಳು @SRVishwanathBJP @PMOIndia @BSYBJP @BJP4Karnataka
account_circle
Dheeraj Muniraj(@dheerajmuniraj) 's Twitter Profile Photo

ನಮ್ಮ ನೆಚ್ಚಿನ ನಾಯಕರು , ಪಕ್ಷದ ಯುವ ಮುಖಂಡರು, ಸಂಸದರು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
Tejasvi Surya (ಮೋದಿಯ ಪರಿವಾರ)
PMO India
B.S.Yediyurappa (Modi Ka Parivar)
BJP Karnataka

ನಮ್ಮ ನೆಚ್ಚಿನ ನಾಯಕರು , ಪಕ್ಷದ ಯುವ ಮುಖಂಡರು, ಸಂಸದರು, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @Tejasvi_Surya @PMOIndia @BSYBJP @BJP4Karnataka #happybirthday #bjp #tejasvisurya #Bengaluru
account_circle
Dheeraj Muniraj(@dheerajmuniraj) 's Twitter Profile Photo

ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ , ಅಭೂತಪೂರ್ವ ಗೆಲುವು ದಾಖಲಿಸಿದ ಬಿಜೆಪಿ ಅಭ್ಯರ್ಥಿ ಶ್ರೀ ಮಾನ್ಯ ಪುಟ್ಟಣ್ಣ ನವರಿಗೆ ಶುಭಾಶಯ ಕೊರಲಾಯಿತು 💐

ಇಂತಿ :- ನಿಮ್ಮ ಧೀರಜ್ ಮುನಿರಾಜ್

MLC Puttanna
BJP Karnataka
B.S.Yediyurappa (Modi Ka Parivar)
R. Ashoka (ಮೋದಿ ಅವರ ಕುಟುಂಬ)
Nalin Kumar Kateel
R Ashoka


ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ , ಅಭೂತಪೂರ್ವ ಗೆಲುವು ದಾಖಲಿಸಿದ ಬಿಜೆಪಿ ಅಭ್ಯರ್ಥಿ ಶ್ರೀ ಮಾನ್ಯ ಪುಟ್ಟಣ್ಣ ನವರಿಗೆ ಶುಭಾಶಯ ಕೊರಲಾಯಿತು 💐 ಇಂತಿ :- ನಿಮ್ಮ ಧೀರಜ್ ಮುನಿರಾಜ್ MLC Puttanna @BJP4Karnataka @BSYBJP @RAshokaBJP Nalin Kumar Kateel R Ashoka #bjpkarnataka #election
account_circle
Dheeraj Muniraj(@dheerajmuniraj) 's Twitter Profile Photo

ದೊಡ್ಡಬಳ್ಳಾಪುರ ತಾಲೂಕಿನ ಬಿಜೆಪಿ ಹಿರಿಯ ನಾಯಕರು ಲಾವಣ್ಯ ವಿದ್ಯಾಸಂಸ್ಥೆ ಸಂಸ್ಥಾಪಕರು ಆದ ಶ್ರೀಯುತ ಎನ್.ಹನುಮಂತೇಗೌಡರು ತೀವ್ರ ಹೃದಯಾಘಾತದಿಂದ
ದೈವಾದಿನರಾಗಿದ್ದಾರೆ,ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಓಂ ಶಾಂತಿ..!!!

ದೊಡ್ಡಬಳ್ಳಾಪುರ ತಾಲೂಕಿನ ಬಿಜೆಪಿ ಹಿರಿಯ ನಾಯಕರು ಲಾವಣ್ಯ ವಿದ್ಯಾಸಂಸ್ಥೆ ಸಂಸ್ಥಾಪಕರು ಆದ ಶ್ರೀಯುತ ಎನ್.ಹನುಮಂತೇಗೌಡರು ತೀವ್ರ ಹೃದಯಾಘಾತದಿಂದ ದೈವಾದಿನರಾಗಿದ್ದಾರೆ,ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಓಂ ಶಾಂತಿ..!!! #rip #bjp
account_circle
R. Ashoka (ಮೋದಿ ಅವರ ಕುಟುಂಬ)(@RAshokaBJP) 's Twitter Profile Photo

ದೇಶ ಕಂಡ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಸ್ವಾತಂತ್ರ್ಯದ ಸಲುವಾಗಿ ಜಪಾನ್ ಹಾಗೂ ಇತರ ರಾಷ್ಟ್ರಗಳೊಂದಿಗೆ ಸೇರಿ ತರಬೇತಿ ಪಡೆದು ಭಾರತೀಯ ರಾಷ್ಟ್ರೀಯ ಸೇನೆ ಯನ್ನು ಕಟ್ಟಿ ಬ್ರಿಟಿಷರ ನಿದ್ದೆಗೆಡಿಸಿದ ವೀರಪುತ್ರ, ಸ್ವತಂತ್ರ ವೀರ ಶ್ರೀ ಸುಭಾಷ್ ಚಂದ್ರ ಬೋಸ್ ರವರ ವೀರ ಮರಣದ ದಿನದಂದು ಅವರ ಆತ್ಮಕ್ಕೆ ನನ್ನ ಶತಕೋಟಿ ನಮನಗಳು.

ದೇಶ ಕಂಡ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಸ್ವಾತಂತ್ರ್ಯದ ಸಲುವಾಗಿ ಜಪಾನ್ ಹಾಗೂ ಇತರ ರಾಷ್ಟ್ರಗಳೊಂದಿಗೆ ಸೇರಿ ತರಬೇತಿ ಪಡೆದು ಭಾರತೀಯ ರಾಷ್ಟ್ರೀಯ ಸೇನೆ ಯನ್ನು ಕಟ್ಟಿ ಬ್ರಿಟಿಷರ ನಿದ್ದೆಗೆಡಿಸಿದ ವೀರಪುತ್ರ, ಸ್ವತಂತ್ರ ವೀರ ಶ್ರೀ ಸುಭಾಷ್ ಚಂದ್ರ ಬೋಸ್ ರವರ ವೀರ ಮರಣದ ದಿನದಂದು ಅವರ ಆತ್ಮಕ್ಕೆ ನನ್ನ ಶತಕೋಟಿ ನಮನಗಳು.
account_circle
Narendra Modi(@narendramodi) 's Twitter Profile Photo

Greetings to Finance Minister Nirmala Sitharaman (Modi Ka Parivar) Ji on her birthday. She is working industriously towards India’s progress and empowering the poor. I pray for her long and healthy life.

account_circle