praveenkudagi.🌾🌾ಪಾಂಚಜನ್ಯ ಫೌಂಡೇಷನ್ ವಿಜಯಪುರ.(@kudagi_praveen) 's Twitter Profileg
praveenkudagi.🌾🌾ಪಾಂಚಜನ್ಯ ಫೌಂಡೇಷನ್ ವಿಜಯಪುರ.

@kudagi_praveen

ಭಾರತೀಯ ಜನತಾ ಪಕ್ಷ.
ವಿಜಯಪುರ ನಗರ ಪ್ರಧಾನ ಕಾರ್ಯದರ್ಶಿ.General secretary.🚩🌾
ವಿಷ್ಣುವಿನ ತಾಳ್ಮೆ ಇರಲಿ,ನರಸಿಂಹನ ಕೋಪ ಯಾವತ್ತೂ ಮರಿಬೇಡ.🚩🚩🚩.

ID:2526922946

calendar_today27-05-2014 08:36:28

5,2K Tweets

217 Followers

864 Following

praveenkudagi.🌾🌾ಪಾಂಚಜನ್ಯ ಫೌಂಡೇಷನ್ ವಿಜಯಪುರ.(@kudagi_praveen) 's Twitter Profile Photo

ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.
ಶ್ರಮ ಏವ ಜಯತೇ !

ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ಶ್ರಮ ಏವ ಜಯತೇ ! #ShramevJayate #LabourDay
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

We'll eliminate the 4% reservation given to muslims and give it to SC, ST and OBC's - UHM Amit Shah
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಮರ 4% ಮೀಸಲಾತಿ ರದ್ದು- ಶ್ರೀ ಅಮಿತ್ ಶಾ.
Amit Shah (Modi Ka Parivar)

account_circle
praveenkudagi.🌾🌾ಪಾಂಚಜನ್ಯ ಫೌಂಡೇಷನ್ ವಿಜಯಪುರ.(@kudagi_praveen) 's Twitter Profile Photo

ವಾರ್ಡ್ no 5 , ಮಹಾ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ , ಮಂಡಲ ಅಧ್ಯಕ್ಶರು ಶಂಕರ ಹೂಗಾರ, ಜಿಲ್ಲಾ ಉಪಾಧ್ಯಕ್ಷ ರಾದ ಬಸವರಾಜ ಬೈಚಬಾಳ, carporator MS ಕರಡಿ, ಪ್ರವೀಣ ಕೂಡಗಿ , ಸುನಿಲ್ ಜೈನಪುರ್, ಕಾರ್ಯಕರ್ತರು, ಹಿರಿಯರು , ಉಪಸ್ಥಿತಿ ಇದ್ದರು. BJP BJP Karnataka BJP IT & Media Cell C T Ravi 🇮🇳 ಸಿ ಟಿ ರವಿ (Modi Ka Parivar)

ವಾರ್ಡ್ no 5 , ಮಹಾ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ , ಮಂಡಲ ಅಧ್ಯಕ್ಶರು ಶಂಕರ ಹೂಗಾರ, ಜಿಲ್ಲಾ ಉಪಾಧ್ಯಕ್ಷ ರಾದ ಬಸವರಾಜ ಬೈಚಬಾಳ, carporator MS ಕರಡಿ, ಪ್ರವೀಣ ಕೂಡಗಿ , ಸುನಿಲ್ ಜೈನಪುರ್, ಕಾರ್ಯಕರ್ತರು, ಹಿರಿಯರು , ಉಪಸ್ಥಿತಿ ಇದ್ದರು. @BJP4India @BJP4Karnataka @BJPITDEPARTMENT @CTRavi_BJP
account_circle
BJP Karnataka(@BJP4Karnataka) 's Twitter Profile Photo

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊತ್ವಾಲ್ ಬ್ರದರ್ಸ್‌ಗಳ ಗೂಂಡಾಗಿರಿ ದಿನೇ ದಿನೇ ಹೆಚ್ಚಾಗುತ್ತಿದೆ.

ನಿನ್ನೆ ರೈತನ ಹೊಲ ಸುಟ್ಟು, ರೈತನಿಗೆ ಗನ್ ಪಾಯಿಂಟ್ ಇಟ್ಟು ವಾತಾವರಣವನ್ನು ಭಯಭೀತಗೊಳಿಸಿದ್ದರು.

ಇಂದು ಅಪಾರ್ಟ್ಮೆಂಟ್ ನಿವಾಸಿಗಳ ಸಭೆ ನಡೆಸಿ ನೀವು DK Suresh ಗೆ ವೋಟು ಹಾಕಿಲ್ಲವೆಂದರೆ ನಿಮಗೆ ನೀರು…

account_circle
BJP(@BJP4India) 's Twitter Profile Photo

नलबाड़ी, असम की जनसभा के बाद अयोध्या में रामलला के 'सूर्य तिलक' के अद्भुत और अप्रतिम क्षण के साक्षी बने पीएम मोदी।

नलबाड़ी, असम की जनसभा के बाद अयोध्या में रामलला के 'सूर्य तिलक' के अद्भुत और अप्रतिम क्षण के साक्षी बने पीएम मोदी।
account_circle
🚩ವಿಘ್ನೇಶ್ವರ 🚩 🔥 ಸಭ್ಯಸ್ಥ 🔥 ( ಮೋದಿಯ ಪರಿವಾರ )(@nannade_kannada) 's Twitter Profile Photo

ಕಾಂಗ್ರೆಸಿಗರು ಯೋಚನೆ ಮಾಡುತ್ತಿರಬಹುದು.

ಹಣ ಕೊಟ್ಟರೂ ಇಷ್ಟು ಜನ ಕಾಂಗ್ರೆಸ್ ಕಡೆ ಬರುವುದಿಲ್ಲ ಎಂದು 😭

account_circle
Postcard Kannada(@PostcardKannada) 's Twitter Profile Photo

ಮಂಗಳೂರಿನಲ್ಲಿ ನಡೆದ ಇಂದಿನ ಬೃಹತ್ ರೋಡ್ ಶೋ ಬಗ್ಗೆ ಮೋದಿಜಿಯವರ ಟ್ವಿಟರ್ ಖಾತೆಯಿಂದ ಸತತ 6 ಟ್ವೀಟ್.

ಮಂಗಳೂರಿನಲ್ಲಿ ನಡೆದ ಇಂದಿನ ಬೃಹತ್ ರೋಡ್ ಶೋ ಬಗ್ಗೆ ಮೋದಿಜಿಯವರ ಟ್ವಿಟರ್ ಖಾತೆಯಿಂದ ಸತತ 6 ಟ್ವೀಟ್.
account_circle
🚩ವಿಘ್ನೇಶ್ವರ 🚩 🔥 ಸಭ್ಯಸ್ಥ 🔥 ( ಮೋದಿಯ ಪರಿವಾರ )(@nannade_kannada) 's Twitter Profile Photo

ಸಿಂಹನಿಗೆ ಟಿಕೆಟ್ ತಪ್ಪಿರಬಹುದು.

ಆದರೆ ಮೋದಿ ಎಲ್ಲರಿಗೂ ಸಹಜವಾಗಿ ಕೈ ಮುಗಿದಿದ್ದರೂ, ಪ್ರತಾಪ್ ಸಿಂಹ ಒಬ್ಬನನ್ನು ಮಾತ್ರ ವಿಶೇಷವಾಗಿ ಗುರುತಿಸಿದರು 👍🚩🇮🇳

Pratap Simha (Modi Ka Parivar)
Narendra Modi

account_circle
Asianet Suvarna News(@AsianetNewsSN) 's Twitter Profile Photo

ಯತ್ನಾಳ ಕುಟುಂಬದ ಸಿದ್ಧಸಿರಿ ಎಥೆನಾಲ್ ಘಟಕ ಮುಚ್ಚಲು ಮುಂದಾದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ತರಾಟೆ!
Basanagouda R Patil (Yatnal) (ಮೋದಿಯವರ ಕುಟುಂಬ)
kannada.asianetnews.com/state/high-cou…

account_circle
BJP Karnataka(@BJP4Karnataka) 's Twitter Profile Photo

ಡಿಯರ್‌ Karnataka Congress, ನಿಮ್ಮ Congress ದ ಬಾಲ ಅಭ್ಯರ್ಥಿ Sagar Khandre ಚುನಾವಣೆಗೆ ನಿಂತಿರುವುದು ಪಾಕಿಸ್ತಾನದಲ್ಲೋ, ಭಾರತದಲ್ಲೋ?

ಮಾತೃ ಭಾಷೆ ಕನ್ನಡವನ್ನೇ ಸರಿಯಾಗಿ ಮಾತನಾಡಲು ತೊದಲುವ ಈ ಬಾಲಕ, ಮಾತನಾಡುತ್ತಿರುವ ಭಾಷೆ ಯಾವುದು?

ರಾಜ್ಯ ರಾಜ್ಯಗಳ ಮಧ್ಯೆ, ಭಾಷೆ ಭಾಷೆಗಳ ಮಧ್ಯೆ ಕಡ್ಡಿ ಗೀರಿ ಬೆಂಕಿ ಹಚ್ಚುವುದೇ ನಿಮ್ಮ…

account_circle
Narendra Modi(@narendramodi) 's Twitter Profile Photo

My gratitude to the people of Mangaluru and Dakshina Kannada Parliamentary constituency for turning out in record numbers during today’s roadshow. This part of Karnataka and our Party have a very strong bond. People have blessed us for years, as they relate to our ideology of…

My gratitude to the people of Mangaluru and Dakshina Kannada Parliamentary constituency for turning out in record numbers during today’s roadshow. This part of Karnataka and our Party have a very strong bond. People have blessed us for years, as they relate to our ideology of…
account_circle
Basanagouda R Patil (Yatnal) (ಮೋದಿಯವರ ಕುಟುಂಬ)(@BasanagoudaBJP) 's Twitter Profile Photo

ಕಾಂಗ್ರೆಸ್ ಪಕ್ಷ 1952 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಬೆ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಾ. ಅಂಬೇಡ್ಕರ್ ಅವರನ್ನು ಸೋಲಿಸಿ ಅವಮಾನಿಸಿತು. 1954 ರಲ್ಲಿ ನಡೆದ ಬಾಂದ್ರಾ ಉಪಚುನಾವಣೆಯಲ್ಲೂ ಸಹ ಬಾಬಾ ಸಾಹೇಬರನ್ನು ಕಾಂಗ್ರೆಸ್ ಪಕ್ಷ ಸೋಲಿಸಿತು, ಈ ಚುನಾವಣೆಯಲ್ಲಿ ಸನ್ಮಾನ್ಯ ಜವಾಹರ್ಲಾಲ್ ನೆಹರು ಅವರು ಅಂಬೇಡ್ಕರ್ ವಿರುದ್ಧ…

ಕಾಂಗ್ರೆಸ್ ಪಕ್ಷ 1952 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಬೆ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಾ. ಅಂಬೇಡ್ಕರ್ ಅವರನ್ನು ಸೋಲಿಸಿ ಅವಮಾನಿಸಿತು. 1954 ರಲ್ಲಿ ನಡೆದ ಬಾಂದ್ರಾ ಉಪಚುನಾವಣೆಯಲ್ಲೂ ಸಹ ಬಾಬಾ ಸಾಹೇಬರನ್ನು ಕಾಂಗ್ರೆಸ್ ಪಕ್ಷ ಸೋಲಿಸಿತು, ಈ ಚುನಾವಣೆಯಲ್ಲಿ ಸನ್ಮಾನ್ಯ ಜವಾಹರ್ಲಾಲ್ ನೆಹರು ಅವರು ಅಂಬೇಡ್ಕರ್ ವಿರುದ್ಧ…
account_circle
praveenkudagi.🌾🌾ಪಾಂಚಜನ್ಯ ಫೌಂಡೇಷನ್ ವಿಜಯಪುರ.(@kudagi_praveen) 's Twitter Profile Photo

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ
ಭಾರತ ರತ್ನ ಬಾಬಾಸಾಹೇಬ್‌ ಡಾ. ಬಿ. ಆ‌ರ್ ಅಂಬೇಡ್ಕರ್‌ ಅವರ ಜಯಂತಿಯಂದು ಶತ ಶತ ಪ್ರಣಾಮಗಳು

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ ಭಾರತ ರತ್ನ ಬಾಬಾಸಾಹೇಬ್‌ ಡಾ. ಬಿ. ಆ‌ರ್ ಅಂಬೇಡ್ಕರ್‌ ಅವರ ಜಯಂತಿಯಂದು ಶತ ಶತ ಪ್ರಣಾಮಗಳು #BabasahebAmbedkar‌
account_circle