Bahadur Sathish / ಬಹದ್ದೂರ್ ಸತೀಶ್ (Modi Ka Parivar)
@sathi249
ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಸ್ವರ್ಗಕ್ಕಿಂತಲೂ ಮಿಗಿಲು.
ಹಳ್ಳಿ ಹೈದ. ಸ್ವಲ್ಪ ಸಿಟಿ ನಾಲೆಡ್ಜು.
#ಸ್ವಯಂಸೇವಕ
ID:148349049
26-05-2010 13:38:41
27,9K Tweets
9,1K Followers
786 Following
ಈವತ್ತು ರಾಮನಗರದ ಶಾಸಕರದ್ದು ಎಂದು ಹೇಳುವ ವಿಡಿಯೋ ಹರೆಡಾಡುತ್ತಿದ್ದು ಕಾಂಗ್ರೇಸ್ ಪಕ್ಷದವರಿಂದ ಪ್ರತಿಭಟನೆಯಾವಾಗ ?? Congress ಕಾಂಗ್ರೇಸ್ ಬೆಂಬಲಿತ ಮಹಿಳಾ ಘಟಕಗಳ ಹೋರಾಟ ಯಾವಾಗ ??
ಮಾನ್ಯ Siddaramaiah ರವರೇ ಮಾನ್ಯ DK Shivakumar ರವರೇ ನಿಮ್ಮ ಪಕ್ಷದ ಶಾಸಕನ ಮಾನದಂಡ ಯಾವಾಗ ??
This man is in competition with his leader Rahul Gandhi in peddling lies . Birds of the same feather ……!!!
ಕರ್ನಾಟಕದಲ್ಲಿ ಇಂದು ನಡೆದ ಸನ್ಮಾನ್ಯ ನರೇಂದ್ರ ಮೋದಿ ಅವರ ಸಮಾವೇಶಗಳನ್ನು ನೋಡಿ ಕಾಂಗ್ರೆಸ್ ಪಕ್ಷದ ನಾಯಕರ ಎದೆಯಲ್ಲಿ ನಡುಕ ಉಂಟಾಗಿರಬಹುದು..
ಜೂನ್ 4 ರ ನಂತರ ಇವರೆಲ್ಲರೂ ಚೊಂಬು ಹಿಡಿದುಕೊಂಡು ಊರೆಲ್ಲಾ ಗೋವಿಂದ ಗೋವಿಂದ ಅಂತ ತಿರುಗಾಡುವುದು ಗ್ಯಾರಂಟಿ. ಇದೇ ಮೋದಿ ಗ್ಯಾರಂಟಿ.
#ModiKiGuarantee #KarnatakaElections
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರೇ ಹಾಗೂ ಕಾರ್ಯಕರ್ತರೇ
ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶ..! ಯಾವುದಕ್ಕೂ ಡಾಕ್ಟರ್ ಮಂಜುನಾಥ್ ರವರ ದೂರವಾಣಿ ಸಂಖ್ಯೆ ನಿಮ್ಮ ಹತ್ತಿರವಿರಲಿ. ಫಲಿತಾಂಶ ನೀವು ಅಂದುಕೊಂಡಂಗೆ ಬರದಿದ್ದರೆ, ನೀವೂ ಗಾಬರಿ ಬಿದ್ದರೆ, ಅವರ ಸಹಾಯ ನಿಮಗೆ ಬೇಕಾಗಬಹುದು.
#LokSabhaPolls
Lets begin #REDISTRIBUTION of wealth starting from
Waqf Board & Church owned properties to all the People Of India.
RT if you agree!
#RedistributionOfWealth
BJP Karnataka ನಿಮ್ಮಲ್ಲಂತೂ ಯಾವ ನಾಯಕನಿಗೂ ಮಾತನಾಡೋಕೆ ಬರೋದಿಲ್ಲ ಕನಿಷ್ಠ ಇವರು ಮಾತನಾಡಿದ್ದು ಆದರು ಜನರಿಗೆ ತಲುಪಿಸಿ, ಟ್ಯಾಕ್ಸ್ ಟ್ಯಾಕ್ಸ್ ಅಂತ ಪಿಡಿಗಳು ಬಡಕೊಳ್ಳತಾ ಇದ್ದರು ಸುಮ್ಮನೆ ಕೂತಿದ್ದೀರಲ್ಲ, ಕೇಂದ್ರದಲ್ಲಿ ಕಾಂಗ್ರೆಸ ಇದ್ದಾಗ 8% ಕೊಡತಾ ಇದ್ದದ್ದು ಮೋದಿ ಸರ್ಕಾರ ಬಂದಮೇಲೆ 30% ಕೊಡತಾ ಇದೆ, ಇದನ್ನಾದರೂ ಜನರಿಗೆ ತಿಳಿಸಿ
ಇದು ಕೂಡ ಸಂವಿಧಾನ ಉಳಿಸೋ ಕಾರ್ಯ ನಾ ಮಾನ್ಯ Dr H C Mahadevappa(Buddha Basava Ambedkar Parivar) Siddaramaiah Karnataka Congress ನಾಲಾಯಕರೇ
ನೆನ್ನೆಯಷ್ಟೇ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ನಡೆದಿದೆ. ನಮ್ಮ ಕ್ಷೇತ್ರದಲ್ಲಿ ಮತದಾನ ಮಾಡಿದ್ದಾಯಿತು, ಪ್ರಚಾರ ಮಾಡಿದ್ದಾಯಿತು ಎಂದುಕೊಂಡು ಸುಮ್ಮನೆ ಕೂರುವುದು ಬೇಡ.
ಮೇ 7ನೇ ತಾರೀಕಿನಂದು ಎರಡನೇ ಹಂತದ ಮತದಾನ ಇದೆ. ಮೋದಿ ಅವರ ಕೈ ಬಲಪಡಿಸಲು ನಾವೆಲ್ಲರೂ ಸಾಮಾಜಿಕ ಜಾಲತಾಣದಲ್ಲೇ ಪ್ರಚಾರ ಮಾಡೋಣ.
#LokasabhaElection2024
ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಶ್ರಮಿಸಿದ ಪ್ರತಿಯೊಬ್ಬ ನಮೋ ಸೈನಿಕನಿಗೆ ಅನಂತಾನಂತ ಧನ್ಯವಾದಗಳು.
#KarnatakaElections
With today’s polling , South of Vindhyas one CM will loose sleep & another DCM will lose hopes of becoming CM post Loksabha elections . #ModiKiGuarantee makes the job of both uphill .