ಜೆಡಿಎಸ್ ನ್ಯೂಸ್ | JDS News
@Jds_news
Latest news & updates of #JanataDalSecular #Jds
#ಜಾತ್ಯತೀತಜನತಾದಳ #ಜೆಡಿಎಸ್
ID:956868239312658432
https://youtube.com/@Jds_News 26-01-2018 12:35:40
7,6K Tweets
13,1K Followers
109 Following
ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮಾಜಿ ಪ್ರಧಾನಮಂತ್ರಿಗಳಾದ ಶ್ರೀ H D Deve Gowda ಅವರ ಅಧ್ಯಕ್ಷತೆಯಲ್ಲಿ ಪ್ರಮುಖರ ಸಭೆ ನಡೆಯಿತು.
ಸಭೆಯಲ್ಲಿ ಸಂಸದರಾದ ಶ್ರೀ Prajwal Revanna ಅವರು ಹಾಗು ಮುಖಂಡರಾದ ಶ್ರೀ ಎನ್.ಆರ್. ಸಂತೋಷ ಅವರು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
For the comprehensive development of Bellary city Choose JDS, Vote for Shri Anil H Lad
ಬಳ್ಳಾರಿ ನಗರದ ಸಮಗ್ರ ಅಭಿವೃದ್ಧಿಗಾಗಿ - ಶ್ರೀ ಅನಿಲ್ ಹೆಚ್ ಲಾಡ್
JDS State IT Wing ಜೆಡಿಎಸ್ ನ್ಯೂಸ್ | JDS News ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
#JDS
ರಾಷ್ಟ್ರ ರಾಜಕಾರಣದ ಸರ್ವೋಚ್ಚ ನಾಯಕ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ನನ್ನ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಡೂರಿಗೆ ಆಗಮಿಸಿದ್ದಾರೆ.
#ಜನತಾಸರ್ಕಾರ #JanataDalSecular #kadur
ಸಮಾಜ ಸುಧಾರಕ ಶ್ರೀ ಜ್ಯೋತಿಬಾಯಿ ಫುಲೆ ಅವರ ಜನ್ಮದಿನದಂದು ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಹೋರಾಡಿದ ಅವರ ಜೀವನ ಸಂದೇಶ ಎಲ್ಲರಿಗೂ ಮಾದರಿಯಾಗಿದೆ.
#JanataDalSecular #Nelamangala #ಜನತಾಸರ್ಕಾರ #Nelamangala JDS
ಆಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಅಮುಲ್ ಮಾರಾಟ ಘಟಕ ಸ್ಥಾಪಿಸಲು ಹೊರಟಿತ್ತು ಅಂದಿನ ರಾಜ್ಯ BJP Karnataka ಸರಕಾರ. ಅಂದರೆ, 15 ವರ್ಷಗಳ ಹಿಂದೆಯೇ ಅಮುಲ್ ಅನ್ನು ಉದ್ಧರಿಸಲು, ನಂದಿನಿಯ ಕತ್ತು ಕತ್ತರಿಸಲು ಬಿಜೆಪಿ ಹೊರಟಿತ್ತು!! 6/13
#ಬಿಜೆಪಿಯ_ವರಸೆ
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪಂಚರತ್ನ ರಥಯಾತ್ರೆ ನಡೆಯಲಿದೆ. ಸಾರ್ವಜನಿಕ ಬಂಧುಗಳು, Janata Dal Secular ಕಾರ್ಯಕರ್ತರು ಹಾಗೂ ಮುಖಂಡರು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಬೇಕು ಎಂದು ವಿನಂತಿಸುತ್ತೇನೆ.
#ಪಂಚರತ್ನ_ರಥಯಾತ್ರೆ
#ಪಿರಿಯಾಪಟ್ಟಣ
ಪಂಚರತ್ನ ಯೋಜನೆಗಳ ಜಾರಿಗೆ ತೆರಿಗೆಯಿಲ್ಲ, ಜನರ ಮೇಲೆ ಸಾಲದ ಹೊರೆ ಹೊರಿಸುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ kannadaprabha.com/karnataka/2023… via kannadaprabha
TNIE Karnataka
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy
ನಿನ್ನೆ ಗಾಂಧಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಾಗಿದ ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ 'ಪಂಚರತ್ನ ರಥಯಾತ್ರೆ'ಯ ಕೆಲ ಚಿತ್ರಗಳ ಸಂಗ್ರಹ.1/2
#ಪಂಚರತ್ನ_ರಥಯಾತ್ರೆ