SANNEPPA NELAJERI
@SanneppaN
ID:969192778407268353
01-03-2018 12:48:59
7,2K Tweets
1,8K Followers
434 Following
ನೀವು ಈ ಮಹಾತ್ಮನ 🙏 ಮುಂದೆ ಕೂತು ಧರಣಿ ಮಾಡೋದು ಯಾರಿಗೋಸ್ಕರ.???
ಜನಕ್ಕೊಸ್ಕರನ.? OR ನಿಮಗೋಸ್ಕರನ.?
ಪಾಪಿಗಳ ಲೋಕದಲ್ಲಿ ಚ ಚಿ ಚನ್ನಾಗಿದೆ!😂
Karnataka Congress BJP Karnataka
ಹೆಚ್ ವಿಶ್ವನಾಥ್ ಅಲ್ಲ, ಹೆಚ್ಚು ವಿಶನಾಥ್!
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಜೆಡಿಎಸ್ ನ್ಯೂಸ್ | JDS News
ಮಾನ್ಯ ಮಿಸ್ಟರ್ ಸಿ ಟಿ ರವಿಯವರೆ, ನಿಮ್ಮ ಹಾಗೆ ಎಣ್ಣೆ ಹಾಕಿಕೊಂಡು ಫುಲ್ ಟೈಟಾಗಿ ಅವರವರ ಕುಟುಂಬಗಳ ಜೀವನಾಧಾರಕ್ಕೆ ಆಸರೆಯಾಗಿದ್ದ ಇಬ್ಬರ ಯುವಕರ ಮೇಲೆ ಕಾರು ಓಡಿಸಿ ಪ್ರಾಣ ತೆಗೆದು ಈಗ ಅವರ ಎರಡು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸುವಷ್ಟು ಯೋಗ್ಯತೆ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿಯವರಿಗೆ ಇಲ್ಲ ಬಿಡಿ!
Karnataka Congress BJP Karnataka
ಹೇಗಿದೆ ನೋಡಿ ಈ ದೇಶದ ಯುವತಿಯರ ಮತ್ತು ಮಹಿಳೆಯರ ದುರ್ಗತಿ,
ಮಾನ್ಯ ಮೋದಿಜಿಯವರು ಬೇಟಿ ಪಡಾವ್ ಬೇಟಿ ಬಚಾವ್ ಅಂದದ್ದು ಇದಕ್ಕೇನಾ.?
ಸಜ್ಜನರಾದ ಮಾನ್ಯ ಸುರೇಶ್ ಕುಮಾರ್ ಅವರು ಅತ್ಯಾಚಾರದ ಬಗ್ಗೆ ಏನಂತಾರೆ.?
Karnataka Congress BJP Karnataka
ನಾವು ಹಗಲುಗನಸು ಕಾಣೋರಲ್ಲ, ಕನಸು ನನಸು ಮಾಡೋ ಜನ- ಸಿ.ಟಿ ರವಿ,
ಓಹೋ! ತಮ್ಮ ಕನಸಿನ ಇಚ್ಛೆಯಂತೆ ಇಬ್ಬರ ಯುವಕರ ಮೇಲೆ ತಾವು ಕಂಠಮಟ ಕುಡ್ದು ಕಾರು ಚಲಾಯಿಸಿ, ಅವ್ರ ಪ್ರಾಣ ಕಿತ್ಕೊಂಡು ಕನಸು ನನಸು ಮಾಡಿಕೊಂಡ್ರಾ ರವ್ಯಣ್ಣಾ.?
ಸಿ_ಟಿ_ರವಿ ನುಡಿದಂತೆ ನಡೆದ ನಾಯಕ! 😂
Siddaramaiah K Raghavendra Hitnal Karnataka Congress publictv.in/chikkamagaluru…
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಇರುವ ವ್ಯತ್ಯಾಸವಿದು, 👇👇👇👇👇
ಕಾಂಗ್ರೆಸ್ - ಜನಪರವಾದ ಅಭಿವೃದ್ಧಿ ಕೆಲಸ ಮಾಡುತ್ತೆ ಆದ್ರೆ ಕಾಂಗ್ರೆಸ್ಸಿಗರಲ್ಲಿ ಒಗ್ಗಟ್ಟಿಲ್ಲ,
ಬಿಜೆಪಿ - ಜನಪರವಾದ ಅಭಿವೃದ್ಧಿ ಕೆಲಸ ಮಾಡಲ್ಲ ಆದ್ರೆ ಬಿಜೆಪಿಗರಲ್ಲಿ ಒಗ್ಗಟ್ಟಿದೆ,
Dinesh Gundu Rao/ದಿನೇಶ್ ಗುಂಡೂರಾವ್ B S Yeddyurappa Karnataka Congress BJP Karnataka
ನೀವು ಸಿಎಂ ಆಗದಿದ್ದದ್ರೆ ದಾರಿಯಲ್ಲಿ ಹೋಗೋ ನಾಯಿ ಕೂಡಾ ಮೂಸುತ್ತಿರಲಿಲ್ಲ: ಈಶ್ವರಪ್ಪ!
ಈಶ್ವರಪ್ಪನವರೆ! ಹಾಗಾದರೆ ಮುಖ್ಯಮಂತ್ರಿ ಆಗದಿದ್ದಕ್ಕೆ ಬಿ ಎಸ್ ಯಡ್ಯೂರಪ್ಪನವರನ್ನ ದಾರಿಯಲ್ಲಿ ಹೋಗೋ ನಾಯಿ ಕೂಡ ಈಗ ಮೂಸಿ ನೋಡಲ್ಲ ಅಂತೀರಾ.???? ಹೆಂಗೆ.?
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಜೆಡಿಎಸ್ ನ್ಯೂಸ್ | JDS News publictv.in/ks-eshwarappa-…
ರಿ ಸುರೇಶಣ್ಣ! ನನಗೆ ಅಹಿಂದ ನೆನಪಾಯ್ತು ಅಂತ ಸಿದ್ರಾಮಯ್ಯನವರು ನಿಮ್ಮ ಮುಂದೆ ಬಂದು ಹೇಳಿದ್ರಾ.? ತಾವುಗಳು ಸುಮ್ಸುಮ್ನೆ ಗುಡಿಯಲ್ಲಿನ ಗಂಟೆಯ ಸದ್ದಿನ ಹಾಗೆ ಢಣ್ ಢಣ್ ಢಣ್ ಅಂತ ಯಾಕ್ರಿ ಭಾರಿಸ್ತಿರಾ.???
Siddaramaiah Karnataka Congress
ಆಸ್ಪತ್ರೆ ಮಾಡುವುದು ನನ್ನ ಕೆಲಸವಲ್ಲ : ಅನಂತ್ ಕುಮಾರ್ ಹೆಗಡೆ (ಸಂಸದರು)
ನಿಮ್ದು ಜಾತಿಧರ್ಮಗಳ ನಡುವೆ ವಿಷಬೀಜ ಬಿತ್ತಿ, ಬೆಂಕಿ ಹಚ್ಚೋ ಕೆಲಸ ಮಾಡುವುದು ಅಂತ ಎಲ್ಲರಿಗೂ ಗೊತ್ತಿದೆ ಬಿಡಿ ಸಾರ್.!
Karnataka Congress BJP Karnataka
ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿಯವರು ಗ್ರಾಮವಾಸ್ತವ್ಯ ಮಾಡಿದ್ರೆ ಬಿಜೆಪಿಯವರಿಗೆ ಭಯವೇಕೆ.?🤔 ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
ನನ್ನ ಬಳಿ ತತ್ವವಿದೆ ಅಧಿಕಾರವಿಲ್ಲ,
ನಿನ್ನ ಬಳಿ ಅಧಿಕಾರವಿದೆ ಆದರೆ ತತ್ವವಿಲ್ಲ!
ನನ್ನ ಬಳಿ ಸತ್ಯವಿದೆ ಬಲವಿಲ್ಲ,
ನಿನ್ನ ಬಳಿ ಬಲವಿದೆ ಆದರೆ ಸತ್ಯವಿಲ್ಲ!
ಸುಳ್ಳುಗಳಿಂದಲೇ ಕಟ್ಟಿಕೊಂಡಿರುವ ನಿನ್ನ ಭದ್ರಕೋಟೆಯ ಬುಡ ಅಲ್ಲಾಡುವವರೆಗೂ ನಾನು ಹೋರಾಡುತ್ತೇನೆ!
ನಾನಾ.? ನೀನಾ.?
ಐಪಿಎಸ್ ಅಧಿಕಾರಿ - ಸಂಜೀವ್ ಭಟ್.!
kannada.truthindia.news/2019/06/21/i-h…
ಕಾಂಗ್ರೆಸ್ ಪಕ್ಷದವರು ಯಾವ ಹೋರಾಟ ಮಾಡಿದರೂ, ನರೇಂದ್ರ ಮೋದಿಯವರ ಇವಿಎಂ ಮುಂದೆ ಗೆಲ್ಲುವುದಕ್ಕೆ ಆಗಲ್ಲ.!!!
Karnataka Congress BJP Karnataka
ರಾಹುಲ್ ಗಾಂಧಿ ಯೋಗ ಮಾಡದೇ ಇರುವುದಕ್ಕೆ ಕಾಂಗ್ರೆಸ್ ಸೋತಿದೆ: ಬಾಬಾ ರಾಮ್ದೇವ್.!
ಬಾಬಾ ರಾಮ್ ದೇವ್ ಅವರೆ, ರಾಹುಲ್ ಗಾಂಧಿ PM ಮೋದಿ ಹಾಗೆ ಸುಳ್ಳು ಹೇಳದೇ ಇರುವುದಕ್ಕೆ ಕಾಂಗ್ರೆಸ್ ಸೋತಿದೆ ಸ್ವಾಮಿ.!!
PM ಮೋದಿ ಜಗತ್ತಿನ ನಂಬರ್ ೧ ಸುಳ್ಳ.!!!
Karnataka Congress BJP Karnataka publictv.in/congress-lost-…