ಬಸವರಾಜ್ ಬಿ ಆರ್ ಬಸಾಪುರ।B@s@v@r@j BR(@br_basavaraj) 's Twitter Profileg
ಬಸವರಾಜ್ ಬಿ ಆರ್ ಬಸಾಪುರ।B@s@v@r@j BR

@br_basavaraj

ಕನ್ನಡಿಗ🔰ಒಕ್ಕೂಟ ವ್ಯವಸ್ಥೆ🔰ಗ್ರಾಹಕ ಸೇವೆಯಲ್ಲಿ ಕನ್ನಡ🔰ಸಮಾನ ಭಾಷಾನೀತಿ🔰Kannadiga🔰Federalism🔰Kannada centric consumer🔰Language equality🔰

ID:408903312

linkhttps://www.facebook.com/basavarajbr.official/ calendar_today10-11-2011 01:31:18

22,9K Tweets

772 Followers

241 Following

ಬಸವರಾಜ್ ಬಿ ಆರ್ ಬಸಾಪುರ।B@s@v@r@j BR(@br_basavaraj) 's Twitter Profile Photo

ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಿ ಕನ್ನಡಿಗರನ್ನು ಬೀದಿಗೆ ತಳ್ಳಿರುವ CMO Goa ಇವರ ಜೊತೆಗೆ ಏನು ಹಾಗೇ ಇಲ್ಲ ಅನ್ನೋ ತರಹ ಇದಿಯಲ್ಲ ಗುರು Tejasvi Surya (ಮೋದಿಯ ಪರಿವಾರ)

ಕನ್ನಡಿಗರು ಅರ್ಥ ಮಾಡ್ಕೊಳ್ಳೀ ಇನ್ನಾದರೂ ಈ ರಾಜಕಾರಣಿಗಳನ್ನ ನಂಬಬೇಡಿ ಇವರಿಗೆ ಯಾರು ಏನಾದ್ರೇನು ಇವರು ಇವರ ಕುಟುಂಬ ಚೆನ್ನಾಗಿ ಇರಬೇಕು ಅಷ್ಟೇ. Dr. Pramod Sawant (Modi Ka Parivar)

ಕನ್ನಡಿಗರ ಮನೆಗಳನ್ನು ಧ್ವಂಸ ಮಾಡಿ ಕನ್ನಡಿಗರನ್ನು ಬೀದಿಗೆ ತಳ್ಳಿರುವ @goacm ಇವರ ಜೊತೆಗೆ ಏನು ಹಾಗೇ ಇಲ್ಲ ಅನ್ನೋ ತರಹ ಇದಿಯಲ್ಲ ಗುರು @Tejasvi_Surya ಕನ್ನಡಿಗರು ಅರ್ಥ ಮಾಡ್ಕೊಳ್ಳೀ ಇನ್ನಾದರೂ ಈ ರಾಜಕಾರಣಿಗಳನ್ನ ನಂಬಬೇಡಿ ಇವರಿಗೆ ಯಾರು ಏನಾದ್ರೇನು ಇವರು ಇವರ ಕುಟುಂಬ ಚೆನ್ನಾಗಿ ಇರಬೇಕು ಅಷ್ಟೇ. @DrPramodPSawant
account_circle
ಬಸವರಾಜ್ ಬಿ ಆರ್ ಬಸಾಪುರ।B@s@v@r@j BR(@br_basavaraj) 's Twitter Profile Photo

ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.

ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. #Dwarakish
account_circle
ಕರವೇ (KRV)(@karave_KRV) 's Twitter Profile Photo

ಗೋವಾ ಸರ್ಕಾರ ಮತ್ತೆ ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕಲಿಬಿಸುತ್ತಿದ್ದು, ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾ ಗೊಳಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಬೃಹತ್ ಟ್ವೀಟರ್ ಆಂದೋಲನ

ಗೋವಾ ಕನ್ನಡಿಗರನ್ನು ಕನ್ನಡಿಗರೇ ಉಳಿಸಬೇಕು



ಗೋವಾ ಸರ್ಕಾರ ಮತ್ತೆ ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕಲಿಬಿಸುತ್ತಿದ್ದು, ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾ ಗೊಳಿಸಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿ ಬೃಹತ್ ಟ್ವೀಟರ್ ಆಂದೋಲನ ಗೋವಾ ಕನ್ನಡಿಗರನ್ನು ಕನ್ನಡಿಗರೇ ಉಳಿಸಬೇಕು #ಗೋವಾಕನ್ನಡಿಗರನ್ನುಉಳಿಸಿ #justiceforgoakannadigaru #KRV
account_circle
ಬಸವರಾಜ್ ಬಿ ಆರ್ ಬಸಾಪುರ।B@s@v@r@j BR(@br_basavaraj) 's Twitter Profile Photo

ಹಿಂದಿ ರಾಜ್ಯಗಳಲ್ಲಿ ಮಾರಾಟವಾಗುವ ಪ್ಯಾಕಿನ ಮೇಲೆ ಹಿಂದಿ ಹಾಕಿ, ಕರ್ನಾಟಕದಲ್ಲಿ ಮಾರಾಟವಾಗುವ ಪ್ಯಾಕಿನ ಮೇಲೆ ಹಿಂದಿ ಯಾವುದೇ ಕಾರಣಕ್ಕೂ ಬೇಡ. M B Patil
Siddaramaiah CM of Karnataka

ಹಿಂದಿ ರಾಜ್ಯಗಳಲ್ಲಿ ಮಾರಾಟವಾಗುವ ಪ್ಯಾಕಿನ ಮೇಲೆ ಹಿಂದಿ ಹಾಕಿ, ಕರ್ನಾಟಕದಲ್ಲಿ ಮಾರಾಟವಾಗುವ ಪ್ಯಾಕಿನ ಮೇಲೆ ಹಿಂದಿ ಯಾವುದೇ ಕಾರಣಕ್ಕೂ ಬೇಡ. @MBPatil @siddaramaiah @CMofKarnataka
account_circle
ಬಸವರಾಜ್ ಬಿ ಆರ್ ಬಸಾಪುರ।B@s@v@r@j BR(@br_basavaraj) 's Twitter Profile Photo

ಈ ಹಂದಿವಾಲಗಳು ರಾಮೇಶ್ವರ ಬಾಂಬ್ ಸ್ಫೋಟದ ಬಗ್ಗೆ ಚರ್ಚೆ ಮಾಡಿದಷ್ಟು ಅವರವರ ರಾಜ್ಯದ ಬಗ್ಗೆ ಚರ್ಚೆ ಮಾಡಿದ್ದಿದ್ರೆ ಇವರೆಲ್ಲಾ ಕರ್ನಾಟಕಕ್ಕೆ ವಲಸೆ ಬರೋ ಅವಶ್ಯಕತೆ ಇರ್ತಿರಲಿಲ್ಲ.

account_circle
ಬಸವರಾಜ್ ಬಿ ಆರ್ ಬಸಾಪುರ।B@s@v@r@j BR(@br_basavaraj) 's Twitter Profile Photo

ಕನ್ನಡಪರ ಬಿಬಿಎಂಪಿ ಅಧಿಕಾರಿಗಳು ಕೆಲಸ ಮಾಡಿದರೆ, ಮೇಲ್ ಪಂಕ್ತಿಯ ಅಧಿಕಾರಿಗಳಿಗೆ ಉರಿ ಯಾಕೆ?, ಇಂಗ್ಲಿಷ್ ನಾಮಫಲಕ ತೆರವುಗೊಳಿಸಿದ್ದಕ್ಕೆ ಮಹದೇವಪುರ ಬಿಬಿಎಂಪಿ ಜಂಟಿ ಆಯುಕ್ತ ಆರೋಗ್ಯ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ.ಇದ್ಯಾವ ನ್ಯಾಯ? ಕಾನೂನು ಪಾಲಿಸಿ, ಕನ್ನಡ ಪರ ಕೆಲಸ ಮಾಡಿದ ಅಧಿಕಾರಿಯ ಅಮಾನತು ಆದೇಶ ಹಿಂತೆಗೆದುಕೊಳ್ಳಿ Tushar Giri Nath IAS

ಕನ್ನಡಪರ ಬಿಬಿಎಂಪಿ ಅಧಿಕಾರಿಗಳು ಕೆಲಸ ಮಾಡಿದರೆ, ಮೇಲ್ ಪಂಕ್ತಿಯ ಅಧಿಕಾರಿಗಳಿಗೆ ಉರಿ ಯಾಕೆ?, ಇಂಗ್ಲಿಷ್ ನಾಮಫಲಕ ತೆರವುಗೊಳಿಸಿದ್ದಕ್ಕೆ ಮಹದೇವಪುರ ಬಿಬಿಎಂಪಿ ಜಂಟಿ ಆಯುಕ್ತ ಆರೋಗ್ಯ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ.ಇದ್ಯಾವ ನ್ಯಾಯ? ಕಾನೂನು ಪಾಲಿಸಿ, ಕನ್ನಡ ಪರ ಕೆಲಸ ಮಾಡಿದ ಅಧಿಕಾರಿಯ ಅಮಾನತು ಆದೇಶ ಹಿಂತೆಗೆದುಕೊಳ್ಳಿ @BBMPCOMM
account_circle
ಬಸವರಾಜ್ ಬಿ ಆರ್ ಬಸಾಪುರ।B@s@v@r@j BR(@br_basavaraj) 's Twitter Profile Photo

ಎತ್ತ ಸಾಗುತ್ತಿದೆ ನಮ್ಮ ಕನ್ನಡ ನಾಡು.. ವಲಸಿಗರ ದಬ್ಬಾಳಿಕೆ, ಅಟ್ಟಹಾಸ ಮಿತಿಮೀರುತ್ತಿದೆ ಇದನ್ನೆಲ್ಲಾ ನೋಡಿಕೊಂಡು ನಮ್ಮ ಆರಕ್ಷಕರು ಏನು ಆಗಿಯೇ ಇಲ್ಲವೇನೋ ತರಹ ಇದ್ದಾರೆ.. alok kumar CP Bengaluru ಪೊಲೀಸ್ ಆಯುಕ್ತ ಬೆಂಗಳೂರು DGP KARNATAKA Dr. G Parameshwara Siddaramaiah ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy R. Ashoka (ಮೋದಿ ಅವರ ಕುಟುಂಬ) Rajanakunte Police Station

account_circle
ಬಸವರಾಜ್ ಬಿ ಆರ್ ಬಸಾಪುರ।B@s@v@r@j BR(@br_basavaraj) 's Twitter Profile Photo

ಸತತ ೩ ವರ್ಷ ಪ್ರತಿ ಭಾನುವಾರ ತಪ್ಪದೇ ಎಷ್ಟೇ ವೈಯುಕ್ತಿಕ ಕೆಲಸವಿದ್ದರೂ ಬದಿಗೊತ್ತಿ ಬೆಂಗಳೂರಿನ ಒಂದೊಂದು ಏರಿಯಾದಲ್ಲಿ ಪೊಲೀಸರ ಅನುಮತಿ ಪಡೆದು ಕಾನೂನಿನ ಚೌಕಟ್ಟಿನಲ್ಲಿ ಅಂದು ರೂಪೇಶ್ ರಾಜಣ್ಣ(RUPESH RAJANNA) ನೇತೃತ್ವದ ತಂಡ ತಮ್ಮ ಸ್ವಂತ ಹಣದಿಂದ ಅಭಿಯಾನ ಮಾಡಿದ್ದರ ಫಲ ಇಂದು ಕಣ್ಣಾರೆ ಕಂಡು ಖುಷಿ ಆಗ್ತಿದೆ... 💛❤💛❤

account_circle
ಬಸವರಾಜ್ ಬಿ ಆರ್ ಬಸಾಪುರ।B@s@v@r@j BR(@br_basavaraj) 's Twitter Profile Photo

ನಡೆದಾಡುವ ದೇವರ ಸಾನಿಧ್ಯ ಸಿದ್ದಗಂಗಾ ಮಠದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ K L Rahul 💛❤

account_circle