Bahadur Sathish / ಬಹದ್ದೂರ್ ಸತೀಶ್ (Modi Ka Parivar)(@sathi249) 's Twitter Profileg
Bahadur Sathish / ಬಹದ್ದೂರ್ ಸತೀಶ್ (Modi Ka Parivar)

@sathi249

ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಸ್ವರ್ಗಕ್ಕಿಂತಲೂ ಮಿಗಿಲು.
ಹಳ್ಳಿ ಹೈದ.‌ ಸ್ವಲ್ಪ ಸಿಟಿ ನಾಲೆಡ್ಜು.
#ಸ್ವಯಂಸೇವಕ

ID:148349049

calendar_today26-05-2010 13:38:41

27,9K Tweets

9,1K Followers

786 Following

ಸಮೃದ್ಧಿ ಮಂಜುನಾಥ್ | Samruddhi Manjunath(@SamManjuJDS) 's Twitter Profile Photo

ಈವತ್ತು ರಾಮನಗರದ ಶಾಸಕರದ್ದು ಎಂದು ಹೇಳುವ ವಿಡಿಯೋ ಹರೆಡಾಡುತ್ತಿದ್ದು ಕಾಂಗ್ರೇಸ್ ಪಕ್ಷದವರಿಂದ ಪ್ರತಿಭಟನೆಯಾವಾಗ ?? Congress ಕಾಂಗ್ರೇಸ್ ಬೆಂಬಲಿತ ಮಹಿಳಾ ಘಟಕಗಳ ಹೋರಾಟ ಯಾವಾಗ ??

ಮಾನ್ಯ Siddaramaiah ರವರೇ ಮಾನ್ಯ DK Shivakumar ರವರೇ ನಿಮ್ಮ ಪಕ್ಷದ ಶಾಸಕನ ಮಾನದಂಡ ಯಾವಾಗ ??

account_circle
Bahadur Sathish / ಬಹದ್ದೂರ್ ಸತೀಶ್ (Modi Ka Parivar)(@sathi249) 's Twitter Profile Photo

ಏನ್ ಈ ರೀತಿ ಹೇಳ್ತಾ ಇದ್ದೀರಾ..!

ಎಷ್ಟೇ ಆದ್ರೂ ಬ್ಲೂ ಫಿಲಂ ತೋರಿಸಿಕೊಂಡು ಜೀವನ ಕಟ್ಟಿಕೊಂಡವರಲ್ಲವೇ? ಆಗಿದ್ದಾಗ ಮಾರ್ಕೆಟಿಗೆ ಯಾವುದಾದರೂ ಹೊಸ ವಿಡಿಯೋ ಬಂದ್ರೆ ನೋಡಿ ಅಭ್ಯಾಸ ಆಗಿದೆ ಅವರಿಗೆಲ್ಲ..

account_circle
ಶ್ರೀಹಸ್ತಿನಿ🇮🇳(Modi ka Parivar)(@Shobha_Music) 's Twitter Profile Photo

T. V. ವಿಕ್ರಮದಲ್ಲಿ ನಿರೂಪಕಿಯಾಗಿ ಕೆಲಸ ಮಾಡುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ದ ಮುಸ್ಲಿಂ ಹೆಣ್ಣು ಮಗಳು ಮುಮತಾಜ್ ಹಿಂದುಗಳನ್ನು ಹೇಗೆ ಜಾಗ್ರತಿ ಗೊಳಿಸುತ್ತಿದ್ದಾರೆ ನೋಡಿ……
ಈಗಲಾದರೂ ಬದಲಾಗಿ ಹಿಂದೂಗಳೇ🙏🙏

account_circle
Narendra Modi(@narendramodi) 's Twitter Profile Photo

ಬಿಜೆಪಿಯನ್ನು ಬೆಂಬಲಿಸಲು ಬಾಗಲಕೋಟೆ ಸಜ್ಜಾಗಿದೆ! ಇಂದಿನ ಸಮಾವೇಶದ ಕೆಲವು ನೋಟಗಳು ಇಲ್ಲಿವೆ.

ಬಿಜೆಪಿಯನ್ನು ಬೆಂಬಲಿಸಲು ಬಾಗಲಕೋಟೆ ಸಜ್ಜಾಗಿದೆ! ಇಂದಿನ ಸಮಾವೇಶದ ಕೆಲವು ನೋಟಗಳು ಇಲ್ಲಿವೆ.
account_circle
Bahadur Sathish / ಬಹದ್ದೂರ್ ಸತೀಶ್ (Modi Ka Parivar)(@sathi249) 's Twitter Profile Photo

ರಾಜ್ಯ ಕಂಡ ಅತ್ಯುತ್ತಮ ನಾಯಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರು, ಹಿರಿಯ ಮುತ್ಸದ್ಧಿ ರಾಜಕಾರಣಿಗಳಾದ ಶ್ರೀ ಶ್ರೀನಿವಾಸ್ ಪ್ರಸಾದ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಓಂ ಶಾಂತಿ..

ರಾಜ್ಯ ಕಂಡ ಅತ್ಯುತ್ತಮ ನಾಯಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರು, ಹಿರಿಯ ಮುತ್ಸದ್ಧಿ ರಾಜಕಾರಣಿಗಳಾದ ಶ್ರೀ ಶ್ರೀನಿವಾಸ್ ಪ್ರಸಾದ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿ..
account_circle
Bahadur Sathish / ಬಹದ್ದೂರ್ ಸತೀಶ್ (Modi Ka Parivar)(@sathi249) 's Twitter Profile Photo

ಐಟಿ ಮಿನಿಸ್ಟರ್ ಆಗಿ, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವವರ ಮೇಲೆ ಕೇಸು ದಾಖಲಿಸಿ ಹೆದರಿಸುವ ಈ ಫ್ರಾಂಕ್ ಮಿನಿಸ್ಟರ್ ಮೇಲೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದಕ್ಕೆ ಕೇಂದ್ರದಿಂದ ಕೇಸ್ ದಾಖಲಾಗಬೇಕು.

ಮಾನ ಮರ್ಯಾದೆ ಇದ್ದರೆ ಇಂಥವರೆಲ್ಲ ಐಟಿ ಮಿನಿಸ್ಟರ್ ಆಗುತ್ತಿರಲಿಲ್ಲ.

account_circle
Bahadur Sathish / ಬಹದ್ದೂರ್ ಸತೀಶ್ (Modi Ka Parivar)(@sathi249) 's Twitter Profile Photo

ಕರ್ನಾಟಕದಲ್ಲಿ ಇಂದು ನಡೆದ ಸನ್ಮಾನ್ಯ ನರೇಂದ್ರ ಮೋದಿ ಅವರ ಸಮಾವೇಶಗಳನ್ನು ನೋಡಿ ಕಾಂಗ್ರೆಸ್ ಪಕ್ಷದ ನಾಯಕರ ಎದೆಯಲ್ಲಿ ನಡುಕ ಉಂಟಾಗಿರಬಹುದು..

ಜೂನ್ 4 ರ ನಂತರ ಇವರೆಲ್ಲರೂ ಚೊಂಬು ಹಿಡಿದುಕೊಂಡು ಊರೆಲ್ಲಾ ಗೋವಿಂದ ಗೋವಿಂದ ಅಂತ ತಿರುಗಾಡುವುದು ಗ್ಯಾರಂಟಿ. ಇದೇ ಮೋದಿ ಗ್ಯಾರಂಟಿ.

account_circle
Bahadur Sathish / ಬಹದ್ದೂರ್ ಸತೀಶ್ (Modi Ka Parivar)(@sathi249) 's Twitter Profile Photo

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರೇ ಹಾಗೂ ಕಾರ್ಯಕರ್ತರೇ

ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶ..! ಯಾವುದಕ್ಕೂ ಡಾಕ್ಟರ್ ಮಂಜುನಾಥ್ ರವರ ದೂರವಾಣಿ ಸಂಖ್ಯೆ ನಿಮ್ಮ ಹತ್ತಿರವಿರಲಿ. ಫಲಿತಾಂಶ ನೀವು ಅಂದುಕೊಂಡಂಗೆ ಬರದಿದ್ದರೆ, ನೀವೂ ಗಾಬರಿ ಬಿದ್ದರೆ, ಅವರ ಸಹಾಯ ನಿಮಗೆ ಬೇಕಾಗಬಹುದು.

account_circle
Accidental Bhakth(@accidental_cmo) 's Twitter Profile Photo

BJP Karnataka ನಿಮ್ಮಲ್ಲಂತೂ ಯಾವ ನಾಯಕನಿಗೂ ಮಾತನಾಡೋಕೆ ಬರೋದಿಲ್ಲ ಕನಿಷ್ಠ ಇವರು ಮಾತನಾಡಿದ್ದು ಆದರು ಜನರಿಗೆ ತಲುಪಿಸಿ, ಟ್ಯಾಕ್ಸ್ ಟ್ಯಾಕ್ಸ್ ಅಂತ ಪಿಡಿಗಳು ಬಡಕೊಳ್ಳತಾ ಇದ್ದರು ಸುಮ್ಮನೆ ಕೂತಿದ್ದೀರಲ್ಲ, ಕೇಂದ್ರದಲ್ಲಿ ಕಾಂಗ್ರೆಸ ಇದ್ದಾಗ 8% ಕೊಡತಾ ಇದ್ದದ್ದು ಮೋದಿ ಸರ್ಕಾರ ಬಂದಮೇಲೆ 30% ಕೊಡತಾ ಇದೆ, ಇದನ್ನಾದರೂ ಜನರಿಗೆ ತಿಳಿಸಿ

account_circle
B L Santhosh ( Modi Ka Parivar )(@blsanthosh) 's Twitter Profile Photo

You can’t differentiate between History & fiction . Go first watch the movie , understand the white lies peddled by lobbies thus far …!!!

account_circle
Bahadur Sathish / ಬಹದ್ದೂರ್ ಸತೀಶ್ (Modi Ka Parivar)(@sathi249) 's Twitter Profile Photo

ನೆನ್ನೆಯಷ್ಟೇ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ನಡೆದಿದೆ. ನಮ್ಮ ಕ್ಷೇತ್ರದಲ್ಲಿ ಮತದಾನ ಮಾಡಿದ್ದಾಯಿತು, ಪ್ರಚಾರ ಮಾಡಿದ್ದಾಯಿತು ಎಂದುಕೊಂಡು ಸುಮ್ಮನೆ ಕೂರುವುದು ಬೇಡ.

ಮೇ 7ನೇ ತಾರೀಕಿನಂದು ಎರಡನೇ ಹಂತದ ಮತದಾನ ಇದೆ. ಮೋದಿ ಅವರ ಕೈ ಬಲಪಡಿಸಲು ನಾವೆಲ್ಲರೂ ಸಾಮಾಜಿಕ ಜಾಲತಾಣದಲ್ಲೇ ಪ್ರಚಾರ ಮಾಡೋಣ.

account_circle
Bahadur Sathish / ಬಹದ್ದೂರ್ ಸತೀಶ್ (Modi Ka Parivar)(@sathi249) 's Twitter Profile Photo

ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಶ್ರಮಿಸಿದ ಪ್ರತಿಯೊಬ್ಬ ನಮೋ ಸೈನಿಕನಿಗೆ ಅನಂತಾನಂತ ಧನ್ಯವಾದಗಳು.

ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಶ್ರಮಿಸಿದ ಪ್ರತಿಯೊಬ್ಬ ನಮೋ ಸೈನಿಕನಿಗೆ ಅನಂತಾನಂತ ಧನ್ಯವಾದಗಳು. #KarnatakaElections
account_circle
Accidental Bhakth(@accidental_cmo) 's Twitter Profile Photo

ನಿನ್ನೆ ಚುನಾವಣೆ ಮುಗಿತು ಇವಾಗ ಲೋಡ್ ಶೇಡ್ಡಿಂಗ್ ಶುರು, ಬೆಳಗ್ಗೆಯಿಂದ 4 ಸಾರಿ ಕರೆಂಟ್ ಹೋಗಿದೆ, ನರಕ ದರ್ಶನ್ ಮಾಡುಸುತ್ತೆ ಸಿದ್ದು ಸರ್ಕಾರ

account_circle
B L Santhosh ( Modi Ka Parivar )(@blsanthosh) 's Twitter Profile Photo

With today’s polling , South of Vindhyas one CM will loose sleep & another DCM will lose hopes of becoming CM post Loksabha elections . makes the job of both uphill .

account_circle