Nature First(@parisara_first) 's Twitter Profile Photo

ಅಣ್ಣಾವ್ರ ಅಚ್ಚುಮೆಚ್ಚಿನ ಸಿನಿಮಾಗಳಲ್ಲಿ ಇದೂ ಒಂದು ..
ಒಂದೇ ತಿಂಗಳಲ್ಲಿ ಮೂರು ಸಲ ಚಿತ್ರಮಂದಿರಕ್ಕೆ ಹೋಗಿ ನೋಡಿದ್ದು ..

ಅಣ್ಣಾವ್ರ ಅಚ್ಚುಮೆಚ್ಚಿನ ಸಿನಿಮಾಗಳಲ್ಲಿ ಇದೂ ಒಂದು .. 
ಒಂದೇ ತಿಂಗಳಲ್ಲಿ ಮೂರು ಸಲ ಚಿತ್ರಮಂದಿರಕ್ಕೆ ಹೋಗಿ ನೋಡಿದ್ದು .. 

#ವೀರಭದ್ರೇಶ್ವರ_ಚಿತ್ರಮಂದಿರ_ಭದ್ರಾವತಿ
account_circle
M Ramesh Shankaraghatta(@MRamesh1966) 's Twitter Profile Photo

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ಯಾರೇಜ್ ಕ್ಯಾಂಪ್,ಕುದುರೆಶೆಡ್ಡು, ಶಾಂತಿನಗರ, ಶಂಕರಘಟ್ಟ ಗ್ರಾಮಗಳಲ್ಲಿ ಮನೆ ಮನೆ ಪ್ರಚಾರ ಮಾಡಲಾಯಿತು.

account_circle
Rekha Srinivas(@RekhaSri590) 's Twitter Profile Photo

ಕೆ.ಪಿ.ಸಿ.ಸಿ ಉಸ್ತುವಾರಿ ಯಾದ ನನ್ನ ಭದ್ರಾವತಿ ಕ್ಷೇತ್ರದಲ್ಲಿ ಶಾಸಕರೊಂದಿಗೆ ಲೋಕಸಭಾ ಚುನಾವಣೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಯಿತು..

ಕೆ.ಪಿ.ಸಿ.ಸಿ ಉಸ್ತುವಾರಿ ಯಾದ ನನ್ನ ಭದ್ರಾವತಿ ಕ್ಷೇತ್ರದಲ್ಲಿ ಶಾಸಕರೊಂದಿಗೆ ಲೋಕಸಭಾ ಚುನಾವಣೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಯಿತು..
account_circle
K Raghupathi Bhat (Modi Ka Parivar)(@RaghupathiBhat) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಭದ್ರಾವತಿ ವ್ಯಾಪ್ತಿಯ ಮುಖಂಡರ ಜೊತೆ ಪೋಲಿಂಗ್ ಭೂತ್ ಏಜೆಂಟ್ ಗಳ ಜವಾಬ್ದಾರಿ ಕುರಿತು ಸಭೆ ನಡೆಸಿ ಮಾಹಿತಿ ನೀಡಲಾಯಿತು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಭದ್ರಾವತಿ ವ್ಯಾಪ್ತಿಯ ಮುಖಂಡರ ಜೊತೆ ಪೋಲಿಂಗ್ ಭೂತ್ ಏಜೆಂಟ್ ಗಳ ಜವಾಬ್ದಾರಿ ಕುರಿತು ಸಭೆ ನಡೆಸಿ ಮಾಹಿತಿ ನೀಡಲಾಯಿತು.

#PhiraEkBaarModiSarkar
account_circle
channaveerappa gamangatti(@channaygc) 's Twitter Profile Photo

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು, ಬಸವೇಶ್ವರ ಸರ್ಕಲ್ ಮತ್ತು ಜನ್ನಾಪುರದ ನಂದಿನಿ ಬೇಕರಿ ಸರ್ಕಲ್ ನಲ್ಲಿ, ನಗರಸಭೆ ಭದ್ರಾವತಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘ ಸಹಯೋಗದಲ್ಲಿ, ಲೋಕಸಭಾ ಚುನಾವಣಾ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಮತದಾನದ ಬಗ್ಗೆ ಅರಿವು, ಮೂಡಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು, ಬಸವೇಶ್ವರ ಸರ್ಕಲ್ ಮತ್ತು ಜನ್ನಾಪುರದ ನಂದಿನಿ ಬೇಕರಿ ಸರ್ಕಲ್ ನಲ್ಲಿ, ನಗರಸಭೆ ಭದ್ರಾವತಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘ ಸಹಯೋಗದಲ್ಲಿ, ಲೋಕಸಭಾ ಚುನಾವಣಾ ಬೀದಿ ನಾಟಕದ ಮೂಲಕ ಸಾರ್ವಜನಿಕರಿಗೆ ಮತದಾನದ ಬಗ್ಗೆ ಅರಿವು, ಮೂಡಿಸಲಾಯಿತು.
account_circle
Rekha Srinivas(@RekhaSri590) 's Twitter Profile Photo

ಶಿವಮೊಗ್ಗ ಲೋಕಸಭಾ ಚುನಾವಣೆಯ ಪ್ರಯುಕ್ತ ಭದ್ರಾವತಿ ಶಾಸಕರಾದ ಸಂಗಮೇಶ್ವರ ರವರೊಂದಿಗೆ ಶಾಸಕರ ಗೃಹ ಕಛೇರಿಯಲ್ಲಿ ಇಂದು ಗ್ಯಾರಂಟಿ ಕಾರ್ಡ ವಿತರಣೆ ಮಾಡಲಸಯಿತು..

ಶಿವಮೊಗ್ಗ ಲೋಕಸಭಾ ಚುನಾವಣೆಯ ಪ್ರಯುಕ್ತ ಭದ್ರಾವತಿ ಶಾಸಕರಾದ ಸಂಗಮೇಶ್ವರ ರವರೊಂದಿಗೆ ಶಾಸಕರ ಗೃಹ ಕಛೇರಿಯಲ್ಲಿ ಇಂದು ಗ್ಯಾರಂಟಿ ಕಾರ್ಡ ವಿತರಣೆ ಮಾಡಲಸಯಿತು..
account_circle
Devaraj Patel(@DevarajPatel5) 's Twitter Profile Photo

#7/5/2024ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೋಕ್ ನವಿಲೇಬಸವಾಪುರ ದಲ್ಲಿ ದೇವರಾಜ್ ಪಟೇಲ್ ಕುಟುಂಬ.ಸದಸ್ಯರು
ಇಂದು ಲೋಕಸಭಾ ಚುನಾವಣೆಯ ಹಬ್ಬದ ಮೋದಿಜಿ ಪರಿವಾರದ ಜೊತೆ ಮತದಾನ ಮಾಡಲಾಯಿತು BJP BJP Karnataka Vijayendra Yediyurappa (Modi Ka Parivar) B Y Raghavendra (Modi Ka Parivar) Narendra Modi vijaykarnataka TV9 Kannada Amit Shah (Modi Ka Parivar) M P Renukacharya (ನಾನು ಮೋದಿ ಪರಿವಾರ)

#7/5/2024ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೋಕ್ ನವಿಲೇಬಸವಾಪುರ ದಲ್ಲಿ ದೇವರಾಜ್ ಪಟೇಲ್ ಕುಟುಂಬ.ಸದಸ್ಯರು 
 ಇಂದು ಲೋಕಸಭಾ ಚುನಾವಣೆಯ ಹಬ್ಬದ ಮೋದಿಜಿ ಪರಿವಾರದ ಜೊತೆ ಮತದಾನ ಮಾಡಲಾಯಿತು @BJP4India @BJP4Karnataka @BYVijayendra @BYRBJP @narendramodi @Vijaykarnataka @tv9kannada @AmitShah @MPRBJP
account_circle
112shivamogga(@112shivamogga) 's Twitter Profile Photo

ದಿ:30.04.2024 ರಂದು ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆ ಮಾಡಿ ದೂರುದಾರರ ಎದುರು ಮನೆಯ ಗಂಡ ಹೆಂಡತಿ ಗಲಾಟೆ ಮಾಡುತ್ತಿರುವ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಗಲಾಟೆ ಮಾಡಿದವನು ಇರದ ಕಾರಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಲು ದೂರು ನೀಡಲು ತಿಳಿಸಲಾಗಿರುತ್ತದೆ

ದಿ:30.04.2024 ರಂದು ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆ ಮಾಡಿ ದೂರುದಾರರ ಎದುರು ಮನೆಯ ಗಂಡ ಹೆಂಡತಿ ಗಲಾಟೆ ಮಾಡುತ್ತಿರುವ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಗಲಾಟೆ ಮಾಡಿದವನು ಇರದ ಕಾರಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಲು ದೂರು ನೀಡಲು ತಿಳಿಸಲಾಗಿರುತ್ತದೆ
account_circle
112shivamogga(@112shivamogga) 's Twitter Profile Photo

ದಿ:01.05.2024 ರಂದು ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆ ಮಾಡಿ ಅಕ್ಕ ಪಕ್ಕದ ಮನೆಯವರು ಜಗಳ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಎರಡು ಮನೆಯವರಿಗೂ ಜಗಳ ಮಾಡದಂತೆ ಸೂಕ್ತ ತಿಳುವಳಿಕೆ ಮತ್ತು ಎಚ್ಚರಿಕೆಯನ್ನು ನೀಡಲಾಗಿರುತ್ತದೆ.

ದಿ:01.05.2024 ರಂದು ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆ ಮಾಡಿ ಅಕ್ಕ ಪಕ್ಕದ ಮನೆಯವರು ಜಗಳ  ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಎರಡು ಮನೆಯವರಿಗೂ ಜಗಳ ಮಾಡದಂತೆ ಸೂಕ್ತ ತಿಳುವಳಿಕೆ ಮತ್ತು ಎಚ್ಚರಿಕೆಯನ್ನು ನೀಡಲಾಗಿರುತ್ತದೆ.
account_circle
112shivamogga(@112shivamogga) 's Twitter Profile Photo

ದಿ:02.05.2024 ರಂದು ನ್ಯೂಟೌನ್ ಭದ್ರಾವತಿ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆ ಮಾಡಿ ದೂರುದಾರರ ಮನೆಯಲ್ಲಿ ಸೊಸೆ ಅತ್ತೆ ಮಾವಂದಿರು ಗಲಾಟೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಅವರಿಗೆ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆಯನ್ನು ನೀಡಲಾಗಿರುತ್ತದೆ.

ದಿ:02.05.2024 ರಂದು ನ್ಯೂಟೌನ್ ಭದ್ರಾವತಿ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆ ಮಾಡಿ ದೂರುದಾರರ ಮನೆಯಲ್ಲಿ ಸೊಸೆ ಅತ್ತೆ ಮಾವಂದಿರು ಗಲಾಟೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಅವರಿಗೆ ಸೂಕ್ತ ತಿಳುವಳಿಕೆ ಹಾಗೂ ಎಚ್ಚರಿಕೆಯನ್ನು ನೀಡಲಾಗಿರುತ್ತದೆ.
account_circle
112shivamogga(@112shivamogga) 's Twitter Profile Photo

ದಿ: 30.04.2024 ರಂದು ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆ ಮಾಡಿ ದೂರುದಾರರ ಮನೆಯ ಪಕ್ಕದವರು ಕುಡಿದು ಗಲಾಟೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಸದರಿಯವನಿಗೆ ಎಚ್ಚರಿಕೆ ನೀಡಿ ಮತ್ತೇನಾದರೂ ಗಲಾಟೆ ಮಾಡಿದ್ದಲ್ಲಿ ಸ್ಥಳೀಯ ಠಾಣೆಗೆ ದೂರು ನೀಡಲು ತಿಳಿಸಲಾಗಿರುತ್ತದೆ.

ದಿ: 30.04.2024 ರಂದು ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆ ಮಾಡಿ ದೂರುದಾರರ ಮನೆಯ ಪಕ್ಕದವರು ಕುಡಿದು ಗಲಾಟೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಸದರಿಯವನಿಗೆ ಎಚ್ಚರಿಕೆ ನೀಡಿ ಮತ್ತೇನಾದರೂ ಗಲಾಟೆ ಮಾಡಿದ್ದಲ್ಲಿ ಸ್ಥಳೀಯ ಠಾಣೆಗೆ ದೂರು ನೀಡಲು ತಿಳಿಸಲಾಗಿರುತ್ತದೆ.
account_circle
112shivamogga(@112shivamogga) 's Twitter Profile Photo

ದಿ:01.05.2024 ರಂದು ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆ ಮಾಡಿ ದೂರುದಾರರ ಪಕ್ಕದ ಮನೆಯ ವ್ಯಕ್ತಿ ಮಧ್ಯಪಾನ ಮಾಡಿ ಅಕ್ಕ ಪಕ್ಕದ ಮನೆಯವರಿಗೆ ಕಿರಿಕಿರಿಮಾಡುತ್ತಿರುತ್ತಾನೆ ಎಂಬ ಮಾಹಿತಿಮೇರೆಗೆ ERV ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಸದರಿ ವ್ಯಕ್ತಿ ಇರದ ಕಾರಣ ಠಾಣೆಗೆ ದೂರು ನೀಡುವಂತೆ ತಿಳಿಸಲಾಗಿರುತ್ತದೆ.

ದಿ:01.05.2024 ರಂದು ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆ ಮಾಡಿ ದೂರುದಾರರ ಪಕ್ಕದ ಮನೆಯ ವ್ಯಕ್ತಿ ಮಧ್ಯಪಾನ ಮಾಡಿ ಅಕ್ಕ ಪಕ್ಕದ ಮನೆಯವರಿಗೆ ಕಿರಿಕಿರಿಮಾಡುತ್ತಿರುತ್ತಾನೆ ಎಂಬ ಮಾಹಿತಿಮೇರೆಗೆ ERV ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಸದರಿ ವ್ಯಕ್ತಿ ಇರದ ಕಾರಣ ಠಾಣೆಗೆ ದೂರು ನೀಡುವಂತೆ ತಿಳಿಸಲಾಗಿರುತ್ತದೆ.
account_circle
N Chaluvarayaswamy(@Chaluvarayaswam) 's Twitter Profile Photo

'ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಸಭೆ'

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ - 2024 ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ, ಭದ್ರಾವತಿ ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸೆಕ್ರೆಟರಿ ಶ್ರೀಮತಿ ಪಾರ್ವತಮ್ಮ ದಯಾನಂದ ಅವರ ನಿವಾಸದ ಬಳಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರ…

'ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಸಭೆ'

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ - 2024 ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆ, ಭದ್ರಾವತಿ ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸೆಕ್ರೆಟರಿ ಶ್ರೀಮತಿ ಪಾರ್ವತಮ್ಮ ದಯಾನಂದ ಅವರ ನಿವಾಸದ ಬಳಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರ…
account_circle
N Chaluvarayaswamy(@Chaluvarayaswam) 's Twitter Profile Photo

ಶಿವಮೊಗ್ಗ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯಕ್ರಮದ ನಡುವೆ ಭದ್ರಾವತಿ ಜನ್ನಾಪುರದ ನಿವಾಸಿಗಳು ಹಾಗೂ ಮೂಲತಃ ನಾಗಮಂಗಲ ವಿಧಾನಸಭಾ ಕ್ಷೇತ್ರದ ದೇವಲಾಪುರ ಗ್ರಾಮದ ದಿವಂಗತ ಕಂಟ್ರಾಕ್ಟರ್ ತಿಮ್ಮೇಗೌಡ ಅವರ ಪುತ್ರ ಶ್ರೀ ಡಿ.ಟಿ.ಶ್ರೀನಿವಾಸ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದೆ.

ಹಾಗೂ ಈ ಬಾರಿಯ ಶಿವಮೊಗ್ಗ ಲೋಕಸಭಾ ಕ್ಷೇತ್ರದ…

ಶಿವಮೊಗ್ಗ ಲೋಕಸಭಾ ಚುನಾವಣೆ ಪ್ರಚಾರ ಕಾರ್ಯಕ್ರಮದ ನಡುವೆ ಭದ್ರಾವತಿ ಜನ್ನಾಪುರದ ನಿವಾಸಿಗಳು ಹಾಗೂ ಮೂಲತಃ ನಾಗಮಂಗಲ ವಿಧಾನಸಭಾ ಕ್ಷೇತ್ರದ ದೇವಲಾಪುರ ಗ್ರಾಮದ ದಿವಂಗತ ಕಂಟ್ರಾಕ್ಟರ್ ತಿಮ್ಮೇಗೌಡ ಅವರ ಪುತ್ರ ಶ್ರೀ ಡಿ.ಟಿ.ಶ್ರೀನಿವಾಸ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದೆ.

ಹಾಗೂ ಈ ಬಾರಿಯ ಶಿವಮೊಗ್ಗ ಲೋಕಸಭಾ ಕ್ಷೇತ್ರದ…
account_circle
N Chaluvarayaswamy(@Chaluvarayaswam) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರ ಪರವಾಗಿ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರ ಕೈಗೊಂಡು ಆತ್ಮೀಯರು ಹಾಗೂ ಶಾಸಕರಾದ ಶ್ರೀ ಸಂಗಮೇಶ್ವರ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಅವರ ಪ್ರೀತಿಯ ಸನ್ಮಾನ ಸತ್ಕಾರವನ್ನು ಸ್ವೀಕರಿಸಲಾಯಿತು.

ಈ…

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರ ಪರವಾಗಿ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರ ಕೈಗೊಂಡು ಆತ್ಮೀಯರು ಹಾಗೂ ಶಾಸಕರಾದ ಶ್ರೀ ಸಂಗಮೇಶ್ವರ  ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಅವರ ಪ್ರೀತಿಯ ಸನ್ಮಾನ ಸತ್ಕಾರವನ್ನು ಸ್ವೀಕರಿಸಲಾಯಿತು.

ಈ…
account_circle
112shivamogga(@112shivamogga) 's Twitter Profile Photo

ದಿ:08-05-2024 ರಂದು ಹೊಸಮನೆ ಭದ್ರಾವತಿ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆಮಾಡಿ ಗಂಡ ಹೆಂಡತಿಯ ಮದ್ಯೆ ಜಗಳವಾಗುತ್ತಿರುವ ಮಾಹಿತಿಯನ್ನು ತಿಳಿಸಿದ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಸದರಿಯವರಿಗೆ ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆಯನ್ನು ನೀಡಲಾಗಿರುತ್ತದೆ.

ದಿ:08-05-2024 ರಂದು ಹೊಸಮನೆ ಭದ್ರಾವತಿ ಠಾಣಾ ವ್ಯಾಪ್ತಿಯಿಂದ ದೂರುದಾರರು 112 ಗೆ ಕರೆಮಾಡಿ ಗಂಡ ಹೆಂಡತಿಯ ಮದ್ಯೆ ಜಗಳವಾಗುತ್ತಿರುವ ಮಾಹಿತಿಯನ್ನು ತಿಳಿಸಿದ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ಸದರಿಯವರಿಗೆ ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆಯನ್ನು ನೀಡಲಾಗಿರುತ್ತದೆ.
account_circle
MM..🇮🇳🇮🇳(@Thats_Manju) 's Twitter Profile Photo

ಕಲ್ಯಾಣ ಮಿತ್ರ - ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ Manivannan P 🇮🇳 Commissioner - Social Welfare Dept. GoK Social Welfare Minister - Karnataka
ಮಾನ್ಯರೇ...
ರಾಜೀವ್ ಗಾಂಧಿ ಶಿಕ್ಷಣ ಮಹಾವಿದ್ಯಾಲಯ ಹಳೇಸೀಗೆಬಾಗಿ ಭದ್ರಾವತಿ, ಇಲ್ಲಿ ದ್ವಿತೀಯ ಬಿ. ಎಡ್ ಓದುತ್ತಿರುವ ಈ ಕೆಳಗಿನ ಮನವಿ ಪತ್ರದಲ್ಲಿರುವ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಮ್ಯಾನೇಜ್ಮೆಂಟ್ ಕೋಟಾ ಎಂಬ ಕಾರಣದಿಂದ ತಿರಸ್ಕರಿಸಲಾಗಿದೆ,ಆದರೆ ಪ್ರಸ್ತುತವಾಗಿ

account_circle
N Chaluvarayaswamy(@Chaluvarayaswam) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಮುಖಂಡ ಸಿದ್ದಾಪುರ ಗ್ರಾಮದ ಶ್ರೀ ಅರುಣ್ ಕುಮಾರ್ ಅವರ ನಿವಾಸಕ್ಕೆ ಔಪಚಾರಿಕವಾಗಿ ಭೇಟಿ ನೀಡಿ ಮಾತುಕತೆ ನಡೆಸಿದೆ, ಇದೆ ಸಂದರ್ಭದಲ್ಲಿ ಅವರ…

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಮುಖಂಡ ಸಿದ್ದಾಪುರ ಗ್ರಾಮದ ಶ್ರೀ ಅರುಣ್ ಕುಮಾರ್ ಅವರ ನಿವಾಸಕ್ಕೆ ಔಪಚಾರಿಕವಾಗಿ ಭೇಟಿ ನೀಡಿ ಮಾತುಕತೆ ನಡೆಸಿದೆ, ಇದೆ ಸಂದರ್ಭದಲ್ಲಿ ಅವರ…
account_circle
MM..🇮🇳🇮🇳(@Thats_Manju) 's Twitter Profile Photo

KSRTC ಭದ್ರಾವತಿ ಘಟಕದಲ್ಲಿ, ವಿದ್ಯಾರ್ಥಿ ಬಸ್ ಪಾಸ್ ಗೆ ಅನುಮೋದನೆ ನೀಡುವ ಅಧಿಕಾರಿಗಳು ಬಿ.ಎಡ್ ವಿದ್ಯಾರ್ಥಿ ಬಸ್ ಪಾಸ್ ಗಳಿಗೆ ಅನುಮೋದನೆ ನೀಡಲು ಮೀನಾಮೇಷ ಎಣಿಸುತ್ತಿರುವುದು ಎರಡು ವರ್ಷಗಳಿಂದ ಕಂಡುಬರುತ್ತಿದೆ, ನಿಮ್ಮಲ್ಲಿ ಅನೇಕ ಬಾರಿ ದೂರಿ ನೋಡಿದರು ಈ ತಪ್ಪು ಮರುಕಳಿಸುತ್ತಿದೆ,
ದಯವಿಟ್ಟು ಪಾಸ್ಗಳಿಗೆ ಅನುಮೋದನೆ ಕೊಡಿಸಿ.

account_circle