ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profileg
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆

@sureshkumargr26

💛ಕನ್ನಡಿಗ❤️
ಕಾಲೆಳೆವವರ ನಾಯಕನಾಗುವುದಕ್ಕಿಂತ ಕೈ-ಹಿಡಿವವರ  ಸೇವಕನಾಗುವುದು ಶ್ರೇಷ್ಠ.💪
ವಂಚಕರಿಗೆ ಕಿರೀಟವಾಗುವುದಕ್ಕಿಂತ ಉತ್ತಮರಿಗೆ 
ಪಾದುಕೆಯಾಗುವುದು ಉತ್ಕೃಷ್ಟ!

ID:2491002469

calendar_today12-05-2014 06:29:49

8,1K Tweets

2,6K Followers

2,2K Following

ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ಅಹಿಂಸೆ, ಅಸ್ತೇಯ, ಬ್ರಹ್ಮರ‍್ಯ, ಸತ್ಯ ಮತ್ತು ಅಪರಿಗ್ರಹ ಎಂಬ ಪಂಚಶೀಲ ತತ್ವಗಳಿಂದ ಜಗತ್ತನ್ನೇ ಮೆಚ್ಚಿಸಿದ, ಅಹಿಂಸೆಯ ಮೂಲಕ ಪ್ರೇಮವನ್ನು ಸಾರಿದ ಭಗವಾನ್ ಶುಭಾಶಯಗಳು!

ಅಹಿಂಸೆ, ಅಸ್ತೇಯ, ಬ್ರಹ್ಮರ‍್ಯ, ಸತ್ಯ ಮತ್ತು ಅಪರಿಗ್ರಹ ಎಂಬ ಪಂಚಶೀಲ ತತ್ವಗಳಿಂದ ಜಗತ್ತನ್ನೇ ಮೆಚ್ಚಿಸಿದ, ಅಹಿಂಸೆಯ ಮೂಲಕ ಪ್ರೇಮವನ್ನು ಸಾರಿದ ಭಗವಾನ್ #ಮಹಾವೀರಜಯಂತಿ ಶುಭಾಶಯಗಳು! #MahavirJayanthi
account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

2024ರ ಲೋಕಸಭಾ ಚುನಾವಣೆಯ ಮೊದಲನೆ ಹಂತದ ಮತದಾನದಲ್ಲಿನ ಶೇಕಡಾವಾರು ಮತದಾನ ನೋಡಿದ್ರೆ ತುಂಬಾನೇ ಬೇಸರವಾಗುತ್ತೆ!
ಸಾಕಷ್ಟು ಕಾರಣವಿಲ್ಲದೆ ಮತದಾನ ಮಾಡದೆ ಇರೋರಿಗೆ ಸರ್ಕಾರದಿಂದ ಸಿಗೋ ಯಾವುದೇ ರೀತಿಯ ಸೌಲಭ್ಯಗಳನ್ನು ಕತ್ತುನಿಟ್ಟಾಗಿ ನಿಲ್ಲಿಸಿದಾಗ ಮಾತ್ರ ನಮ್ಮ ಅನಾಗರಿಕ ಮತದಾನ ಮಾಡದ ಪ್ರಜೆಗಳಿಗೆ ಬುದ್ಧಿ ಬರೋದು.

2024ರ ಲೋಕಸಭಾ ಚುನಾವಣೆಯ ಮೊದಲನೆ ಹಂತದ ಮತದಾನದಲ್ಲಿನ ಶೇಕಡಾವಾರು ಮತದಾನ ನೋಡಿದ್ರೆ ತುಂಬಾನೇ ಬೇಸರವಾಗುತ್ತೆ! ಸಾಕಷ್ಟು ಕಾರಣವಿಲ್ಲದೆ ಮತದಾನ ಮಾಡದೆ ಇರೋರಿಗೆ ಸರ್ಕಾರದಿಂದ ಸಿಗೋ ಯಾವುದೇ ರೀತಿಯ ಸೌಲಭ್ಯಗಳನ್ನು ಕತ್ತುನಿಟ್ಟಾಗಿ ನಿಲ್ಲಿಸಿದಾಗ ಮಾತ್ರ ನಮ್ಮ ಅನಾಗರಿಕ ಮತದಾನ ಮಾಡದ ಪ್ರಜೆಗಳಿಗೆ ಬುದ್ಧಿ ಬರೋದು. #loksabhapolls2024
account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ಚುನಾವಣಾ ಆಯೋಗ ಹಳ್ಳಿ ಹಳ್ಳಿಗಳಿಗೂ, ಸಿಟಿಯಲ್ಲಿ ಗಲ್ಲಿಗಲ್ಲಿಗಳಲ್ಲೂ ಡ್ರೋಣ್ ಕ್ಯಾಮೆರಾಗಳನ್ನ ಬಿಡಬೇಕು. ಹಣ,ಹೆಂಡ,ಸೀರೆ,ಕುಕ್ಕರ್ etc.,ಗಳನ್ನ ಹಂಚೋದನ್ನ ತಡೆಗಟ್ಟಬೋದು.(ಅಂತ ಭ್ರಷ್ಟ ಅಭ್ಯರ್ಥಿರನ್ನ ಅನಾರ್ಹಗೊಳಿಸಬೇಕು)ರಾಜಕೀಯ ಅನ್ನೋದು ನಮ್ಮ ದೇಶದಲ್ಲಿ ಕೋಟಿ ಕುಳಗಳ ಲಾಭದಯಕ ಉದ್ಯಮವಾಗಿದೆ😷
'ಭ್ರಷ್ಟ ಮುಕ್ತ ದೇಶ ಶಕ್ತ'💪
Election Commission of India

account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ಕಾವೇರಿ ನೀರಿಗಾಗಿ ಪ್ರತಿಭಟನೆ ನಡೆದಾಗ ನಮಗೂ ಅದಕ್ಕೂ ಸಂಬಂಧ ಇಲ್ಲ ಅಂತ ಆರಾಮಗಿದ್ದ ನಮ್ಮ ಬೆಂಗಳೂರಿಗರು,
ಇಂದು ಕುಡಿಯಲು ನೀರಿಲ್ಲ, ನೀರ್ ಕೊಡಿ ಅಂತ ಬೀದಿಗೆ ಬಂದವ್ರೆ😭
ಅಷ್ಟೇ! ಏನಂತೀರಾ???





account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ಪತ್ರಕರ್ತರೂ ಸ್ವಾತಂತ್ರರಲ್ಲ ಯಜಮಾನರು ಹೇಳಿದ್ದನ್ನ ಮಾಡ್ತಾರೆ ಅಷ್ಟೇ...
- ಡಾ. ಕೆ. ಮರುಳಸಿದ್ದಪ್ಪ

ಮಾಧ್ಯಮಗಳು ಸಾಗುತ್ತಿರುವ ದಿಕ್ಕಿನ ಬಗ್ಗೆ ಮರುಳಸಿದ್ದಪ್ಪ ಮಾತು
ಕಹಿಸತ್ಯ🔥

account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

'ವಿದ್ಯೆ ಬಂತು, ವಿನಯ ಹೋಯ್ತು
ಬುದ್ಧಿ ಬಂತು, ಶ್ರದ್ಧೆ ಹೋಯ್ತು
ಸಮೃದ್ಧಿ ಬಂತು, ಸಂಸ್ಕೃತಿ ಹೋಯ್ತು
ವಿಜ್ಞಾನ ಬಂತು, ಸಮಾಧಾನ ಹೋಯ್ತು
ಶರೀರ ಸ್ವಾಸ್ಥ್ಯ ಬಂತು, ಚಿತ್ತ ಸ್ವಾಸ್ಥ್ಯ ಹೋಯ್ತು
ದೀರ್ಘಾಯುಷ್ಯ ಬಂತು, ಜೀವನ ಸ್ವಾರಸ್ಯ ಹೋಯ್ತು
ಬೋಧನೆ ಬಂತು, ಸಾಧನೆ ಹೋಯ್ತು
ಮಾತು ಬಂತು, ಕೃತಿ ಹೋಯ್ತು
ಸ್ವಾತಂತ್ರ್ಯ ಬಂತು,ಸೌಜನ್ಯ ಹೋಯ್ತು'🙈🙉🙊

account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ಮಾನ್ಯ ಕಂದಾಯ ಸಚಿವರೇ Krishna Byre Gowda ಅವರೇ ದರಕಾಸ್ತು ಭೂಮಿಯ ದುರಸ್ತಿ ಕಾರ್ಯ ಯಾವಾಗ ಪ್ರಾರಂಭ ಆಗುತ್ತೆ? ನಮ್ಮ ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ P-ನಂಬರ್ ಗಳನ್ನ ಒಟ್ಟುಗೂಡಿಸಿ ರೈತರಿಗೆ ತುಂಬಾನೇ ತೊಂದರೆ ಆಗಿದೆ. ಇದರಿಂದ ಮುಕ್ತಿ ಕೊಟ್ಟು, ಇದಕ್ಕೆ ಶಾಶ್ವತ ಪರಿಹಾರ ಯಾವಾಗ ಕೊಡ್ತೀರಿ???
Siddaramaiah
DK Shivakumar

account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ಪುಂಡುಪೋಕರಿಗಳನ್ನು ಚುನಾಯಿಸಿ ಕಳಿಸಿದರೆ, ಆದರ ಪರಿಣಾಮವನ್ನು ಪ್ರಜೆಗಳು ಅನುಭವಿಸಲೇಬೇಕು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ

account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ವಿಶ್ವ ಕಂಡ ಭಾರತದ ಇಬ್ಬರು ಮಹಾನ್ ವ್ಯಕ್ತಿಗಳಾದ ಹಾಗೂ ಅವರ ಜನ್ಮದಿನದಂದು ಅವರ ಬದುಕು, ಹೋರಾಟಗಳನ್ನು ಸ್ಮರಿಸೋಣ.🙏🙏

ವಿಶ್ವ ಕಂಡ ಭಾರತದ ಇಬ್ಬರು ಮಹಾನ್ ವ್ಯಕ್ತಿಗಳಾದ #ಮಹಾತ್ಮಾ_ಗಾಂಧಿಜಿ ಹಾಗೂ #ಲಾಲ್_ಬಹದ್ದೂರ್_ಶಾಸ್ತ್ರಿ ಅವರ ಜನ್ಮದಿನದಂದು ಅವರ ಬದುಕು, ಹೋರಾಟಗಳನ್ನು ಸ್ಮರಿಸೋಣ.🙏🙏 #MahatmaGandhi #LalBahudurShastri
account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ಗ್ರಾಮ ಪಂಚಾಯಿತಿಗೊಂದು ಹೈಟೆಕ್ ಸ್ಕೂಲ್(public school) ಹಾಗೂ ಉತ್ತಮ ಗುಣಮಟ್ಟದ ಆಸ್ಪತ್ರೆ ಮಾಡ್ರೋ ರೈತರಿಗೆ, ಬಡವರಿಗೆ, ಕೂಲಿಕಾರ್ಮಿಕರಿಗೆ, ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತೆ ಅಂದ್ರೆ ಪಂಚಾಯಿತಿಗೊಂದು ಬಾರ್ ಓಪನ್ ಮಾಡ್ತೇವೆ ಅಂತಿದರೆ ಮುದೇವಿಗಳು... ಇಂತವರೆ ಬೇಕು ಅನ್ಸುತ್ತೆ ನಮ್ಮ ಜನಕ್ಕೆ🙊🙉🙈

account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ನಮ್ಮ ಕೃಷಿ ಪ್ರಾಧಾನ್ಯ ಗ್ರಾಮ ಭಾರತಕ್ಕೆ ಬೇಕಿರುವುದು ಯೋಗ, ಧ್ಯಾನ ಕೇಂದ್ರಗಳಲ್ಲ
ಬಡವರಿಗೆ, ಕೃಷಿಕರಿಗೆ, ಕಾರ್ಮಿಕರಿಗೆ, ಮಧ್ಯಮ ವರ್ಗದವರಿಗೆ ನೆರವಾಗುವ ಉಚಿತ ಆರೋಗ್ಯ ಕೇಂದ್ರಗಳು ಹಾಗೂ ಶಿಕ್ಷಣ ಸಂಸ್ಥೆಗಳು🙏🙏🙏

account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ಕನ್ನಡ ಮಾಧ್ಯಮದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಮಕ್ಕಳಷ್ಟೇ ಚೆನ್ನಾಗಿ ಇಂಗ್ಲಿಷಿನಲ್ಲಿ ಮಾತನಾಡುವುದನ್ನೂ ಬರೆಯುವುದನ್ನೂ ಹೇಳಿಕೊಡಬೇಕೆಂಬುದೆ ನನ್ನ ಆಶಯ. ಈ ಕೆಲಸವನ್ನು ಈವರೆಗೂ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಯಾರೂ ಮಾಡುತ್ತಿಲ್ಲ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹೊಸ ವಿಚಾರಗಳು, ಪುಟ 282

account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ಜಗ್ಗಿ ವಾಸುದೇವ್ ಫೌಂಡೇಶನ್‌ನ ಅಕ್ರಮಗಳ ತನಿಖೆಗೆ ಹೈಕೋರ್ಟ್ ಆದೇಶ nudikarnataka.com/high-court-ord… via nudikarnataka

account_circle
ಸುರೇಶ್ ಕುಮಾರ್.ಜಿ.ಆರ್ ◆🔸⚖️GRS⚖️🔸◆(@sureshkumargr26) 's Twitter Profile Photo

ಮೃತನಾದ ನಂತರ ತನಗೊಂದು ಗೋರಿಯನ್ನೂ ಕಟ್ಟಕೂಡದು, ಯಾವುದೇ ಸಂಸ್ಥೆ, ಸ್ಮಾರಕಗಳಿಗೆ ತನ್ನ ಹೆಸರನ್ನಿಡಬಾರದು ಎಂದು ಆಜ್ಞಾಪಿಸಿದ್ದ ಸಮಾಜವಾದದ ಈ ಅತ್ಯುನ್ನತ ರಾಯಭಾರಿ ಇತಿಹಾಸದಲ್ಲಿ ತನಗೊಂದು ಭದ್ರಸ್ಥಾನವನ್ನು ಸುವರ್ಣಾಕ್ಷರಗಳಲ್ಲಿರುವುದನ್ನು ಯಾರಿಂದಲೂ ತಡೆಯಲಾಗಲೇ ಇಲ್ಲ💪

“I began the revolution with 82 men.'
-Fidel Castro

ಮೃತನಾದ ನಂತರ ತನಗೊಂದು ಗೋರಿಯನ್ನೂ ಕಟ್ಟಕೂಡದು, ಯಾವುದೇ ಸಂಸ್ಥೆ, ಸ್ಮಾರಕಗಳಿಗೆ ತನ್ನ ಹೆಸರನ್ನಿಡಬಾರದು ಎಂದು ಆಜ್ಞಾಪಿಸಿದ್ದ ಸಮಾಜವಾದದ ಈ ಅತ್ಯುನ್ನತ ರಾಯಭಾರಿ ಇತಿಹಾಸದಲ್ಲಿ ತನಗೊಂದು ಭದ್ರಸ್ಥಾನವನ್ನು ಸುವರ್ಣಾಕ್ಷರಗಳಲ್ಲಿರುವುದನ್ನು ಯಾರಿಂದಲೂ ತಡೆಯಲಾಗಲೇ ಇಲ್ಲ💪 “I began the revolution with 82 men.' -Fidel Castro
account_circle