Kumaraswamy For CM
@KumaraswamyFrCM
A stage for all who believe in the principles of H.D Kumaraswamy Sir.
Open yourself to Progress.
ID:775881052829003776
https://www.facebook.com/Kumaraswamy-for-CM-139429406230702/ 14-09-2016 02:17:12
5,1K Tweets
3,6K Followers
61 Following
ಬಾಯಾರಿದ ಪ್ರಾಣಿ ಪಕ್ಷಿಗಳಿಗಾಗಿ ಸ್ವಂತ ಹಣದಿಂದ ಕರೆಗಳನ್ನು ನಿರ್ಮಿಸಿದ ಕಾಮೇಗೌಡರ ಸಾಧನೆ ಗುರುತಿಸಿ 2018ರಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದರು.ಆ ಪ್ರಶಸ್ತಿಯ ಹಣದಲ್ಲಿ ಹದಿನೈದನೆಯ ಕರೆಯನ್ನು ನಿರ್ಮಾಣ ಮಾಡಿದ್ದರು.ಈ ಸಾಧನೆಯ ಗುಣಗಾನ ರಾಷ್ಟ್ರಮಟ್ಟದಲ್ಲೂ ಕೇಳಿಬರುತ್ತಿರುವುದು ಸಂತಸದ ವಿಚಾರ.
ಮುಂಬೈ, ದೆಹಲಿ ತೋರಿಸಿ ಚಂದಮಾಮ ಕಥೆ ಹೇಳುತ್ತಿರುವ B.S.Yediyurappa (Modi Ka Parivar) ಒಂದು ಕಡೆಯಾದರೆ, ಸಾರ್ವಜನಿಕ ಆರೋಗ್ಯ ನಿರ್ವಹಣೆಯಲ್ಲಿ ಶೂನ್ಯ ಜ್ಞಾನ ಉಳ್ಳ ಆರೋಗ್ಯ ಸಚಿವರು ಮತ್ತೊಂದು ಕಡೆ.
ಇವರಿಬ್ಬರ ಮಧ್ಯೆ ಆಸ್ಪತ್ರೆ ವ್ಯವಸ್ಥೆ ಇಲ್ಲದೆ ಬೀದಿಯಲ್ಲಿ ಸಾಯುತ್ತಿರುವ ಕನ್ನಡಿಗರ ವ್ಯಥೆ.
Congratulations to Shiv Raj, Nationalist Congress Party - Sharadchandra Pawar and Maharashtra Congress on forming the Govt. in Maharashtra.
This is a tight slap on the face of those trying to destroy the democratic fabric that holds our Nation together.
#MahaVikasAghadi
Office of Uddhav Thackeray Sharad Pawar
ಯಡಿಯೂರಪ್ಪ ಅವರು 'ಪುಕ್ಸಟ್ಟೆ' ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಸುಪುತ್ರ, ಬಿಜೆಪಿ 'ವರಿಷ್ಠ'(?) ವಿಜಯೇಂದ್ರ ಹೇಳಿದ್ದಾರೆ.ಹೌದು ವರಿಷ್ಠರೇ,ವರ್ಗಾವಣೆಗೆ ದುಡ್ಡು,ಬಿಲ್ಡರ್ಗಳಿಂದ ದುಡ್ಡು, ರಿಯಲ್ ಎಸ್ಟೇಟ್ ದಂಧೆಕೋರರಿಂದ ದುಡ್ಡು, ಕಂಟ್ರಾಕ್ಟರ್ಗಳಿಂದ ಪರ್ಸಂಟೇಜ್ ಹೊಡೆದ ಮೇಲೆ ನಿಮ್ಮ ತಂದೆ 'ಪುಕ್ಸಟ್ಟೆ' ಆಗಲು ಸಾಧ್ಯವೇ?
#ಪುಕ್ಸಟ್ಟೆCM
ಪ್ರವಾಹದ ಸ್ಥಳಕ್ಕೆ ಹೋಗಿ ಭಾರವಾದ ಮನಸ್ಸಿನಿಂದ, ಅಸಹಾಯಕನಾಗಿ ಬೆಂಗಳೂರಿಗೆ ಬಂದೆ. ಅಲ್ಲಿ ನನಗೆ ಅಕ್ಷರಶಃ ಅನ್ಸಿದ್ದು ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಸಿಎಂ ಆಗಿ ಇನ್ನು ಇದ್ದಿದ್ರೆ ಕನಿಷ್ಠ ಗ್ರಾಮವಾಸ್ತವ್ಯ ಮಾಡಿ ದಿನಕ್ಕೆ ಒಂದೊಂದು ಗ್ರಾಮದ ಸಮಸ್ಯೆ ಆದ್ರು ಬಗೆಹರಿಸಿರೋರು. ಥೂ BJP Karnataka ನಿಮ್ಮದೆಂಥಹ ರಾಜಕೀಯ..ಮನುಷ್ಯತ್ವ ಇಲ್ವ ನಿಮಗೆ.?