K S Eshwarappa (Modi Ka Parivar)(@ikseshwarappa) 's Twitter Profileg
K S Eshwarappa (Modi Ka Parivar)

@ikseshwarappa

Former DCM / Minister for RDPR & EX-MLA of Shivamogga Assembly Constituency from @BJP4Karnataka

ID:837893850827874309

linkhttp://kseshwarappa.com calendar_today04-03-2017 05:13:56

5,0K Tweets

71,3K Followers

109 Following

Follow People
K S Eshwarappa (Modi Ka Parivar)(@ikseshwarappa) 's Twitter Profile Photo

ಜಗತ್ತಿಗೆ ಶಾಂತಿ, ಸೌಹಾರ್ದತೆ, ಸಹಬಾಳ್ವೆ ಸಾರಿದ ಮಹಾನ್ ದಾರ್ಶನಿಕ ಭಗವಾನ್ ಮಹಾವೀರರ ಜಯಂತಿಯ ಶುಭಾಶಯಗಳು.

ಜಗತ್ತಿಗೆ ಶಾಂತಿ, ಸೌಹಾರ್ದತೆ, ಸಹಬಾಳ್ವೆ ಸಾರಿದ ಮಹಾನ್ ದಾರ್ಶನಿಕ ಭಗವಾನ್ ಮಹಾವೀರರ ಜಯಂತಿಯ ಶುಭಾಶಯಗಳು. #MahaveerJayanti
account_circle
K S Eshwarappa (Modi Ka Parivar)(@ikseshwarappa) 's Twitter Profile Photo

ಹುಬ್ಬಳ್ಳಿಯ ಹಿಂದೂ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರ ಕಗ್ಗೊಲೆಯನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಮನೆಯ ಮಗಳನ್ನು ಕಳೆದುಕೊಂಡ ಈ ದುಃಖದ ಸಮಯದಲ್ಲಿ ಯಾರೂ ರಾಜಕೀಯ ಮಾಡದೆ ತಪ್ಪಿತಸ್ಥನಿಗೆ ಸರಿಯಾದ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಆದರೆ ರಾಜ್ಯದ ಮುಖ್ಯಮಂತ್ರಿ Siddaramaiah ಹಾಗು ಗೃಹಮಂತ್ರಿ Dr. G Parameshwara ಅವರು ಇದು

ಹುಬ್ಬಳ್ಳಿಯ ಹಿಂದೂ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರ ಕಗ್ಗೊಲೆಯನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಮನೆಯ ಮಗಳನ್ನು ಕಳೆದುಕೊಂಡ ಈ ದುಃಖದ ಸಮಯದಲ್ಲಿ ಯಾರೂ ರಾಜಕೀಯ ಮಾಡದೆ ತಪ್ಪಿತಸ್ಥನಿಗೆ ಸರಿಯಾದ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಆದರೆ ರಾಜ್ಯದ ಮುಖ್ಯಮಂತ್ರಿ @siddaramaiah ಹಾಗು ಗೃಹಮಂತ್ರಿ @DrParameshwara ಅವರು ಇದು
account_circle
K S Eshwarappa (Modi Ka Parivar)(@ikseshwarappa) 's Twitter Profile Photo

ಶ್ರೀರಾಮನವಮಿಯಂದು ಪಾನಕ ವಿತರಿಸುತ್ತಿದ್ದ ಚನ್ನಗಿರಿ ತಾಲ್ಲೂಕು ನಲ್ಲೂರಿನ ಗೋಪಿ ಎಂಬ ಯುವಕನಿಗೆ ಮುಸಲ್ಮಾನ್ ಗೂಂಡಾಗಳು ಚಾಕುವಿನಿಂದ ಚುಚ್ಚಿ ತೀವ್ರ ಹಲ್ಲೆ ಮಾಡಿದ್ದಾರೆ. ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಬೇಟಿ ನೀಡಿ ಹಲ್ಲೆಗೊಳಗಾದ ಶ್ರೀಯುತ ಗೋಪಿಯವರ ಆರೋಗ್ಯವನ್ನು ವಿಚಾರಿಸಿದೆ. ಹಾಗು ಹಿಂದುತ್ವವಾದಿಗಳ ಮೇಲಿನ ಹಲ್ಲೆಯನ್ನು

account_circle
K S Eshwarappa (Modi Ka Parivar)(@ikseshwarappa) 's Twitter Profile Photo

ದೇಶ ಮತ್ತು ಪಕ್ಷಕ್ಕಾಗಿ ಆಸ್ತಿ, ಕುಟುಂಬವನ್ನು ಕಳೆದುಕೊಂಡು ಬಲಿದಾನ ಮಾಡಿದವರ ನಡುವೆ ನನ್ನದು ನನ್ನ ಈ ನಿರ್ದಾರದಿಂದ ನನ್ನ ಮತ್ತು ನನ್ನ ಮಗನ ರಾಜಕೀಯ ಭವಿಷ್ಯ ಏನಾಗಬಹುದೆಂಬ ಸ್ಪಷ್ಟವಾದ ಅರಿವು ನನಗಿದೆ. ಏನಾದರೂ ಆಗಲಿ ನನ್ನ ಗುರಿ BJP Karnataka ವನ್ನು ಶುದ್ಧೀಕರಿಸುವುದು. ಅಪ್ಪ-ಮಕ್ಕಳ ಕಪಿಮುಷ್ಠಿ ಹಿಡಿತದಿಂದ

ದೇಶ ಮತ್ತು ಪಕ್ಷಕ್ಕಾಗಿ ಆಸ್ತಿ, ಕುಟುಂಬವನ್ನು ಕಳೆದುಕೊಂಡು ಬಲಿದಾನ ಮಾಡಿದವರ ನಡುವೆ ನನ್ನದು #ರಾಜಕೀಯ #ಬಲಿದಾನ ನನ್ನ ಈ ನಿರ್ದಾರದಿಂದ ನನ್ನ ಮತ್ತು ನನ್ನ ಮಗನ ರಾಜಕೀಯ ಭವಿಷ್ಯ ಏನಾಗಬಹುದೆಂಬ ಸ್ಪಷ್ಟವಾದ ಅರಿವು ನನಗಿದೆ. ಏನಾದರೂ ಆಗಲಿ ನನ್ನ ಗುರಿ @BJP4Karnataka ವನ್ನು ಶುದ್ಧೀಕರಿಸುವುದು. ಅಪ್ಪ-ಮಕ್ಕಳ ಕಪಿಮುಷ್ಠಿ ಹಿಡಿತದಿಂದ
account_circle
K S Eshwarappa (Modi Ka Parivar)(@ikseshwarappa) 's Twitter Profile Photo

ಶ್ರೀಯುತ Dr.Radha Mohan Das Agrawal Ji
ನಿಮ್ಮ ಮೇಲೆ ಅಪಾರ ಗೌರವವಿದೆ. ನೀವು Yogi Adityanath (मोदी का परिवार) Ji ಅವರಿಗೆ ನಿಮ್ಮ ಸ್ಥಾನವನ್ನೇ ತ್ಯಾಗ ಮಾಡಿದ ವ್ಯಕ್ತಿ, ನಿಮ್ಮಂತಹ ನಾಯಕರು “ಈಶ್ವರಪ್ಪ ಯಾರೆಂದು ಗೊತ್ತಿಲ್ಲ” ಎಂದು ಹೇಳಿರುವುದು ಬೇಸರದ ಸಂಗತಿ. ನೀವು ಈಗ ಚುನಾವಣಾ ಉಸ್ತುವಾರಿ ಆಗಿರುವ BJP Karnataka ವನ್ನು ಬೈಸಿಕಲ್ ತುಳಿದು ಪಕ್ಷ ಕಟ್ಟಿದವರ

ಶ್ರೀಯುತ @AgrawalRMD Ji ನಿಮ್ಮ ಮೇಲೆ ಅಪಾರ ಗೌರವವಿದೆ. ನೀವು @myogiadityanath Ji ಅವರಿಗೆ ನಿಮ್ಮ ಸ್ಥಾನವನ್ನೇ ತ್ಯಾಗ ಮಾಡಿದ ವ್ಯಕ್ತಿ, ನಿಮ್ಮಂತಹ ನಾಯಕರು “ಈಶ್ವರಪ್ಪ ಯಾರೆಂದು ಗೊತ್ತಿಲ್ಲ” ಎಂದು ಹೇಳಿರುವುದು ಬೇಸರದ ಸಂಗತಿ. ನೀವು ಈಗ ಚುನಾವಣಾ ಉಸ್ತುವಾರಿ ಆಗಿರುವ @BJP4Karnataka ವನ್ನು ಬೈಸಿಕಲ್ ತುಳಿದು ಪಕ್ಷ ಕಟ್ಟಿದವರ
account_circle
K S Eshwarappa (Modi Ka Parivar)(@ikseshwarappa) 's Twitter Profile Photo

ಹಿಂದೂಗಳ ಶತ ಶತಮಾನಗಳ ಹೋರಾಟ, ಬಲಿದಾನದ ಫಲವಾಗಿ ಇಂದು ಶ್ರೀರಾಮಚಂದ್ರರ ಭವ್ಯ ಮಂದಿರ ನಿರ್ಮಾಣವಾಗಿದೆ. ಮಂದಿರ ನಿರ್ಮಾಣವಾದ ನಂತರದ ಮೊದಲ ಇಂದು. ಈ ಶುಭ ಸಂದರ್ಭದಲ್ಲಿ ದೇಶದ ಸಮಸ್ತ ಹಿಂದೂ ಬಾಂಧವರಿಗೆ ಪ್ರಭುರಾಮನ ಕೃಪಾಶಿರ್ವಾದ ಪ್ರಾಪ್ತಿಯಾಗಲಿ ಎಂದು ಆಶಿಸುತ್ತೇನೆ.

ಹಿಂದೂಗಳ ಶತ ಶತಮಾನಗಳ ಹೋರಾಟ, ಬಲಿದಾನದ ಫಲವಾಗಿ ಇಂದು ಶ್ರೀರಾಮಚಂದ್ರರ ಭವ್ಯ ಮಂದಿರ ನಿರ್ಮಾಣವಾಗಿದೆ. ಮಂದಿರ ನಿರ್ಮಾಣವಾದ ನಂತರದ ಮೊದಲ #ರಾಮನವಮಿ ಇಂದು. ಈ ಶುಭ ಸಂದರ್ಭದಲ್ಲಿ ದೇಶದ ಸಮಸ್ತ ಹಿಂದೂ ಬಾಂಧವರಿಗೆ ಪ್ರಭುರಾಮನ ಕೃಪಾಶಿರ್ವಾದ ಪ್ರಾಪ್ತಿಯಾಗಲಿ ಎಂದು ಆಶಿಸುತ್ತೇನೆ.
account_circle
K S Eshwarappa (Modi Ka Parivar)(@ikseshwarappa) 's Twitter Profile Photo

ವಿದ್ಯಾರ್ಥಿ ಜೀವನದಿಂದ ಇಲ್ಲಿಯವರೆಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ ನನ್ನ ಪಕ್ಷನಿಷ್ಠೆ ಮತ್ತು ಧರ್ಮನಿಷ್ಠೆಯ ಬಗ್ಗೆ ಪ್ರಶ್ನೆ ಕೇಳುವ ಸ್ವಲ್ಪ ಹಿಂತಿರುಗಿ ನೋಡಿಕೊಳ್ಳಲಿ. KJP ಕಟ್ಟಿದಾಗ ನಿಮ್ಮ BJP ಪ್ರೀತಿ ಎಲ್ಲಿ ಹೋಗಿತ್ತು? ನಿಮ್ಮನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ನನ್ನ ಪಾತ್ರವೇನೆಂದು

ವಿದ್ಯಾರ್ಥಿ ಜೀವನದಿಂದ ಇಲ್ಲಿಯವರೆಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ ನನ್ನ ಪಕ್ಷನಿಷ್ಠೆ ಮತ್ತು ಧರ್ಮನಿಷ್ಠೆಯ ಬಗ್ಗೆ ಪ್ರಶ್ನೆ ಕೇಳುವ #ಅಪ್ಪ_ಮಕ್ಕಳು ಸ್ವಲ್ಪ ಹಿಂತಿರುಗಿ ನೋಡಿಕೊಳ್ಳಲಿ. KJP ಕಟ್ಟಿದಾಗ ನಿಮ್ಮ BJP ಪ್ರೀತಿ ಎಲ್ಲಿ ಹೋಗಿತ್ತು? ನಿಮ್ಮನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ನನ್ನ ಪಾತ್ರವೇನೆಂದು
account_circle
K S Eshwarappa (Modi Ka Parivar)(@ikseshwarappa) 's Twitter Profile Photo

ಕನ್ನಡ ಚಿತ್ರ ರಂಗದ ಹಿರಿಯ ನಟ ಶ್ರೀ ದ್ವಾರಕೀಶ್ ಅವರು ನಿಧನರಾದ ಸುದ್ಧಿ ಕೇಳಿ ಅತೀವ ದುಃಖವಾಯಿತು. ಭಗವಂತ ಮೃತರ ಆತ್ಮಕ್ಕೆ ಚಿರ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ🙏

ಕನ್ನಡ ಚಿತ್ರ ರಂಗದ ಹಿರಿಯ ನಟ ಶ್ರೀ ದ್ವಾರಕೀಶ್ ಅವರು ನಿಧನರಾದ ಸುದ್ಧಿ ಕೇಳಿ ಅತೀವ ದುಃಖವಾಯಿತು. ಭಗವಂತ ಮೃತರ ಆತ್ಮಕ್ಕೆ ಚಿರ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ🙏
account_circle
K S Eshwarappa (Modi Ka Parivar)(@ikseshwarappa) 's Twitter Profile Photo

ಮಾನ್ಯ Vijayendra Yediyurappa (Modi Ka Parivar) ಅವರೆ, ಶಿವಮೊಗ್ಗಕ್ಕೆ ಮತ್ತು BJP Karnataka ಕ್ಕೆ ನನ್ನ ಕೊಡುಗೆ ಏನು ಎಂದು ನನಗಿಂತ ನಿಮ್ಮ ತಂದೆ B.S.Yediyurappa (Modi Ka Parivar) ಅವರಿಗೆ ಹೆಚ್ಚು ಗೊತ್ತಿದೆ ಕೇಳಿ ತಿಳಿಯಿರಿ, ಹಾಗೆಯೇ ನೀವು ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಲು ಇದ್ದ ಆದ್ಯತೆ ಮತ್ತು ಅರ್ಹತೆ ಏನು ಎಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ದಯವಿಟ್ಟು ತಿಳಿಸಿ.

ಮಾನ್ಯ @BYVijayendra ಅವರೆ, ಶಿವಮೊಗ್ಗಕ್ಕೆ ಮತ್ತು @BJP4Karnataka ಕ್ಕೆ ನನ್ನ ಕೊಡುಗೆ ಏನು ಎಂದು ನನಗಿಂತ ನಿಮ್ಮ ತಂದೆ @BSYBJP ಅವರಿಗೆ ಹೆಚ್ಚು ಗೊತ್ತಿದೆ ಕೇಳಿ ತಿಳಿಯಿರಿ, ಹಾಗೆಯೇ ನೀವು ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಲು ಇದ್ದ ಆದ್ಯತೆ ಮತ್ತು ಅರ್ಹತೆ ಏನು ಎಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ದಯವಿಟ್ಟು ತಿಳಿಸಿ.
account_circle
K S Eshwarappa (Modi Ka Parivar)(@ikseshwarappa) 's Twitter Profile Photo

ಸಾಗರ ಹಾಗು ಶಿವಮೊಗ್ಗದ ವಿವಿದ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರೀ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಲಾಯಿತು

ಸಾಗರ ಹಾಗು ಶಿವಮೊಗ್ಗದ ವಿವಿದ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಶ್ರೀ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಬಾಗವಹಿಸಿ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಲಾಯಿತು #ShimogaParlimntElection #Modi2024 #ModiAgianIn2024
account_circle
K S Eshwarappa (Modi Ka Parivar)(@ikseshwarappa) 's Twitter Profile Photo

“ಹಿಂದುತ್ವದ ಉಳಿವು, ಪಕ್ಷದ ಶುದ್ಧೀಕರಣ, ಅಪ್ಪ-ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಗೊಳಿಸುವುದೇ ನನ್ನ ಚುನಾವಣಾ ಪ್ರಣಾಳಿಕೆ” loksabhaconstituency

account_circle
K S Eshwarappa (Modi Ka Parivar)(@ikseshwarappa) 's Twitter Profile Photo

ಭಾರತ ಭಾಗ್ಯವಿಧಾತ, ಸಂವಿಧಾನ ಶಿಲ್ಪಿ, ವಿಶ್ವರತ್ನ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯ ಶುಭಾಶಯಗಳು🙏💐

ಭಾರತ ಭಾಗ್ಯವಿಧಾತ, ಸಂವಿಧಾನ ಶಿಲ್ಪಿ, ವಿಶ್ವರತ್ನ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯ ಶುಭಾಶಯಗಳು🙏💐
account_circle
K S Eshwarappa (Modi Ka Parivar)(@ikseshwarappa) 's Twitter Profile Photo

ಮೋದಿಜೀ ಒಬ್ಬ ವಿಶ್ವನಾಯಕ, ಅವರು ಪ್ರತಿಯೊಬ್ಬ ಶಕ್ತಿ ಮತ್ತು ಸ್ವತ್ತು ಎಂಬ ನನ್ನ ಹೇಳಿಕೆಯನ್ನು ಬೆಂಬಲಿಸಿದ ಮಾನ್ಯ ಶ್ರೀ Basanagouda R Patil (Yatnal) (ಮೋದಿಯವರ ಕುಟುಂಬ) ಅವರಿಗೆ ಧನ್ಯವಾದಗಳು loksabhaconstituency

account_circle
K S Eshwarappa (Modi Ka Parivar)(@ikseshwarappa) 's Twitter Profile Photo


BJP Karnataka ವನ್ನು ಒಂದೇ ಕುಟುಂಬದ ಕಪಿಮುಷ್ಠಿಯ ಹಿಡಿತದಿಂದ ಬಿಡಿಸಲು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸುಮಾರು 25ಸಾವಿರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಲಾಯಿತು. Narendra Modi 🙏

account_circle