NewsFirst Kannada(@NewsFirstKan) 's Twitter Profile Photo

ನಮ್ದು ಕೂಡ ಎಡಿಟ್​ ಮಾಡಿ ವಿಡಿಯೋ ಬಿಡಲ್ಲ ಅಂತ ಏನ್​ ಗ್ಯಾರಂಟಿ? ಇಷ್ಟು ವರ್ಷ ಪ್ರಜ್ವಲ್​ ಜೊತೆ ರಾಜಕೀಯ ಮಾಡಿದ್ದೀರ ನಿಮ್ದು ವಿಡಿಯೋ ಇಲ್ವಾ ಅಂತ ಕೇಳ್ತಾರೆ ಹೇಗೆ ನಾವು ಪ್ರತಿಭಟನೆ ಮಾಡೋದು ಎಂದು ಜೆಡಿಎಸ್​ ಕಾರ್ಯಕರ್ತೆ ಡಿಕೆಶಿ ವಿರುದ್ಧ ಗುಡುಗಿದ್ದಾರೆ.

DK Shivakumar Prajwal Revanna

account_circle
ಕೋಮುವಾದಿಗಳ ವಿರುದ್ಧ🇮🇳(@KomuvadiVirudda) 's Twitter Profile Photo

ನನ್ನ ಹೆಸರು ಇಲ್ಲದಿದ್ದರೆ ಬಿಜೆಪಿ ಜೆಡಿಎಸ್ ನವರಿಗೆ ಮಾರ್ಕೇಟೇ ಇಲ್ಲ DK Shivakumar 🔥🔥

account_circle
NewsFirst Kannada(@NewsFirstKan) 's Twitter Profile Photo

ರಾಮನಗರ ಶಾಸಕರ ಅಶ್ಲೀಲ ವಿಡಿಯೋ ಕೂಡ ವೈರಲ್ ಆಗಿದೆ. ಹೆಣ್ಮಕ್ಕಳಿಗೆ ಗೌರವ ಕೊಡೋರಾಗಿದ್ರೆ ವಿಡಿಯೋ ಯಾಕೆ ಬಿಡ್ಬೇಕಿತ್ತು ಇವತ್ತು ಹುಡುಗರ ಕೈಯಲ್ಲಿ ವಿಡಿಯೋಗಳು ಇವೆ. ಹೇಗೆ ನಿಲ್ಲಿಸ್ತೀರ ಎಂದು ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಜೆಡಿಎಸ್​ ಕಾರ್ಯಕರ್ತೆಯರು ಗುಡುಗಿದ್ದಾರೆ.

DK Shivakumar Siddaramaiah

account_circle
ISRAEL NEWS AGENCY(@realastitvam) 's Twitter Profile Photo

ನಾಗಮಂಗಲ ಠಾಣೆ ಮುಂದೆ ಜೆಡಿಎಸ್ ಪ್ರೊಟೆಸ್ಟ್ : ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಶಿವರಾಮೇಗೌಡರ ಪ್ರತಿಕೃತಿಗೆ ಪೊರಕೆ ಏಟು ನೀಡಿದ ಮಹಿಳೆಯರು

ಡಿಸಿಎಂ ಡಿಕೆ ಶಿವಕುಮಾರ್ ರಾಜೀನಾಮೆಗೆ ಅಗ್ರಹ

account_circle
Santhosh S H(@SanthoshSH6) 's Twitter Profile Photo

20ನೇ ವಾರ್ಡಿನಲ್ಲಿ ಶೇಕಡ70%ರಷ್ಟು ಯಶಸ್ವಿಯಾಗಿ ಮತದಾನ ಪಡಿಸಿದ ನಮ್ಮ ನಿಮ್ಮೆಲ್ಲರ ಮೆಚ್ಚಿನ ನರಸಿಂಹ ಗಂಧದ ಮನೆ ಜೆಡಿಎಸ್ ವಕ್ತಾರರು ಮುಖಂಡರು ಶಿವಮೊಗ್ಗ ಜಿಲ್ಲೆ Janata Dal Secular H D Deve Gowda B Y Raghavendra (Modi Ka Parivar) Vijayendra Yediyurappa (Modi Ka Parivar) G T Devegowda ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy BJP Karnataka Asianet Suvarna News S N Channabasappa (ಮೋದಿ ಅವರ ಕುಟುಂಬ) Jagat Prakash Nadda (Modi Ka Parivar)

account_circle
Karnataka Congress(@INCKarnataka) 's Twitter Profile Photo

ಮಹಿಳಾ ಪೀಡನೆಯಲ್ಲಿ ಯಾರ ಸಾಧನೆ ಹೆಚ್ಚು ಎನ್ನುವುದನ್ನು ಬಿಜೆಪಿ ಹಾಗೂ ಜೆಡಿಎಸ್ ಪರಸ್ಪರ ಕುಳಿತು ಚರ್ಚಿಸಿ ತೀರ್ಮಾನಕ್ಕೆ ಬರಬೇಕು!

ಇದೇ ಪ್ರಜ್ವಲ್ ರೇವಣ್ಣ ಕೆಲವೇ ದಿನಗಳ ಹಿಂದೆ ಬಿಜೆಪಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದನ್ನು ಹೇಳಿದ್ದರು, ಈಗ ಅದೇ ಪ್ರಜ್ವಲ್ ರೇವಣ್ಣ ಬಿಜೆಪಿಯ ಮುದ್ದಿನ ಕೂಸಾಗಿದ್ದಾನೆ!

Dear BJP Karnataka,…

account_circle
NewsFirst Kannada(@NewsFirstKan) 's Twitter Profile Photo

ಹಾಸನ ಮನೆ ಹೆಣ್ಮಕ್ಕಳ ಮರ್ಯಾದೆ ಎಲ್ಲಿಗೆ ಬಂತು? ಡಿಕೆಶಿ​ ಹಾಸನ ಜಿಲ್ಲೆನ ಕನಕಪುರ ಮಾಡೋಕೆ ಹೊರಟಿದ್ದಾರೆ. ಡಾಕ್ಯುಮೆಂಟ್ ಸಮೇತ ಪತ್ರಿಕೆಗೆ ಬರ್ತಿನಿ. ಪ್ರತಿ ಮನೆ ಹೆಣ್ಮಕ್ಕಳು ಚಾಮುಂಡಿ ಆಗ್ತಾಳೆ ನೆನಪಿರ್ಲಿ ಎಂದು ಡಿಕೆಶಿ ವಿರುದ್ಧ ಜೆಡಿಎಸ್​ ಕಾರ್ಯಕರ್ತೆ ಆಕ್ರೋಶ ಹೊರ ಹಾಕಿದ್ದಾರೆ.

DK Shivakumar Prajwal Revanna

#

account_circle
ಕೋಮುವಾದಿಗಳ ವಿರುದ್ಧ🇮🇳(@KomuvadiVirudda) 's Twitter Profile Photo

ಮಹಿಳೆಯರನ್ನ ಬಳಸಿ ಪೆನ್ ಡ್ರೈವ್ ಮಾಡಿದ್ದು ಪ್ರಜ್ವಲ್,ಅದನ್ನ ಕಾರು ಚಾಲಕ ಕಾರ್ತಿಕ್ ಬಿಜೆಪಿ ಮುಖಂಡ ಜವರೇಗೌಡ ಅವರಿಗೆ ಒಪ್ಪಿಸಿದ್ದು ಅವರು ಪತ್ರಿಕಾಗೋಷ್ಠಿ ನಡೆಸಿ ಅದನ್ನ ಬಿಡುಗಡೆ ಮಾಡಿದ್ದು,ಜೆಡಿಎಸ್ ಮೈತ್ರಿ ಮಾಡಿಕೊಳ್ಳುವಾಗ ಪೆನ್ ಡ್ರೈವ್ ಬಗ್ಗೆ ಅಮಿತ್ ಷಾ,ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದರು ಆದರೆ ಡಿಕೆ ರಾಜಿನಾಮೆ ಕೊಡಬೇಕಂತೆ🤦

ಮಹಿಳೆಯರನ್ನ ಬಳಸಿ ಪೆನ್ ಡ್ರೈವ್ ಮಾಡಿದ್ದು ಪ್ರಜ್ವಲ್,ಅದನ್ನ ಕಾರು ಚಾಲಕ ಕಾರ್ತಿಕ್  ಬಿಜೆಪಿ ಮುಖಂಡ ಜವರೇಗೌಡ ಅವರಿಗೆ ಒಪ್ಪಿಸಿದ್ದು ಅವರು ಪತ್ರಿಕಾಗೋಷ್ಠಿ ನಡೆಸಿ ಅದನ್ನ ಬಿಡುಗಡೆ ಮಾಡಿದ್ದು,ಜೆಡಿಎಸ್ ಮೈತ್ರಿ ಮಾಡಿಕೊಳ್ಳುವಾಗ ಪೆನ್ ಡ್ರೈವ್ ಬಗ್ಗೆ ಅಮಿತ್ ಷಾ,ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದರು ಆದರೆ ಡಿಕೆ ರಾಜಿನಾಮೆ ಕೊಡಬೇಕಂತೆ🤦
account_circle
Rohith (Political / Financial Equality )(@rohitgowda1212) 's Twitter Profile Photo

ಜೆಡಿಎಸ್ ಪಕ್ಷಕ್ಕೆ ಉಗಿದು ಉಪ್ಪು ಹಾಕುತ್ತಿರುವ ಭಕ್ತರು

ಜೆಡಿಎಸ್ ಪಕ್ಷಕ್ಕೆ ಉಗಿದು ಉಪ್ಪು ಹಾಕುತ್ತಿರುವ ಭಕ್ತರು
account_circle
Karnataka Congress(@INCKarnataka) 's Twitter Profile Photo

ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ನಡೆಸಿರುವ ಭೀಕರ ಲೈಂಗಿಕ ದೌರ್ಜನ್ಯ ವಿರೋಧಿಸಿ, ಈ ಗಂಭೀರ ಪ್ರಕರಣದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಹಾಗೂ ಬಿಜೆಪಿ ನಾಯಕರ ಮೌನ ಖಂಡಿಸಿ ಹಾಗೂ ಪ್ರಜ್ವಲ್ ರೇವಣ್ಣ…

account_circle
Suresh Gowdaa(@gowdaa_suresh) 's Twitter Profile Photo

'ಕಾಂಗ್ರೆಸ್ ನ ನೀಚ ರಾಜಕಾರಣದ ವಿರುದ್ಧ ಬೃಹತ್ ಪ್ರತಿಭಟನೆ'

NDA ಮೈತ್ರಿಕೂಟ ಮತ್ತು ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡರ ಕುಟುಂಬದ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸಿರುವ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ವತಿಯಿಂದ ಮಂಡ್ಯ ನಗರದಲ್ಲಿ ನಾಳೆ ಬೆಳಿಗ್ಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು

account_circle
B.R.Naidu ಬಿ.ಆರ್.ನಾಯ್ಡು Vasanthnagar(@brnaidu1978) 's Twitter Profile Photo

ಜೆಡಿಎಸ್ ಸ್ಸಿನ ಸೂಪರ್ ಸಿಎಂ ಕುಟುಂಬದ ಮಹಾನ್ ಕಾರ್ಯಕ್ಕೆ ತೆನೆ ಹೊತ್ತ ಮಹಿಳೆಯ ಪಯಣ ದಾರಿ!!

ಇನ್ನೂ ನಂಬಿ ಹೋದವರ ಸ್ಥಿತಿ!!!

ಜೆಡಿಎಸ್ ಸ್ಸಿನ ಸೂಪರ್ ಸಿಎಂ ಕುಟುಂಬದ ಮಹಾನ್ ಕಾರ್ಯಕ್ಕೆ ತೆನೆ ಹೊತ್ತ ಮಹಿಳೆಯ ಪಯಣ ದಾರಿ!!

ಇನ್ನೂ ನಂಬಿ ಹೋದವರ ಸ್ಥಿತಿ!!!
account_circle
Siddaramaiah(@siddaramaiah) 's Twitter Profile Photo

ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಹಗರಣ ಗೊತ್ತಿದ್ದೂ ಕೂಡ BJP ಪಕ್ಷ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದು ಮೊದಲ ತಪ್ಪು, ಅವರಿಗೆ ಮೈತ್ರಿ ಅಭ್ಯರ್ಥಿಯಾಗಿ ಟಿಕೇಟ್‌ ನೀಡಿದ್ದು ಎರಡನೇ ತಪ್ಪು, ಹಗರಣ ಬೆಳಕಿಗೆ ಬಂದ ಮೇಲೆ ಅವರನ್ನು ವಿದೇಶಕ್ಕೆ ಓಡಿ ಹೋಗಲು ಬಿಟ್ಟಿದ್ದು ಇನ್ನೊಂದು ತಪ್ಪು.
ಪ್ರಧಾನಿ…

account_circle
Santhosh S H(@SanthoshSH6) 's Twitter Profile Photo

ಜೆಡಿಎಸ್ ವಕ್ತಾರ ಶಿವಮೊಗ್ಗ ಜಿಲ್ಲೆ ನರಸಿಂಹ ಗಂಧದ ಮನೆ ಇವರಿಂದ ಮತಬಾಂಧವರಿಗೆಲ್ಲರಿಗೂ ಪ್ರಜಾಪ್ರಭುತ್ವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಎಲ್ಲ ಮತಬಾಂಧವರಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ ಜೈ ಭಾರತ ಜೆಡಿಎಸ್ ಜೈ ಬಿಜೆಪಿ
BJP Karnataka BJP Janata Dal Secular ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy H D Deve Gowda

account_circle
kannadaprabha(@KannadaPrabha) 's Twitter Profile Photo

ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, 'SIT ಎಂದರೆ ಸಿದ್ದರಾಮಯ್ಯ, ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್' ಎಂದು ಜರಿದಿದ್ದಾರೆ.

account_circle
Khaleel Ahmed Savanur(@savanur_khaleel) 's Twitter Profile Photo

ಮಹಿಳಾ ಪೀಡನೆಯಲ್ಲಿ ಯಾರ ಸಾಧನೆ ಹೆಚ್ಚು ಎನ್ನುವುದನ್ನು ಬಿಜೆಪಿ ಹಾಗೂ ಜೆಡಿಎಸ್ ಪರಸ್ಪರ ಕುಳಿತು ಚರ್ಚಿಸಿ ತೀರ್ಮಾನಕ್ಕೆ ಬರಬೇಕು!

ಪ್ರಜ್ವಲ್ ಹಿಂದೆ ಬಿಜೆಪಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದನ್ನು ಹೇಳಿದ್ದರು, ಈಗ ಅದೇ ಪ್ರಜ್ವಲ್ ರೇವಣ್ಣ ಬಿಜೆಪಿಯ ಮುದ್ದಿನ ಕೂಸಾಗಿದ್ದಾನೆ!

BJP Karnataka, ಪ್ರಜ್ವಲ್ ಮಾತಿಗೆ ನಿಮ್ಮ ಉತ್ತರವೇನು?

account_circle
Karnataka Congress(@INCKarnataka) 's Twitter Profile Photo

ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ನಡೆಸಿರುವ ಭೀಕರ ದೌರ್ಜನ್ಯ ಹಾಗೂ ಈ ಗಂಭೀರ ಪ್ರಕರಣದ ಕುರಿತಂತೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ನಾಯಕರ ಮೌನ ಖಂಡಿಸಿ ಹುಬ್ಬಳ್ಳಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ನಡೆಸಿರುವ ಭೀಕರ ದೌರ್ಜನ್ಯ ಹಾಗೂ ಈ ಗಂಭೀರ ಪ್ರಕರಣದ ಕುರಿತಂತೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ನಾಯಕರ ಮೌನ ಖಂಡಿಸಿ ಹುಬ್ಬಳ್ಳಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
account_circle
Karnataka Congress(@INCKarnataka) 's Twitter Profile Photo

ಈ ಫೋಟೊದಲ್ಲಿರುವ ವ್ಯಕ್ತಿ ಪ್ರಜ್ವಲ್ ರೇವಣ್ಣ, ಇವರು ಹಾಸನದ ಸಂಸದ ಮತ್ತು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ.

ಕಳೆದ 15 ದಿನಗಳ ಮೊದಲು ನರೇಂದ್ರ ಮೋದಿಯವರು ಪ್ರಜ್ವಲ್ ರೇವಣ್ಣ ಜೊತೆ ವೇದಿಕೆ ಹಂಚಿಕೊಂಡರು. ಅವರನ್ನು ಹೊಗಳಿದರು, ಬೆನ್ನು ತಟ್ಟಿದರು ಮತ್ತು ಅವರ ಪರವಾಗಿ ಮತ ಯಾಚಿಸಿದರು.

ಈ ಹಿಂದೆ ದೆಹಲಿಯಲ್ಲೂ…

account_circle
Karnataka Congress(@INCKarnataka) 's Twitter Profile Photo

ಪ್ರಜ್ವಲ್ ರೇವಣ್ಣ ಬಗ್ಗೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಮೊದಲೇ ತಿಳಿದಿತ್ತು. ಅದರೂ, ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ಮಾಡಿಕೊಂಡಿದ್ದು ಏಕೆ? ಬಿಜೆಪಿ - ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಿದ್ದು ಏಕೆ? ಮೋದಿಯವರು ಹಾಸನಕ್ಕೆ ಹೋಗಿ ಪ್ರಜ್ವಲ್ ರೇವಣ್ಣ ಕೈ ಹಿಡಿದು, ಪ್ರಜ್ವಲ್ ಗೆಲುವಿನಲ್ಲಿ ನನ್ನ ಶಕ್ತಿ ಇದೆ…

account_circle
kannadaprabha(@KannadaPrabha) 's Twitter Profile Photo

ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣ ವಿಶ್ವದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣವಾಗಿದ್ದು, ನೂರಾರು ಹಿಂದು ಮಹಿಳೆಯರ ಮಾಂಗಲ್ಯ ಹರಣ ಮಾಡಿದ ಪ್ರಕರಣ.
Prajwal Revanna Karnataka Congress
kannadaprabha.com/politics/2024/…

account_circle