Sathish Kumpala(@Sathish_Kumpala) 's Twitter Profileg
Sathish Kumpala

@Sathish_Kumpala

District President BJP Dakshina Kannada

Ex Secretary BJP Dakshina Kannada,

EX Jilla Panchayat vice president Dakshina Kannada

ID:1748255524288897024

calendar_today19-01-2024 08:06:43

34 Tweets

52 Followers

16 Following

Sathish Kumpala(@Sathish_Kumpala) 's Twitter Profile Photo

ಮುಂಬೈ ತಾಜ್ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದಾಗ ಎದೆಗುಂದದೆ ಹೋರಾಡಿ ಹುತಾತ್ಮರಾದ ಭಾರತಾಂಬೆಯ ವೀರ ಪುತ್ರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನದಂದು ಶತ ಶತ ನಮನಗಳು.

ಮುಂಬೈ ತಾಜ್ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದಾಗ ಎದೆಗುಂದದೆ ಹೋರಾಡಿ ಹುತಾತ್ಮರಾದ ಭಾರತಾಂಬೆಯ ವೀರ ಪುತ್ರ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನದಂದು ಶತ ಶತ ನಮನಗಳು. #SandeepUnnikrishnan
account_circle
Sathish Kumpala(@Sathish_Kumpala) 's Twitter Profile Photo

ಓಂ ನಮಃ ಶಿವಾಯ 🙏

ಭಕ್ತರ ವಿನಮ್ರ ಭಕ್ತಿಗೆ ಪ್ರಸನ್ನನಾಗಿ ಶಿವನು ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುವ ದಿನವೇ ಶಿವರಾತ್ರಿ.

ನಾಡಿನ ಸಮಸ್ತ ಜನರಿಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.

ಓಂ ನಮಃ ಶಿವಾಯ 🙏 ಭಕ್ತರ ವಿನಮ್ರ ಭಕ್ತಿಗೆ ಪ್ರಸನ್ನನಾಗಿ ಶಿವನು ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುವ ದಿನವೇ ಶಿವರಾತ್ರಿ. ನಾಡಿನ ಸಮಸ್ತ ಜನರಿಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. #Mahashivaratri
account_circle
Sathish Kumpala(@Sathish_Kumpala) 's Twitter Profile Photo

ಬಜರಂಗದಳದ ಶ್ರೀ ಮುರಳಿಕೃಷ್ಣ ಹಸಂತಡ್ಕರವರ ಬಂಧನ, ಕಾಂಗ್ರೇಸ್ ನಿಂದ ಸ್ವಾತಂತ್ರ್ಯ ಹರಣ

ಬಜರಂಗದಳದ ಶ್ರೀ ಮುರಳಿಕೃಷ್ಣ ಹಸಂತಡ್ಕರವರ ಬಂಧನ, ಕಾಂಗ್ರೇಸ್ ನಿಂದ ಸ್ವಾತಂತ್ರ್ಯ ಹರಣ #AntiHinduCongress
account_circle
Sathish Kumpala(@Sathish_Kumpala) 's Twitter Profile Photo

ನವ ಭಾರತದಲ್ಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಾಗಿದೆ

ನವ ಭಾರತದಲ್ಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಾಗಿದೆ
account_circle
Sathish Kumpala(@Sathish_Kumpala) 's Twitter Profile Photo

ಭಾರತೀಯ ಜನತಾ ಪಕ್ಷದ ಹಿರಿಯ ರಾಜಕಾರಣಿ,ಮಾಜಿ ವಿದೇಶಾಂಗ ಸಚಿವೆ, ಸುಪ್ರೀಂ ಕೋರ್ಟಿನ ಮಾಜಿ ವಕೀಲೆ, ಪದ್ಮವಿಭೂಷಣ ದಿ. ಸುಷ್ಮಾ ಸ್ವರಾಜ್ ಅವರ ಜನ್ಮದಿನದ ಗೌರವ ನಮನಗಳು

ಭಾರತೀಯ ಜನತಾ ಪಕ್ಷದ ಹಿರಿಯ ರಾಜಕಾರಣಿ,ಮಾಜಿ ವಿದೇಶಾಂಗ ಸಚಿವೆ, ಸುಪ್ರೀಂ ಕೋರ್ಟಿನ ಮಾಜಿ ವಕೀಲೆ, ಪದ್ಮವಿಭೂಷಣ ದಿ. ಸುಷ್ಮಾ ಸ್ವರಾಜ್ ಅವರ ಜನ್ಮದಿನದ ಗೌರವ ನಮನಗಳು #SushmaSwaraj
account_circle
Sathish Kumpala(@Sathish_Kumpala) 's Twitter Profile Photo

ಅಂತ್ಯೋದಯ, ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

ಅಂತ್ಯೋದಯ, ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯತಿಥಿಯಂದು ಶತ ಶತ ನಮನಗಳು. #SamarpanDiwas #PanditDeendayalUpadhyay
account_circle
Vijayendra Yediyurappa (Modi Ka Parivar)(@BYVijayendra) 's Twitter Profile Photo

ಇಂದು ಮುಂಜಾನೆ ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಮಾನ್ಯ ಶ್ರೀ Amit Shah (Modi Ka Parivar) ಜೀ ಅವರನ್ನು
ರಾಜ್ಯ ಬಿಜೆಪಿ ಪ್ರಮುಖರೊಂದಿಗೆ ಗೌರವ ಪೂರ್ವಕವಾಗಿ ಸ್ವಾಗತಿಸಲಾಯಿತು.
ಗೃಹ ಸಚಿವರೊಂದಿಗೆ ಆಗಮಿಸಿದ ಕೇಂದ್ರ ಸಚಿವರಾದ ಮಾನ್ಯ Pralhad Joshi (Modi Ka Parivar) ಅವರನ್ನೂ ಸಹ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ

ಇಂದು ಮುಂಜಾನೆ ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಮಾನ್ಯ ಶ್ರೀ @AmitShah ಜೀ ಅವರನ್ನು ರಾಜ್ಯ ಬಿಜೆಪಿ ಪ್ರಮುಖರೊಂದಿಗೆ ಗೌರವ ಪೂರ್ವಕವಾಗಿ ಸ್ವಾಗತಿಸಲಾಯಿತು. ಗೃಹ ಸಚಿವರೊಂದಿಗೆ ಆಗಮಿಸಿದ ಕೇಂದ್ರ ಸಚಿವರಾದ ಮಾನ್ಯ @JoshiPralhad ಅವರನ್ನೂ ಸಹ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ
account_circle
Sathish Kumpala(@Sathish_Kumpala) 's Twitter Profile Photo

ಮಂಗಳೂರು ಮಂಡಲದ ತುಂಬೆ ಗ್ರಾಮದ ಬೂತ್ ಅಧ್ಯಕ್ಷರಾದ ಬೂತ್ ನಂಬರ್ 98 ನವೀನ್ ಕುಮಾರ್ ಜ್ಯೋತಿ ಗುಡ್ಡೆ ಅವರ ಮನೆಗೆ ಭೇಟಿ ನೀಡಿದೆ.
ಜಿಲ್ಲಾ ವಕ್ತಾರ ಮೋಹನ್ ರಾಜ್ ಕೋಟೆಕಾರ್, ಮಂಡಲದ ಪ್ರಮುಖ ಉಪಸ್ಥಿತರಿದ್ದರು

ಮಂಗಳೂರು ಮಂಡಲದ ತುಂಬೆ ಗ್ರಾಮದ ಬೂತ್ ಅಧ್ಯಕ್ಷರಾದ ಬೂತ್ ನಂಬರ್ 98 ನವೀನ್ ಕುಮಾರ್ ಜ್ಯೋತಿ ಗುಡ್ಡೆ ಅವರ ಮನೆಗೆ ಭೇಟಿ ನೀಡಿದೆ. ಜಿಲ್ಲಾ ವಕ್ತಾರ ಮೋಹನ್ ರಾಜ್ ಕೋಟೆಕಾರ್, ಮಂಡಲದ ಪ್ರಮುಖ ಉಪಸ್ಥಿತರಿದ್ದರು
account_circle
Sathish Kumpala(@Sathish_Kumpala) 's Twitter Profile Photo

22-1-2024 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಯಾವುದೇ ಅಡ್ಡಿ ಆತಂಕವಿಲ್ಲದೆ ಸುಸೂತ್ರವಾಗಿ ನೆರವೇರಿದೆ.
ಈ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಕಾರ್ಡ್ ಮೂಲಕ ಧನ್ಯವಾದ ಹೇಳುವ 'ಅಭಿನಂದನ್ ಮೋದಿಜೀ' ಕಾರ್ಯಕ್ರಮ

22-1-2024 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಯಾವುದೇ ಅಡ್ಡಿ ಆತಂಕವಿಲ್ಲದೆ ಸುಸೂತ್ರವಾಗಿ ನೆರವೇರಿದೆ. ಈ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ ಪೋಸ್ಟ್ ಕಾರ್ಡ್ ಮೂಲಕ ಧನ್ಯವಾದ ಹೇಳುವ 'ಅಭಿನಂದನ್ ಮೋದಿಜೀ' ಕಾರ್ಯಕ್ರಮ
account_circle
Sathish Kumpala(@Sathish_Kumpala) 's Twitter Profile Photo

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹೊಯಿಗೆ ಬಜಾರ್ ವಾರ್ಡಿನಲ್ಲಿ 'ಗೋಡೆ ಬರಹ' ಕಾರ್ಯಕ್ರಮದಲ್ಲಿ ಭಾಗವಹಿಸಿದೆ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹೊಯಿಗೆ ಬಜಾರ್ ವಾರ್ಡಿನಲ್ಲಿ 'ಗೋಡೆ ಬರಹ' ಕಾರ್ಯಕ್ರಮದಲ್ಲಿ ಭಾಗವಹಿಸಿದೆ #BJP4IND
account_circle
Sathish Kumpala(@Sathish_Kumpala) 's Twitter Profile Photo

ಕಾಂಗ್ರೆಸ್ ಸರ್ಕಾರವು ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡಿರುವ ವಿರುದ್ಧ ಪ್ರತಿಭಟನೆ

ದಿನಾಂಕ : 07.02.2024, ಬುಧವಾರ
ಸಮಯ : ಮಧ್ಯಾಹ್ನ 3 ಗಂಟೆಗೆ
ಸ್ಥಳ : ಟೌನ್ ಹಾಲ್ ಮುಂಭಾಗ, ಮಂಗಳೂರು

ಬನ್ನಿ ಕಾಂಗ್ರೆಸ್ ನ ಅನ್ಯಾಯದ ವಿರುದ್ಧ ಹೋರಾಡೋಣ

ಕಾಂಗ್ರೆಸ್ ಸರ್ಕಾರವು ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡಿರುವ ವಿರುದ್ಧ ಪ್ರತಿಭಟನೆ ದಿನಾಂಕ : 07.02.2024, ಬುಧವಾರ ಸಮಯ : ಮಧ್ಯಾಹ್ನ 3 ಗಂಟೆಗೆ ಸ್ಥಳ : ಟೌನ್ ಹಾಲ್ ಮುಂಭಾಗ, ಮಂಗಳೂರು ಬನ್ನಿ ಕಾಂಗ್ರೆಸ್ ನ ಅನ್ಯಾಯದ ವಿರುದ್ಧ ಹೋರಾಡೋಣ #ಧಿಕ್ಕಾರ #ಧಿಕ್ಕಾರ #ಕಾಂಗ್ರೆಸ್
account_circle
Sathish Kumpala(@Sathish_Kumpala) 's Twitter Profile Photo

ಸೋಮೇಶ್ವರ ಪುರಸಭಾ ಪರ್ಯತ್ತೂರು ವಾರ್ಡಿನ ಸದಸ್ಯರಾದ ಶ್ರೀ ಪುರುಷೋತ್ತಮ ಗಟ್ಟಿ ಹಾಗೂ ಸಂಗಡಿಗರು ಆತ್ಮೀಯವಾಗಿ ಸನ್ಮಾನಿಸಿದರು.

BJP Karnataka
BJP Dakshina Kannada

ಸೋಮೇಶ್ವರ ಪುರಸಭಾ ಪರ್ಯತ್ತೂರು ವಾರ್ಡಿನ ಸದಸ್ಯರಾದ ಶ್ರೀ ಪುರುಷೋತ್ತಮ ಗಟ್ಟಿ ಹಾಗೂ ಸಂಗಡಿಗರು ಆತ್ಮೀಯವಾಗಿ ಸನ್ಮಾನಿಸಿದರು. BJP Karnataka BJP Dakshina Kannada
account_circle
BJP Dakshina Kannada(@BjpMangaluru) 's Twitter Profile Photo

ಈ ಕೆಳಕಂಡವರನ್ನು BJP Dakshina Kannada ಪದಾಧಿಕಾರಿಗಳನ್ನಾಗಿ, ಜಿಲ್ಲಾ ಮೋರ್ಚಾದ /ಮಂಡಲದ ಅಧ್ಯಕ್ಷರನ್ನಾಗಿ, ಮಾಧ್ಯಮ ಪ್ರಮುಖರನ್ನಾಗಿ, ವಕ್ತಾರನ್ನಾಗಿ, ಸಾಮಾಜಿಕ ಜಾಲತಾಣದ ಪ್ರಮುಖರನ್ನಾಗಿ ನಿಯುಕ್ತಿ ಮಾಡಲಾಗಿದೆ.
BJP Karnataka Vijayendra Yediyurappa (Modi Ka Parivar) Nalinkumar Kateel Sathish Kumpala Captain Brijesh Chowta (Modi Ka Parivar)

ಈ ಕೆಳಕಂಡವರನ್ನು @BjpMangaluru ಪದಾಧಿಕಾರಿಗಳನ್ನಾಗಿ, ಜಿಲ್ಲಾ ಮೋರ್ಚಾದ /ಮಂಡಲದ ಅಧ್ಯಕ್ಷರನ್ನಾಗಿ, ಮಾಧ್ಯಮ ಪ್ರಮುಖರನ್ನಾಗಿ, ವಕ್ತಾರನ್ನಾಗಿ, ಸಾಮಾಜಿಕ ಜಾಲತಾಣದ ಪ್ರಮುಖರನ್ನಾಗಿ ನಿಯುಕ್ತಿ ಮಾಡಲಾಗಿದೆ. @BJP4Karnataka @BYVijayendra @nalinkateel @Sathish_Kumpala @CaptBrijesh
account_circle
Sathish Kumpala(@Sathish_Kumpala) 's Twitter Profile Photo

ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಅವರೊಂದಿಗೆ ಇಂದು ಬೆಳಿಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಅವರೊಂದಿಗೆ ಇಂದು ಬೆಳಿಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಉಪಸ್ಥಿತರಿದ್ದರು.
account_circle
Sathish Kumpala(@Sathish_Kumpala) 's Twitter Profile Photo

ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷನಾಗಿ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ, ನಿಕಟಪೂರ್ವ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲ್& ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ, ಶಾಸಕರು ಮತ್ತು ಹಿರಿಯರ ಉಪಸ್ಥಿತಿಯಲ್ಲಿ ಜವಾಬ್ದಾರಿ ಸ್ವೀಕರಿಸಿದೆ

ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷನಾಗಿ ಪದಗ್ರಹಣ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ, ನಿಕಟಪೂರ್ವ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲ್& ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ, ಶಾಸಕರು ಮತ್ತು ಹಿರಿಯರ ಉಪಸ್ಥಿತಿಯಲ್ಲಿ ಜವಾಬ್ದಾರಿ ಸ್ವೀಕರಿಸಿದೆ
account_circle