AAP Bengaluru(@AAPBangalore) 's Twitter Profileg
AAP Bengaluru

@AAPBangalore

ಆಮ್ ಆದ್ಮಿ ಪಕ್ಷ ಅಧಿಕೃತ ಟ್ವಿಟ್ಟರ್ ಖಾತೆ
Aam Aadmi Party Official Twitter Handle Bengaluru Karnataka. Political Party. Good Governance. Mission: BBMP 2023

ID:968337223

linkhttps://bit.ly/JoinAAPBangalore calendar_today24-11-2012 16:31:51

25,2K Tweets

17,7K Followers

145 Following

AAP Bengaluru(@AAPBangalore) 's Twitter Profile Photo

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ. Mallikarjun Kharge ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಸಂಜಯ್ ಸಿಂಗ್ ರವರು . ಭಾರತ ಮೈತ್ರಿಕೂಟದ ಜಂಟಿ ಪ್ರಣಾಳಿಕೆ ಬಿಡುಗಡೆ, BJP ಇಂದ ತನಿಖಾ ಸಂಸ್ಥೆಗಳ ದುರ್ಬಳಕೆ, Arvind Kejriwal ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ…

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ. @kharge ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಸಂಜಯ್ ಸಿಂಗ್ ರವರು . ಭಾರತ ಮೈತ್ರಿಕೂಟದ ಜಂಟಿ ಪ್ರಣಾಳಿಕೆ ಬಿಡುಗಡೆ, BJP ಇಂದ ತನಿಖಾ ಸಂಸ್ಥೆಗಳ ದುರ್ಬಳಕೆ, @ArvindKejriwal ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ…
account_circle
AAP Bengaluru(@AAPBangalore) 's Twitter Profile Photo

ಭಾರತ ಭಾಗ್ಯವಿಧಾತ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜನ್ಮ ಜಯಂತಿಯ ಅಂಗವಾಗಿ ಇಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಭಾರತ ಭಾಗ್ಯವಿಧಾತ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜನ್ಮ ಜಯಂತಿಯ ಅಂಗವಾಗಿ ಇಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. #AmbedkarJayanti2024 #ಜನ್ಮಜಯಂತಿಅಂಬೇಡ್ಕರ್
account_circle
AAP Bengaluru(@AAPBangalore) 's Twitter Profile Photo

ಲೋಕ್‌ ಪೋಲ್‌ ಸಮೀಕ್ಷೆ : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಗೆಲುವು

ಕನಸು ಕಾಣ್ತಿದ್ದ ಬಿಜೆಪಿ - ಜೆಡಿಎಸ್‌ಗೆ ಶಾಕ್‌!

ಲೋಕ್‌ ಪೋಲ್‌ ಸಮೀಕ್ಷೆ : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಗೆಲುವು ಕನಸು ಕಾಣ್ತಿದ್ದ ಬಿಜೆಪಿ - ಜೆಡಿಎಸ್‌ಗೆ ಶಾಕ್‌! #Karnataka #LokSabhaElections2024 #Lokpollsurvey
account_circle
AAP Bengaluru(@AAPBangalore) 's Twitter Profile Photo

ಭಾರತ ಭಾಗ್ಯವಿಧಾತ
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯದೊಂದಿಗೆ ಆರಂಭವಾದ ಆಮ್ ಆದ್ಮಿ ಪಕ್ಷ ಇಂದು ಅತೀ ಕಡಿಮೆ ಸಮಯದಲ್ಲೇ ರಾಷ್ಟ್ರೀಯ ಪಕ್ಷವಾಗಿ ಹೆಮ್ಮಯಿಂದ‌ ಬೆಳೆದು ನಿಂತಿದೆ , ಬಾಬಾಸಾಹೇಬರು ಹಾಕಿಕೊಟ್ಟಂತಹ ದಾರಿಯಲ್ಲಿ ನಾವು ನೆಡೆಯುತ್ತಿದ್ದೇವೆ.

ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಕೋಟಿ ಕೋಟಿ ನಮನಗಳು.

ಭಾರತ ಭಾಗ್ಯವಿಧಾತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯದೊಂದಿಗೆ ಆರಂಭವಾದ ಆಮ್ ಆದ್ಮಿ ಪಕ್ಷ ಇಂದು ಅತೀ ಕಡಿಮೆ ಸಮಯದಲ್ಲೇ ರಾಷ್ಟ್ರೀಯ ಪಕ್ಷವಾಗಿ ಹೆಮ್ಮಯಿಂದ‌ ಬೆಳೆದು ನಿಂತಿದೆ , ಬಾಬಾಸಾಹೇಬರು ಹಾಕಿಕೊಟ್ಟಂತಹ ದಾರಿಯಲ್ಲಿ ನಾವು ನೆಡೆಯುತ್ತಿದ್ದೇವೆ. ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಕೋಟಿ ಕೋಟಿ ನಮನಗಳು.
account_circle
AAP Bengaluru(@AAPBangalore) 's Twitter Profile Photo

ಅಂಚೆ ಮತದಾನದಲ್ಲಿ ಬಿಜೆಪಿ ಕಾರ್ಯಕರ್ತ!!!!!

ಇದು ಪ್ರಜಾಪ್ರಭುತ್ವದ ಕಗ್ಗೊಲೆಗೆ ಹಿಡಿದ ಕೈಗನ್ನಡಿ.. ರಾಜಾಜಿನಗರದಲ್ಲಿ ಇಂದು ಲೋಕಸಭಾ ಚುನಾವಣೆಯ ಹಿನ್ನೆಲೆ ಅಂಚೆ ಮತದಾನ ನೆಡೆಸುತ್ತಿರಬೇಕಾದರೆ ಬಿಜೆಪಿ ಕಾರ್ಯಕರ್ತ ಎಲೆಕ್ಷನ್ ಕಮಿಷನ್ ಆಪ್ ಇಂಡಿಯಾ ಜೊತೆಗೂಡಿ ಮನೆಮನೆಗೆ ತೆರಳಿ ಹಿರಿಯ ನಾಗರೀಕರ ಮನೆಗಳಲ್ಲಿ ಅಕ್ರಮವಾಗಿ ಭಾಗಿಯಾಗಿದ್ದಾನೆ.…

account_circle
Arun Arora(@Arun2981) 's Twitter Profile Photo

Hats off to the editor

This is video of the day ! 🔥🔥🔥🔥🔥

INDIA should run this on screen in their rallies

account_circle
AAP Bengaluru(@AAPBangalore) 's Twitter Profile Photo

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಸಂಘಪರಿವಾರದ ಬಿಜೆಪಿಯಿಂದ ಅವಮಾನ!!!!!

ರಾಮಾಯಣ ಬರೆದ ವಾಲ್ಮೀಕಿ, ಇಡೀ ಜಗತ್ತಿಗೆ ಸಮಾನತೆ ಸಾರಿದ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ರವರೆಂದರೆ ಯಾಕಿಷ್ಟು ಅಸಹನೆ,
ನಾವು ಬಂದಿರುವುದೇ ಸಂವಿಧಾನ ಬದಲಾವಣೆ ಮಾಡೋಕೆ ಅಂತ ಹೇಳಿದ ಬಿಜೆಪಿ ಪಕ್ಷದ ಮಹಾಷಯರು ಇಂದು ನಮ್ಮ ಧೀಮಂತ ನಾಯಕರನ್ನೇ…

account_circle
Kannada Prabha(@kprabhanews) 's Twitter Profile Photo

ಪ್ರಧಾನಿ ರಾಜಿನಾಮೆಗೆ ಆಮ್ ಆದ್ಮಿ ಪಾರ್ಟಿ ಒತ್ತಾಯ

kannadaprabha.in/karnataka-news…

account_circle
AAP Bengaluru(@AAPBangalore) 's Twitter Profile Photo

ಮುತ್ತುರಾಜನ ಒಂದು ಮುತ್ತಿನ ನೆನೆಪು

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತರು ಡಾ. ರಾಜ್ ಕುಮಾರ್ ರವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

ಮುತ್ತುರಾಜನ ಒಂದು ಮುತ್ತಿನ ನೆನೆಪು ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತರು ಡಾ. ರಾಜ್ ಕುಮಾರ್ ರವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
account_circle
AAP Bengaluru(@AAPBangalore) 's Twitter Profile Photo

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ INDIA ಮೈತ್ರಿಕೂಟದ ಅಭ್ಯರ್ಥಿ Mansoor Khan ಮನ್ಸೂರ್ ಅಲಿ ಖಾನ್ ರವರಿಗೆ ಬೆಂಬಲ ಸೂಚಿಸಿ ಗಾಂಧಿ ನಗರ ವಿಧಾನಸಭಾ ಕ್ಷೇತ್ರದ MLA Dinesh Gundu Rao/ದಿನೇಶ್ ಗುಂಡೂರಾವ್ ರವರ ಒಳಗೊಂಡು ಅಮ್ ಆದ್ಮಿ ಪಕ್ಷದ‌ ರಾಜ್ಯ ಕಾರ್ಯದರ್ಶಿ NimmaUshaMohan ಉಷಾ ಮೋಹನ್ , ಬೆಂಗಳೂರು ಸಂಘಟನಾ ಕಾರ್ಯದರ್ಶಿ vishwanath TG ವಿಶ್ವನಾಥ್…

ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ INDIA ಮೈತ್ರಿಕೂಟದ ಅಭ್ಯರ್ಥಿ @MansoorKhanINC ಮನ್ಸೂರ್ ಅಲಿ ಖಾನ್ ರವರಿಗೆ ಬೆಂಬಲ ಸೂಚಿಸಿ ಗಾಂಧಿ ನಗರ ವಿಧಾನಸಭಾ ಕ್ಷೇತ್ರದ MLA @dineshgrao ರವರ ಒಳಗೊಂಡು ಅಮ್ ಆದ್ಮಿ ಪಕ್ಷದ‌ ರಾಜ್ಯ ಕಾರ್ಯದರ್ಶಿ @mess_naidu ಉಷಾ ಮೋಹನ್ , ಬೆಂಗಳೂರು ಸಂಘಟನಾ ಕಾರ್ಯದರ್ಶಿ @vishwa1hhh ವಿಶ್ವನಾಥ್…
account_circle
AAP Bengaluru(@AAPBangalore) 's Twitter Profile Photo

ಬೆಂಗಳೂರಿನ ದಕ್ಷಿಣಕ್ಕೆ ಬೇಕು ಬದಲಾವಣೆ!!!

ನಾಗರೀಕರ ನಡಿಗೆ ಬದಲಾವಣೆಯ ಕಡೆಗೆ..

Bengaluru South needs change!!!
Towards a change in the behavior of citizens.

Prithvi Reddy @Drmukhyamantri ಮೋಹನ್ ದಾಸರಿ - Mohan Dasari ಡಾ.ಸತೀಶ್ ಕುಮಾರ್-Dr.Sathish kumar ದರ್ಶನ್ ಜೈನ್ | Darshan Jain Ashok Mruthyunjaya Sosouth Official Tejasvi Surya (ಮೋದಿಯ ಪರಿವಾರ)

account_circle
AAP Bengaluru(@AAPBangalore) 's Twitter Profile Photo

ವಿಶ್ವಗುರುವಿನ ಕಾರ್ಯಕ್ರಮದ ಬದಲಾವಣೆಯ ನಾಟಕ!!!

ಕಳೆದ ವಿಧಾನಸಭಾ ಚುನಾವಣೆಗೆ ಪ್ರಧಾನಮಂತ್ರಿಗಳು ಕರ್ನಾಟಕದಲ್ಲಿ ರೋಡ್ ಷೋ ಮಾಡಿದ್ದೋ ಮಾಡಿದ್ದು- ಸಭೆಗಳನ್ನು ಮಾಡಿದ್ದೋ ಮಾಡಿದ್ದು.
BJP Karnataka 104 ಇದ್ದ ಸೀಟು 2023ಕ್ಕೆ 66 ವಿಧಾನಸಭಾ ಸೀಟಿಗೆ ಕುಸಿದಿತ್ತು.

ಇದನ್ನು ಮನಗಂಡು ಕಾರ್ಯಕ್ರಮದ ಬದಲಾವಣೆ ನಾಟಕ ಶುರುಮಾಡಿದ್ದಾರೆ ಅಂತ…

account_circle
AAP Ka Mehta 🇮🇳(@DaaruBaazMehta) 's Twitter Profile Photo

SHARE MAX

Popular rockstar of Assam Zubeen Garg praises @arvindkejriwal & works done by AAP govt in Delhi & reiterates need of party like AAP in Assam.

'When I perform in Delhi, I see that Kejriwal has done amazing work, People love him in Delhi'

account_circle