praveenkudagi.🌾🌾ಪಾಂಚಜನ್ಯ ಫೌಂಡೇಷನ್ ವಿಜಯಪುರ.
@kudagi_praveen
ಭಾರತೀಯ ಜನತಾ ಪಕ್ಷ.
ವಿಜಯಪುರ ನಗರ ಪ್ರಧಾನ ಕಾರ್ಯದರ್ಶಿ.General secretary.🚩🌾
ವಿಷ್ಣುವಿನ ತಾಳ್ಮೆ ಇರಲಿ,ನರಸಿಂಹನ ಕೋಪ ಯಾವತ್ತೂ ಮರಿಬೇಡ.🚩🚩🚩.
ID:2526922946
27-05-2014 08:36:28
5,2K Tweets
217 Followers
864 Following
ಭಾರತದ ಪ್ರಗತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿರುವ ಅಸಂಖ್ಯಾತ ಕಾರ್ಮಿಕರ ಪರಿಶ್ರಮವನ್ನು ಸ್ಮರಿಸುವುದು ಹಾಗೂ ಕಾರ್ಮಿಕರನ್ನು, ಕಾರ್ಮಿಕ ಸಂಘಟನೆಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.
ಶ್ರಮ ಏವ ಜಯತೇ !
#ShramevJayate #LabourDay
Ward no 35.ರಲ್ಲಿ ವಿಜಯಪುರ ನಗರದ ಮನೆ ಮನೆ ಸಂಪರ್ಕ ಮಾಡಲಾಯಿತು..
#ModiyudeGuarantee #BJPNationalCouncil2024 #ModiKiGuarantee #ModiAgainIn2024 #ಮತ್ತೊಮ್ಮೆಮೋದಿಸರ್ಕಾರ #BasangoudaPatilYatnal #AbkiBaar400Paar #PhirEkBaarModiSarkar #BJPGovernment
We'll eliminate the 4% reservation given to muslims and give it to SC, ST and OBC's - UHM Amit Shah
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಮರ 4% ಮೀಸಲಾತಿ ರದ್ದು- ಶ್ರೀ ಅಮಿತ್ ಶಾ.
Amit Shah (Modi Ka Parivar)
ವಾರ್ಡ್ no 5 , ಮಹಾ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ , ಮಂಡಲ ಅಧ್ಯಕ್ಶರು ಶಂಕರ ಹೂಗಾರ, ಜಿಲ್ಲಾ ಉಪಾಧ್ಯಕ್ಷ ರಾದ ಬಸವರಾಜ ಬೈಚಬಾಳ, carporator MS ಕರಡಿ, ಪ್ರವೀಣ ಕೂಡಗಿ , ಸುನಿಲ್ ಜೈನಪುರ್, ಕಾರ್ಯಕರ್ತರು, ಹಿರಿಯರು , ಉಪಸ್ಥಿತಿ ಇದ್ದರು. BJP BJP Karnataka BJP IT & Media Cell C T Ravi 🇮🇳 ಸಿ ಟಿ ರವಿ (Modi Ka Parivar)
ಸಿಂಹನಿಗೆ ಟಿಕೆಟ್ ತಪ್ಪಿರಬಹುದು.
ಆದರೆ ಮೋದಿ ಎಲ್ಲರಿಗೂ ಸಹಜವಾಗಿ ಕೈ ಮುಗಿದಿದ್ದರೂ, ಪ್ರತಾಪ್ ಸಿಂಹ ಒಬ್ಬನನ್ನು ಮಾತ್ರ ವಿಶೇಷವಾಗಿ ಗುರುತಿಸಿದರು 👍🚩🇮🇳
Pratap Simha (Modi Ka Parivar)
Narendra Modi
ಯತ್ನಾಳ ಕುಟುಂಬದ ಸಿದ್ಧಸಿರಿ ಎಥೆನಾಲ್ ಘಟಕ ಮುಚ್ಚಲು ಮುಂದಾದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ತರಾಟೆ!
#KannadaNews #BasanagoudapatilYatnal #Kalaburagi #Siddhasiriethanolplant #HighCourt #vijayapura Basanagouda R Patil (Yatnal) (ಮೋದಿಯವರ ಕುಟುಂಬ)
kannada.asianetnews.com/state/high-cou…
ಡಿಯರ್ Karnataka Congress, ನಿಮ್ಮ Congress ದ ಬಾಲ ಅಭ್ಯರ್ಥಿ Sagar Khandre ಚುನಾವಣೆಗೆ ನಿಂತಿರುವುದು ಪಾಕಿಸ್ತಾನದಲ್ಲೋ, ಭಾರತದಲ್ಲೋ?
ಮಾತೃ ಭಾಷೆ ಕನ್ನಡವನ್ನೇ ಸರಿಯಾಗಿ ಮಾತನಾಡಲು ತೊದಲುವ ಈ ಬಾಲಕ, ಮಾತನಾಡುತ್ತಿರುವ ಭಾಷೆ ಯಾವುದು?
ರಾಜ್ಯ ರಾಜ್ಯಗಳ ಮಧ್ಯೆ, ಭಾಷೆ ಭಾಷೆಗಳ ಮಧ್ಯೆ ಕಡ್ಡಿ ಗೀರಿ ಬೆಂಕಿ ಹಚ್ಚುವುದೇ ನಿಮ್ಮ…
ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ
ಭಾರತ ರತ್ನ ಬಾಬಾಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ಅವರ ಜಯಂತಿಯಂದು ಶತ ಶತ ಪ್ರಣಾಮಗಳು
#BabasahebAmbedkar