Kumaraswamy For CM(@KumaraswamyFrCM) 's Twitter Profileg
Kumaraswamy For CM

@KumaraswamyFrCM

A stage for all who believe in the principles of H.D Kumaraswamy Sir.
Open yourself to Progress.

ID:775881052829003776

linkhttps://www.facebook.com/Kumaraswamy-for-CM-139429406230702/ calendar_today14-09-2016 02:17:12

5,1K Tweets

3,6K Followers

61 Following

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಮುಂದಿನ 2-3 ತಿಂಗಳಲ್ಲಿ ಸಾವಿರಾರು ಯುವ ಕನ್ನಡಿಗರು ವಿದ್ಯಾಭ್ಯಾಸಕ್ಕಾಗಿ ಹೊರದೇಶಗಳಿಗೆ ಹೋಗುವವರಿದ್ದಾರೆ. ಹಲವು ದೇಶಗಳು/ವಿಶ್ವವಿದ್ಯಾಲಯಗಳು ಈ ವಿದ್ಯಾರ್ಥಿಗಳು ಆಗಮಿಸುವ ಮುನ್ನ ಕೊರೊನಾ ಲಸಿಕೆ ತೆಗೆದುಕೊಂಡಿರಬೇಕು ಎಂಬ ಷರತ್ತು ವಿಧಿಸಿವೆ. ಇಂತಹ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಲಸಿಕೆ ನೀಡುವುದು ಸರ್ಕಾರದ ಕರ್ತವ್ಯ.
1/4

account_circle
Janata Dal Secular(@JanataDal_S) 's Twitter Profile Photo

BEWARE!
By chance, if you or your family members die because of COVID-19, this is how the BJP Govt. in Karnataka throws away your body with many others into a single pit!
This is the 'well-planned COVID management' that the Govt. talks about everyday in the media!

account_circle
Janata Dal Secular(@JanataDal_S) 's Twitter Profile Photo

What BJP promised?
- Drastic increase in GDP.

What BJP delivered?
- Drastic increase in GDP (Gas, Diesel, Petrol).

According to BJP - It is still a promise delivered!

account_circle
Janata Dal Secular(@JanataDal_S) 's Twitter Profile Photo

ಬಾಯಾರಿದ ಪ್ರಾಣಿ ಪಕ್ಷಿಗಳಿಗಾಗಿ ಸ್ವಂತ ಹಣದಿಂದ ಕರೆಗಳನ್ನು ನಿರ್ಮಿಸಿದ ಕಾಮೇಗೌಡರ ಸಾಧನೆ ಗುರುತಿಸಿ 2018‌ರಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದರು.ಆ ಪ್ರಶಸ್ತಿಯ ಹಣದಲ್ಲಿ ಹದಿನೈದನೆಯ ಕರೆಯನ್ನು ನಿರ್ಮಾಣ ಮಾಡಿದ್ದರು.ಈ ಸಾಧನೆಯ ಗುಣಗಾನ ರಾಷ್ಟ್ರಮಟ್ಟದಲ್ಲೂ ಕೇಳಿಬರುತ್ತಿರುವುದು ಸಂತಸದ ವಿಚಾರ.

ಬಾಯಾರಿದ ಪ್ರಾಣಿ ಪಕ್ಷಿಗಳಿಗಾಗಿ ಸ್ವಂತ ಹಣದಿಂದ ಕರೆಗಳನ್ನು ನಿರ್ಮಿಸಿದ ಕಾಮೇಗೌಡರ ಸಾಧನೆ ಗುರುತಿಸಿ 2018‌ರಲ್ಲಿ ಅಂದಿನ ಮುಖ್ಯಮಂತ್ರಿ @hd_kumaraswamy ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದರು.ಆ ಪ್ರಶಸ್ತಿಯ ಹಣದಲ್ಲಿ ಹದಿನೈದನೆಯ ಕರೆಯನ್ನು ನಿರ್ಮಾಣ ಮಾಡಿದ್ದರು.ಈ ಸಾಧನೆಯ ಗುಣಗಾನ ರಾಷ್ಟ್ರಮಟ್ಟದಲ್ಲೂ ಕೇಳಿಬರುತ್ತಿರುವುದು ಸಂತಸದ ವಿಚಾರ.
account_circle
Janata Dal Secular(@JanataDal_S) 's Twitter Profile Photo

ಮುಂಬೈ, ದೆಹಲಿ ತೋರಿಸಿ ಚಂದಮಾಮ ಕಥೆ ಹೇಳುತ್ತಿರುವ B.S.Yediyurappa (Modi Ka Parivar) ಒಂದು ಕಡೆಯಾದರೆ, ಸಾರ್ವಜನಿಕ ಆರೋಗ್ಯ ನಿರ್ವಹಣೆಯಲ್ಲಿ ಶೂನ್ಯ ಜ್ಞಾನ ಉಳ್ಳ ಆರೋಗ್ಯ ಸಚಿವರು ಮತ್ತೊಂದು ಕಡೆ.
ಇವರಿಬ್ಬರ ಮಧ್ಯೆ ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಬೀದಿಯಲ್ಲಿ ಸಾಯುತ್ತಿರುವ ಕನ್ನಡಿಗರ ವ್ಯಥೆ.

ಮುಂಬೈ, ದೆಹಲಿ ತೋರಿಸಿ ಚಂದಮಾಮ ಕಥೆ ಹೇಳುತ್ತಿರುವ @BSYBJP ಒಂದು ಕಡೆಯಾದರೆ, ಸಾರ್ವಜನಿಕ ಆರೋಗ್ಯ ನಿರ್ವಹಣೆಯಲ್ಲಿ ಶೂನ್ಯ ಜ್ಞಾನ ಉಳ್ಳ ಆರೋಗ್ಯ ಸಚಿವರು ಮತ್ತೊಂದು ಕಡೆ. ಇವರಿಬ್ಬರ ಮಧ್ಯೆ ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಬೀದಿಯಲ್ಲಿ ಸಾಯುತ್ತಿರುವ ಕನ್ನಡಿಗರ ವ್ಯಥೆ.
account_circle
Kumaraswamy For CM(@KumaraswamyFrCM) 's Twitter Profile Photo

ಮೂರ್ಖತನದ ಪರಮಾವಧಿ ಅಂದ್ರೆ ಇದೇ ಇರಬೇಕು. ಅನ್ನ-ನೀರು ಇಲ್ಲದೆ ರಸ್ತೆಗಳಲ್ಲಿ ನಡೆದು ಸಾಯುತ್ತಿರುವ ನಮ್ಮ ದೇಶದಲ್ಲಿ ಇಲ್ಲೊಬ್ಬ ಶತ ಮೂರ್ಖ ಕ್ಯಾಂಡಲ್ ಹಂಚುತ್ತಾನಂತೆ! ಇಂತಹ ಬುದ್ದುವಂತನನ್ನು ಪಡೆದ ಮೈಸೂರಿನ ಜನತೆ ಪುಣ್ಯವಂತರು👌

account_circle
Janata Dal Secular(@JanataDal_S) 's Twitter Profile Photo

ದಾಹ ಯಾರಿಗೆ ಹೆಚ್ಚಿದೆ ಅನ್ನೋದು ಇಡೀ ದೇಶಕ್ಕೆ ಗೊತ್ತಾಗಿದೆ.

ಅಧಿಕಾರ ದಾಹ ಇಲ್ಲದೇ ಮಹಾರಾಷ್ಟ್ರದಲ್ಲಿ ಮಧ್ಯರಾತ್ರಿ ರಾಷ್ಟ್ರಪತಿ ಆಡಳಿತ ಹಿಂತೆಗೆದು ರಾತ್ರೋರಾತ್ರಿ ಬಹುಮತ ಇಲ್ಲದ ಸರ್ಕಾರ ರಚಿಸಿದಿರ?

ಅಧಿಕಾರ ದಾಹ ಇಲ್ಲದಿದ್ದರೂ ರಾಜ್ಯದಲ್ಲಿ ಅನರ್ಹರ 'ಮನಿ' ಹಾಗೂ 'ಹನಿ'ಯ 'ದಾಹ' ವನ್ನು ತಣಿಸಿ ರಾಜೀನಾಮೆ ಕೊಡಿಸಿ ಸರ್ಕಾರ ರಚಿಸಿದ್ದೀರಾ?

account_circle
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy(@hd_kumaraswamy) 's Twitter Profile Photo

ಪ್ರತಿ ದಿನ ನೂರಾರು ರೈತರು ತಮ್ಮ ಬೆಳೆಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬರುತ್ತಿದ್ದಾರೆ. ದೂರದೂರಿನಿಂದ ಬರುವ ರೈತರಿಗೆ ಕಷ್ಟವಾಗಬಾರದೆಂದು ನಾನು ರೈತರ 'ಬೆಳೆಸಾಲಮನ್ನಾ ಸಹಾಯವಾಣಿ' ಆರಂಭಿಸಿದ್ದೇನೆ. ರೈತರು ತಮ್ಮ ಮನೆಯಿಂದಲೇ 9164305868 ನಂಬರ್ ಗೆ ಬೆಳಗ್ಗೆ 10 ರಿಂದ 5 ರವರೆಗೆ ಕರೆ ಮಾಡಿ ಸಾಲಮನ್ನಾದ ವಿವರ ಪಡೆಯಬಹುದು

account_circle
Janata Dal Secular(@JanataDal_S) 's Twitter Profile Photo

ಯಡಿಯೂರಪ್ಪ ಅವರು 'ಪುಕ್ಸಟ್ಟೆ' ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಸುಪುತ್ರ, ಬಿಜೆಪಿ 'ವರಿಷ್ಠ'(?) ವಿಜಯೇಂದ್ರ ಹೇಳಿದ್ದಾರೆ‌.ಹೌದು ವರಿಷ್ಠರೇ,ವರ್ಗಾವಣೆಗೆ ದುಡ್ಡು,ಬಿಲ್ಡರ್ಗಳಿಂದ ದುಡ್ಡು, ರಿಯಲ್ ಎಸ್ಟೇಟ್ ದಂಧೆಕೋರರಿಂದ ದುಡ್ಡು, ಕಂಟ್ರಾಕ್ಟರ್ಗಳಿಂದ ಪರ್ಸಂಟೇಜ್ ಹೊಡೆದ ಮೇಲೆ ನಿಮ್ಮ ತಂದೆ 'ಪುಕ್ಸಟ್ಟೆ' ಆಗಲು ಸಾಧ್ಯವೇ?

account_circle
Arun C Badiger(@BadigerArun) 's Twitter Profile Photo

ಪ್ರವಾಹದ ಸ್ಥಳಕ್ಕೆ ಹೋಗಿ ಭಾರವಾದ ಮನಸ್ಸಿನಿಂದ, ಅಸಹಾಯಕನಾಗಿ ಬೆಂಗಳೂರಿಗೆ ಬಂದೆ. ಅಲ್ಲಿ ನನಗೆ ಅಕ್ಷರಶಃ ಅನ್ಸಿದ್ದು ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಸಿಎಂ ಆಗಿ ಇನ್ನು ಇದ್ದಿದ್ರೆ ಕನಿಷ್ಠ ಗ್ರಾಮವಾಸ್ತವ್ಯ ಮಾಡಿ ದಿನಕ್ಕೆ ಒಂದೊಂದು ಗ್ರಾಮದ ಸಮಸ್ಯೆ ಆದ್ರು ಬಗೆಹರಿಸಿರೋರು. ಥೂ BJP Karnataka ನಿಮ್ಮದೆಂಥಹ ರಾಜಕೀಯ..ಮನುಷ್ಯತ್ವ ಇಲ್ವ ನಿಮಗೆ.?

account_circle
Kumaraswamy For CM(@KumaraswamyFrCM) 's Twitter Profile Photo

ಅನುತ್ತೀರ್ಣರಾದ ಮಕ್ಕಳಿಗೆ ಆತ್ಮವಿಶ್ವಾಸ ತುಂಬಿದ ಸಿಎಂ.. kannada.news18.com/news/state/cm-…

account_circle
Kumaraswamy For CM(@KumaraswamyFrCM) 's Twitter Profile Photo

ಕೇಂದ್ರ ಸರ್ಕಾರದ ಸಹಾಯವಿಲ್ಲದೆ ಕೊಡಗು ಪುನರ್ ನಿರ್ಮಾಣದ ಕಡೆ ನಮ್ಮ ಸರ್ಕಾರದ ನಡಿಗೆ...
ಕುಮಾರಣ್ಣನ ಸರ್ಕಾರ ಜನಗಳ ಕಷ್ಟಕ್ಕೆ ಸ್ಪಂದಿಸುವ ಸರ್ಕಾರ...

account_circle
Kumaraswamy For CM(@KumaraswamyFrCM) 's Twitter Profile Photo

ರೈತರ ಸಾಲಮನ್ನಾಕ್ಕೆ ವಿರೋಧ ವ್ಯಕ್ತಪಡಿಸಿದ ದರ್ಶನ್ ಇದೀಗ 6 ಕೋಟಿ ಕಾರು ಖರೀದಿ.... gbkm.in/2019/04/29/dar…

account_circle
Kumaraswamy For CM(@KumaraswamyFrCM) 's Twitter Profile Photo

ದರ್ಶನ್ ಇನ್ನು ಎಳಸು, ತಿಳುವಳಿಕೆ ಇಲ್ಲದೇ ಹೀಗೆ ಮಾತನಾಡುತ್ತಾರೆ - ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ - suddisamachaara.com/2019/04/29/act…

account_circle
Kumaraswamy For CM(@KumaraswamyFrCM) 's Twitter Profile Photo

ಉದ್ಯೋಗ ಸಂದರ್ಶನಕ್ಕಾಗಿ ಬೆಂಗಳೂರಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಯುವತಿಯರಿಗಾಗಿ ಉಚಿತ ಹಾಸ್ಟೆಲ್ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದ್ದು ಅರ್ಹರ ಉಪಯೋಗಕ್ಕಾಗಿ ಶೇರ್ ಮಾಡಿ..

account_circle
Kumaraswamy For CM(@KumaraswamyFrCM) 's Twitter Profile Photo

Team HDK ಸದಸ್ಯರಾಗಲು ತಪ್ಪದೆ ಈ ಪೇಜ್ ಲೈಕ್ ಮಾಡಿ
facebook.com/13942940623070…

account_circle
Kumaraswamy For CM(@KumaraswamyFrCM) 's Twitter Profile Photo

ಇಂತಹ ಯೋಜನೆಗಳಿಂದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಜನರು ಇಂದಿಗೂ ಪೂಜಿಸುವುದು..
ಕನ್ನಡಿಗ ಯುವತಿಯರಿಗೆ ಆನೆ ಬಲ ಕರ್ನಾಟಕ ಸರ್ಕಾರದ ಹೊಸ ಯೋಜನೆ...

thedeccannews.com/transit-hostel… thedeccannews.com/transit-hostel…

account_circle
Kumaraswamy For CM(@KumaraswamyFrCM) 's Twitter Profile Photo

ದೇವೇಗೌಡರು ಸೋತರೆ ಈ ಸಚಿವರು ರಾಜೀನಾಮೆ ನೀಡ್ತಾರಂತೆ!? - Kannada News Now | DailyHunt m.dailyhunt.in/news/india/kan…

account_circle
Kumaraswamy For CM(@KumaraswamyFrCM) 's Twitter Profile Photo

ಹಲ್ಕ ಕೆಲ್ಸ ಮಾಡೋ ಮನೆಮರಕರಿಗೆ ಏರೋಪ್ಲೇನ್ ಹತ್ತಿಸದೇ ಫೇರ್ ಅಂಡ್ ಲವ್ಲೀ ಹಚ್ಚಬೇಕಾ ???

account_circle