ಜೆಡಿಎಸ್ ನ್ಯೂಸ್ | JDS News(@Jds_news) 's Twitter Profileg
ಜೆಡಿಎಸ್ ನ್ಯೂಸ್ | JDS News

@Jds_news

Latest news & updates of #JanataDalSecular #Jds
#ಜಾತ್ಯತೀತಜನತಾದಳ #ಜೆಡಿಎಸ್

ID:956868239312658432

linkhttps://youtube.com/@Jds_News calendar_today26-01-2018 12:35:40

7,6K Tweets

13,1K Followers

109 Following

Janata Dal Secular(@JanataDal_S) 's Twitter Profile Photo

ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮಾಜಿ ಪ್ರಧಾನಮಂತ್ರಿಗಳಾದ ಶ್ರೀ H D Deve Gowda ಅವರ ಅಧ್ಯಕ್ಷತೆಯಲ್ಲಿ ಪ್ರಮುಖರ ಸಭೆ ನಡೆಯಿತು.
ಸಭೆಯಲ್ಲಿ ಸಂಸದರಾದ ಶ್ರೀ Prajwal Revanna ಅವರು ಹಾಗು ಮುಖಂಡರಾದ ಶ್ರೀ ಎನ್.ಆರ್. ಸಂತೋಷ ಅವರು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮಾಜಿ ಪ್ರಧಾನಮಂತ್ರಿಗಳಾದ ಶ್ರೀ @H_D_Devegowda ಅವರ ಅಧ್ಯಕ್ಷತೆಯಲ್ಲಿ ಪ್ರಮುಖರ ಸಭೆ ನಡೆಯಿತು. ಸಭೆಯಲ್ಲಿ ಸಂಸದರಾದ ಶ್ರೀ @iPrajwalRevanna ಅವರು ಹಾಗು ಮುಖಂಡರಾದ ಶ್ರೀ ಎನ್.ಆರ್. ಸಂತೋಷ ಅವರು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
account_circle
H D Deve Gowda(@H_D_Devegowda) 's Twitter Profile Photo

ಮುಳಬಾಗಿಲು ವಿಧಾನಸಭೆ ಕ್ಷೇತ್ರದ ಶಾಸಕರು ಹಾಗೂ ಜೆಡಿಎಸ್ ಪಕ್ಷದ ಯುವ ಮುಖಂಡರಾದ ಶ್ರೀ ಸಮೃದ್ಧಿ ಮಂಜುನಾಥ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಭಗವಂತ ತಮಗೆ ಆಯುರಾರೋಗ್ಯ ನೀಡಲಿ. ಸುದೀರ್ಘ ಕಾಲ ಜನಸೇವೆ ಮಾಡುವ ಅವಕಾಶ ದಯಪಾಲಿಸಲಿ ಎಂದು ಹಾರೈಸುತ್ತೇನೆ. ಶುಭವಾಗಲಿ.

ಮುಳಬಾಗಿಲು ವಿಧಾನಸಭೆ ಕ್ಷೇತ್ರದ ಶಾಸಕರು ಹಾಗೂ ಜೆಡಿಎಸ್ ಪಕ್ಷದ ಯುವ ಮುಖಂಡರಾದ ಶ್ರೀ ಸಮೃದ್ಧಿ ಮಂಜುನಾಥ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಭಗವಂತ ತಮಗೆ ಆಯುರಾರೋಗ್ಯ ನೀಡಲಿ. ಸುದೀರ್ಘ ಕಾಲ ಜನಸೇವೆ ಮಾಡುವ ಅವಕಾಶ ದಯಪಾಲಿಸಲಿ ಎಂದು ಹಾರೈಸುತ್ತೇನೆ. ಶುಭವಾಗಲಿ.
account_circle
JDS Live(@Jds_live) 's Twitter Profile Photo

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ನೇರಪ್ರಸಾರ twitter.com/i/broadcasts/1…

account_circle
JDS Live(@Jds_live) 's Twitter Profile Photo

ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ನೇರಪ್ರಸಾರ twitter.com/i/broadcasts/1…

account_circle
JDS Live(@Jds_live) 's Twitter Profile Photo

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ನೇರಪ್ರಸಾರ twitter.com/i/broadcasts/1…

account_circle
Anil H Lad(@anilladjds) 's Twitter Profile Photo

For the comprehensive development of Bellary city Choose JDS, Vote for Shri Anil H Lad

ಬಳ್ಳಾರಿ ನಗರದ ಸಮಗ್ರ ಅಭಿವೃದ್ಧಿಗಾಗಿ - ಶ್ರೀ ಅನಿಲ್ ಹೆಚ್ ಲಾಡ್

JDS State IT Wing ಜೆಡಿಎಸ್ ನ್ಯೂಸ್ | JDS News ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

For the comprehensive development of Bellary city Choose JDS, Vote for Shri Anil H Lad ಬಳ್ಳಾರಿ ನಗರದ ಸಮಗ್ರ ಅಭಿವೃದ್ಧಿಗಾಗಿ - ಶ್ರೀ ಅನಿಲ್ ಹೆಚ್ ಲಾಡ್ @JDS_ITWing @Jds_news @hd_kumaraswamy #JDS
account_circle
JDS Live(@Jds_live) 's Twitter Profile Photo

ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ನೇರಪ್ರಸಾರ twitter.com/i/broadcasts/1…

account_circle
JDS Live(@Jds_live) 's Twitter Profile Photo

ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶ ನೇರಪ್ರಸಾರ twitter.com/i/broadcasts/1…

account_circle
JDS Live(@Jds_live) 's Twitter Profile Photo

ಮದ್ದೂರು ಪಕ್ಷ ಸೇರ್ಪಡೆ ಕಾರ್ಯಕ್ರಮ ನೀರಪ್ರಸಾರ twitter.com/i/broadcasts/1…

account_circle
JDS Live(@Jds_live) 's Twitter Profile Photo

ಮದ್ದೂರು ಪಕ್ಷ ಸೇರ್ಪಡೆ ಕಾರ್ಯಕ್ರಮ ನೀರಪ್ರಸಾರ twitter.com/i/broadcasts/1…

account_circle
YSV Datta(@YSV_Datta) 's Twitter Profile Photo

ರಾಷ್ಟ್ರ ರಾಜಕಾರಣದ ಸರ್ವೋಚ್ಚ ನಾಯಕ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ನನ್ನ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕಡೂರಿಗೆ ಆಗಮಿಸಿದ್ದಾರೆ.

account_circle
Dr.K Sreenivasa Murthy(@DrKSrinivasMJDS) 's Twitter Profile Photo

ಸಮಾಜ ಸುಧಾರಕ ಶ್ರೀ ಜ್ಯೋತಿಬಾಯಿ ಫುಲೆ ಅವರ ಜನ್ಮದಿನದಂದು ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಹೋರಾಡಿದ ಅವರ ಜೀವನ ಸಂದೇಶ ಎಲ್ಲರಿಗೂ ಮಾದರಿಯಾಗಿದೆ.

JDS

ಸಮಾಜ ಸುಧಾರಕ ಶ್ರೀ ಜ್ಯೋತಿಬಾಯಿ ಫುಲೆ ಅವರ ಜನ್ಮದಿನದಂದು ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಹೋರಾಡಿದ ಅವರ ಜೀವನ ಸಂದೇಶ ಎಲ್ಲರಿಗೂ ಮಾದರಿಯಾಗಿದೆ. #JanataDalSecular #Nelamangala #ಜನತಾಸರ್ಕಾರ #NelamangalaJDS
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಆಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಅಮುಲ್ ಮಾರಾಟ ಘಟಕ ಸ್ಥಾಪಿಸಲು ಹೊರಟಿತ್ತು ಅಂದಿನ ರಾಜ್ಯ BJP Karnataka ಸರಕಾರ. ಅಂದರೆ, 15 ವರ್ಷಗಳ ಹಿಂದೆಯೇ ಅಮುಲ್ ಅನ್ನು ಉದ್ಧರಿಸಲು, ನಂದಿನಿಯ ಕತ್ತು ಕತ್ತರಿಸಲು ಬಿಜೆಪಿ ಹೊರಟಿತ್ತು!! 6/13

ಆಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಅಮುಲ್ ಮಾರಾಟ ಘಟಕ ಸ್ಥಾಪಿಸಲು ಹೊರಟಿತ್ತು ಅಂದಿನ ರಾಜ್ಯ @BJP4Karnataka ಸರಕಾರ. ಅಂದರೆ, 15 ವರ್ಷಗಳ ಹಿಂದೆಯೇ ಅಮುಲ್ ಅನ್ನು ಉದ್ಧರಿಸಲು, ನಂದಿನಿಯ ಕತ್ತು ಕತ್ತರಿಸಲು ಬಿಜೆಪಿ ಹೊರಟಿತ್ತು!! 6/13 #ಬಿಜೆಪಿಯ_ವರಸೆ
account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪಂಚರತ್ನ ರಥಯಾತ್ರೆ ನಡೆಯಲಿದೆ. ಸಾರ್ವಜನಿಕ ಬಂಧುಗಳು, Janata Dal Secular ಕಾರ್ಯಕರ್ತರು ಹಾಗೂ ಮುಖಂಡರು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಬೇಕು ಎಂದು ವಿನಂತಿಸುತ್ತೇನೆ.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪಂಚರತ್ನ ರಥಯಾತ್ರೆ ನಡೆಯಲಿದೆ. ಸಾರ್ವಜನಿಕ ಬಂಧುಗಳು, @JanataDal_S ಕಾರ್ಯಕರ್ತರು ಹಾಗೂ ಮುಖಂಡರು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಬೇಕು ಎಂದು ವಿನಂತಿಸುತ್ತೇನೆ. #ಪಂಚರತ್ನ_ರಥಯಾತ್ರೆ #ಪಿರಿಯಾಪಟ್ಟಣ
account_circle
kannadaprabha(@KannadaPrabha) 's Twitter Profile Photo

ಪಂಚರತ್ನ ಯೋಜನೆಗಳ ಜಾರಿಗೆ ತೆರಿಗೆಯಿಲ್ಲ, ಜನರ ಮೇಲೆ ಸಾಲದ ಹೊರೆ ಹೊರಿಸುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ kannadaprabha.com/karnataka/2023… via kannadaprabha
TNIE Karnataka
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy

account_circle
Janata Dal Secular(@JanataDal_S) 's Twitter Profile Photo

ನಿನ್ನೆ ಗಾಂಧಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಾಗಿದ ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ 'ಪಂಚರತ್ನ ರಥಯಾತ್ರೆ'ಯ ಕೆಲ ಚಿತ್ರಗಳ ಸಂಗ್ರಹ.1/2

ನಿನ್ನೆ ಗಾಂಧಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸಾಗಿದ ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ 'ಪಂಚರತ್ನ ರಥಯಾತ್ರೆ'ಯ ಕೆಲ ಚಿತ್ರಗಳ ಸಂಗ್ರಹ.1/2 #ಪಂಚರತ್ನ_ರಥಯಾತ್ರೆ
account_circle